ಮುದ್ದು ಮೂಡುಬೆಳ್ಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ದು ಮೂಡುಬೆಳ್ಳೆ

ಮುದ್ದು ಮೂಡುಬೆಳ್ಳೆ ಆಕಾಶವಾಣಿಯ ಹಿರಿಯ ಶ್ರೇಣಿ ಉದ್ಘೋಷಕರು [೧]ತುಳು ಭಾಷೆಯ ಬೆಳವಣಿಗೆಗೆ ಕೆಲಸ ಮಾಡಿದ್ದಾರೆ. ಇವರು ತನ್ನ ಕೆಲಸದ ಸಮಯದಲ್ಲಿ ೧೫೦ರಷ್ಟು ನಾಟಕ, ಬರೆದಿದ್ದಾರೆ ನಿರ್ಮಾಣ ಮಾಡಿದ್ದಾರೆ ಆಕಾಶವಾಣಿಯಲ್ಲಿ ಪ್ರಸಾರ ಆಗಿದೆ. ೨೦೦೯ರಿಂದ ಈ ವರೆಗೆ ಇವರ ನಾಟಕಗಳು ಆಕಾಶವಾಣಿ ರಾಜ್ಯಮಟ್ಟದ ಬಾನುಲಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ[೨] . ಆವರ ೨೦೧೩ರ 'ಪದ ಪಾಡ್ದನ ಪಣ್ಪುನ' ಎಂದು ಹೇಳುವ ತುಳು ಸಾಕ್ಷ್ಯ ರೂಪಕ ರಾಷ್ಟ್ರಮಟ್ಟದ ಪ್ರಶಸ್ತಿ ಪಡದಿದೆ[೩].

ಹುಟ್ಟು ಮತ್ತು ಬಾಲ್ಯ[ಬದಲಾಯಿಸಿ]

ಉಡುಪಿ ತಾಲೂಕಿನ ಮೂಡುಬೆಳ್ಳೆಯ ಕಪ್ಪಂದ ಕರಿಯಡ್ ಪುಟ್ಟುದಿನಾರ್, ಮೂಡುಬೆಳ್ಳೆಯ ಸಂತ ಲಾರೆನ್ಸ್ ಚರ್ಚ್‌ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದಾರೆ.

ವಿದ್ಯಾಭ್ಯಾಸ[ಬದಲಾಯಿಸಿ]

  1. ಎಂ.ಜಿ.ಎಂ ಕಾಲೇಜಿನ ಪಿ.ಯು.ಸಿ, ಪೂರ್ಣಪ್ರಜ್ಝಾ ಕಾಲೇಜುವಿನಲ್ಲಿ.
  2. ಕನ್ನಡ ಎಂ.ಎ. ಮೈಸೂರು ವಿಶ್ವವಿದ್ಯಾನಿಲಯ
  3. ಸಮಾಜಶಾಸ್ತ್ರದಲ್ಲಿ ಎಂ.ಎ.
  4. ಕೊಂಕಣಿ ಭಾಷೆಯ ಸಾಹಿತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮೊ
  5. ಪತ್ರಿಕೋದ್ಯಮ ಡಿಪ್ಲೊಮೊ
  6. ಅಕೌಂಟ್ಸ್ ಡಿಪ್ಲೊಮೊ
  7. ಬಿಸ್‍ನೆಸ್ ಕರೆಸ್ಪಾಂಡೆನ್ಸ್ ಡಿಪ್ಲೊಮೊ
  8. ನಾಟಕ ಮತ್ತು ಭಾರತ ಸರಕಾರದ ಯುವಜನ ಮುಂದಾಳತ್ವ ತರಬೇತಿ
  9. ಆಕಾಶವಾಣಿಯ `ಬಿ-ಹೈ' ಶ್ರೇಣಿದ ನಾಟಕ ಕಲಾವಿದ
  10. `ಬಿ' ಶ್ರೇಣಿದ ಲಘುಸಂಗೀತ ಗಾಯಕ

ಉದ್ಯೋಗ[ಬದಲಾಯಿಸಿ]

