ವಿಗಡ ವಿಕ್ರಮರಾಯ
ಹಿನ್ನೆಲೆ[ಬದಲಾಯಿಸಿ]
ಈ ನಾಟಕದಲ್ಲಿ ಸರ್ವೋಚ್ಚ ಮೈಸೂರು ರಾಜನ ರೂಪವನ್ನು ಅಭಿವ್ಯಕ್ತಗೊಳಿಸುವ ಉದ್ದೇಶದಿಂದ ಬರೆಯಲಾಗಿದೆ.ಇಲ್ಲಿ ರಾಜನು ಊಳಿಗರ ಬದಲಿಗಿ ಬುಡಕಟ್ಟು ಸಮಾಜದ ವಿಘಟನೆಗೆ ಅಧಿಕಾರಕ್ಕಾಗಿ ಹೋರಾಡುವುದು ಹೆಚ್ಚು.
ಸಂಸರ ಪರಿಚಯರ[ಬದಲಾಯಿಸಿ]
ಸಂಸರ ಕೃತಿಗಳ ಅರ್ಥಮಾಡಿಕೊಳ್ಳಲು ಕಷ್ಟ,,ಒರಟು ಅಂಚುಗಳ ಕಾರಣದಿಂದ ಇವರ ನಾಟಕಗಳನ್ನು ನಿರ್ಣಯಿಸಲು ಬಹಳ ಕಷ್ಟ., ಇನ್ನೊಂದು ಕಾರಣವೇನೆಂದರೆ ಅವರ ಬಹಳಷ್ಟು ನಾಟಕಗಳನ್ನು ಅವರೇ ನಾಶ ಮಾಡಿದ್ದಾರೆ.ಆದರೆ ಈ ತೊಂದರೆಗಳ ನಡುವೆಯೂ ಈ ಮನುಷ್ಯನ ಬುದ್ದಿವಂತಿಕೆಯನ್ನು ಪ್ರಶಂಸಿಸಲು ಸಾದ್ಯವಾಗುವುದಿಲ್ಲ. ಇವರು ಕಳೆದು ಹೋದ ಕಾಲಕ್ಕೆ ಮೋಹೆತ.