  1. ಅರೆನ ೧೫ನೇ ವರ್ಷ ಪ್ರಾಯದಲ್ಲಿ ಗಳಿಕೆ ಮತ್ತು ಶಿಕ್ಷಣ.
  2. ಕರ್ನಾಟಕದ ಬೇರೆ ಬೇರೆ ದಿಕ್ಕಿನಿಂದ ಮತ್ತು ಬೊಂಬಾಯಿಯಲ್ಲಿ ಖಾಸಗಿ ಉದ್ಯೋಗ.
  3. ೧೯೭೬-೧೯೮೫ರವರೆಗೆ ಕರ್ನಾಟಕ ಸರಕಾರದ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ
  4. ೧೯೮೫ರಿಂದ ಮಂಗಳೂರು ಆಕಾಶವಾಣಿಯ ಹಿರಿಯ ಶ್ರೇಣಿ ಕಾರ್ಯಕ್ರಮ ಪ್ರಸಾರಕ, ೨೦೧೩ರಲ್ಲಿ ಹಿರಿಯ ಶ್ರೇಣಿಯಲ್ಲಿ ನಿವೃತ್ತಿ
  5. `ಮಂಗಳೂರು ದರ್ಶನ' ಸಂಪುಟದ ಉಪಸಂಪಾದಕ
  6. ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀ ನಾರಯಣ ಗುರು ಅಧ್ಯಯನ ಕೇಂದ್ರದ ನಿರ್ದೇಶಕರುರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ

ಪುಸ್ತಕಗಳು[ಬದಲಾಯಿಸಿ]

  1. ಚೆರಾನ್ ರಹಸ್ಯ (ಪತ್ತೇದಾರಿ ಕಾದಂಬರಿ) ೧೯೭೨
  2. ನಮನ (ಕವನ ಸಂಕಲನ) ೧೯೭೮
  3. ಓದುತ್ತೀರಾ ನನ್ನ ಕಥೆ (ಕಥಾ ಸಂಕಲನ) ೧೯೮೪
  4. ಮೆಟ್ಟಿಲುಗಳು (ಕಥಾ ಸಂಕಲನ) ೧೯೯೦
  5. ಗೂಢ ಮತ್ತು ಇತರ ಕಥೆಗಳು (ಕಥಾ ಸಂಕಲನ) ೧೯೯೭
  6. ಸುಖಧ್ವನಿ (ಕಥಾ ಸಂಕಲನ) ೨೦೦೭
  7. ಉದಿಪು (ತುಳು ಕಥಾ ಸಂಕಲನ) (ಎಂ.ಎ.ಯಲ್ಲಿ ಪಠ್ಯವಾಗಿತ್ತು ) ೧೯೮೭
  8. ಒಸಯೊ (ತುಳು ಕಥಾ ಸಂಕಲನ) (ಅಕಾಡೆಮಿಯ ಬಹುಮಾನ ಸಿಕ್ಕಿದೆ) (ಪಠ್ಯವಾಗಿದೆ) ೧೯೯೪/೨೦೧೪
  9. ನೇತಾಜಿ ಸುಭಾಷ್ ಚಂದ್ರ ಬೋಸ್ (ವ್ಯಕ್ತಿಚಿತ್ರ) ೧೯೯೦
  10. ಜಾನಪದ ಇನೆರೂಪಕೊಲು (ತುಳು ಜಾನಪದ) ೧೯೯೧
  11. ನಮ ಎಡ್ಡನಾ ಊರ್ಯೆಡ್ಡೆ (ಏಕಾಂಕ ನಾಟಕಗಳು) ೧೯೯೧
  12. ಮೂಲ್ಕಿ ಸೀಮೆಯ ಅವಳಿ ವೀರರು ಕಾಂತಬಾರೆ ಬೂದಬಾರೆ(ಸಂಶೋಧನೆ) ೧೯೯೮, ಪರಿಷ್ಕೃತ ಅಧ್ಯಯನ ೨೦೧೧
  13. ಪೂವರಿ (ತುಳು ಅಧ್ಯಯನ ಲೇಖನಗಳು)(ಅಕಾಡೆಮಿಯ ಬಹುಮಾನ ಸಿಕ್ಕಿದೆ) ೧೯೯೯
  14. ನಾಡುನುಡಿಯಿದೊಂದು ಬಗೆ (ಸಂಸ್ಕೃತಿ ಅಧ್ಯಯನ)(ಭಾರತೀಯ ಭಾಷಾ ಸಂಸ್ಥೆಯ ಪುರಸ್ಕಾರ ಪಡೆದಿದೆ) ೨೦೦೪ ಮತ್ತು ೨೦೦೭ ಮುದ್ರಣ
  15. ಸತ್ಯದ ಸುರಿಯ ಸಾಯದ ಪಗರಿ (ತುಳು ಕಾದಂಬರಿ) (ಪಣಿಯಾಡಿ ಪ್ರಶಸ್ತಿ ಪಡೆದಿದೆ) ೨೦೦೪
  16. ಒಸಯೊ (ತುಳು ಕತೆಕ್ಲು)ಪರಿಷ್ಕೃತ ೨೦೧೪
  17. ಬಜಿಲ್ ಬಣ್ಣಂಗಾಯಿ (ತುಳು ಭಾಷೆ,ಸಾಹಿತ್ಯ,ಸಂಸ್ಕೃತಿ ಸಂಬಂಧಪಟ್ಟ ಲೇಖನ)೨೦೧೪
  18. ಪದ್ದೆಯಿ (ತುಳು ಕಾದಂಬರಿ-ಸಂಜೆವಾಣಿ ಧಾರಾವಾಹಿ) ೨೦೦೬
  19. ತುಳು ರಂಗಭೂಮಿ (ಅಧ್ಯಯನ) ೨೦೦೫
  20. ಉಳ್ಳಾಲ ಶ್ರೀನಿವಾಸ ಮಲ್ಯೆರ್ (ಅನುವಾದ, ಕೊಂಕಣಿ ಮೂಲ:ಬಸ್ತಿ ವಾಮನ ಶೆಣೈ) ೨೦೦೭
  21. ಕನ್ನೆಗ (ತುಳು ಕವನ ಸಂಕಲನ) ೨೦೦೯
  22. ಮಾನವತಾವಾದಿ ಜಗದ್ಗುರು ಶ್ರೀ ನಾರಾಯಣ (ಬದುಕು-ಸಂದೇಶ) ೨೦೧೨
  23. ಮೂಡುಬೆಳ್ಳೆ ಕತೆಗಳು (ಸಮಗ್ರ ಕಥಾಸಂಕಲನ) ೨೦೧೩
  24. ಬಜಿಲ ಬನ್ನಂಗಾಯಿ (ತುಳು ಅಧ್ಯಯನ ಲೇಖನ) ೨೦೧೪
  25. ಕಾಂತಬಾರೆ ಬೂದಬಾರೆ ಜನ್ಮಕ್ಷೇತ್ರ ಕೊಲ್ಲೂರು-ಕ್ಷೇತ್ರ ಪರಿಚಯ ೨೦೧೫
  26. ತುಳು ಜನ ಜಾನಪದ (ತುಳು ಜಾನಪದ ಅಧ್ಯಯನದ ಕನ್ನಡ ಕೃತಿ) ೨೦೧೫

ಪ್ರಶಸ್ತಿ[ಬದಲಾಯಿಸಿ]

  1. ಮೊಗವೀರ (ಮುಂಬಯಿ)ಪತ್ರಿಕೆಯ ಅತ್ಯುತ್ತಮ ಲೇಖಕ ಪ್ರಶಸ್ತಿ ೧೯೮೦.[೪]
  2. ಭಾರತೀಯ ಜೇಸೀಸ್ ಪ್ರಶಸ್ತಿ (ಲಲಿತಕಲೆ ವಿಭಾಗ) ೧೯೮೬
  3. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಬಹುಮಾನ ೧೯೯೬, ೨೦೦೧, ೨೦೦೯
  4. ಗೋರೂರು ಸಾಹಿತ್ಯ ಪುರಸ್ಕಾರ (ಕಾಂತಾಬಾರೆ ಬೂದಬಾರೆ ಪುಸ್ತಕ್ಕೆ) ೧೯೯೮
  5. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-2016(ಸಾಹಿತ್ಯ ಸಂಶೋಧನಾ ಕ್ಷೇತ್ರದ ಸಾಧನೆಗಾಗಿ)

ಉಲ್ಲೇಖ[ಬದಲಾಯಿಸಿ]

  1. http://www.bellevision.com/belle/index.php?action=personality_inner&type=37
  2. http://airddfamily.blogspot.in/2013/04/muddu-moodubelle-sr-announcer-retired.html[ಶಾಶ್ವತವಾಗಿ ಮಡಿದ ಕೊಂಡಿ]
  3. http://www.daijiworld.com/news/news_disp.asp?n_id=196914[ಶಾಶ್ವತವಾಗಿ ಮಡಿದ ಕೊಂಡಿ]
  4. "ಆರ್ಕೈವ್ ನಕಲು". Archived from the original on 2020-08-05. Retrieved 2016-11-19.