ಬಿ. ಪ್ರಭಾಕರ ಶಿಶಿಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದ ಬರಹಗಾರರು[೧], ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹೆಸರು ಪಡೆದಿರುವ ಡಾ.ಶಿಶಿಲರು.

ಡಾ ಬಿ. ಪ್ರಭಾಕರ ಶಿಶಿಲ

ಹುಟ್ಟು[ಬದಲಾಯಿಸಿ]

ಸುಳ್ಯ ತಾಲೂಕಿನಪಂಜ ಸಮೀಪದ ಕೂತ್ಕುಂಜದಲ್ಲಿ 21-12-1953ರಲ್ಲಿ ಜನನ. ಪ್ರಸ್ತುತ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ನೆಲೆಸಿದ್ದಾರೆ.

ವಿದ್ಯಾರ್ಹತೆ[ಬದಲಾಯಿಸಿ]

ಪ್ರಾರಂಭಿಕ ಶಿಕ್ಷಣ ಶಿಶಿಲ, ಕುಂಟಲ ಪಲ್ಕೆ, ಕೊಕ್ಕಡ ಮತ್ತು ಅರಸಿನ ಮಕ್ಕಿ ಮುಂತಾದೆಡೆಗಳಲ್ಲಿ ಪೊರೈಸಿದ್ದಾರೆ.

  • 1974ಉಜಿರೆಯ ಎಸ್.ಡಿ.ಎಂ.ಕಾಲೇಜಿನಿಂದ ಬಿ. ಎ. ದ್ವಿತೀಯ ರ್ಯಾಂಕ್ ಪಡೆದಿರುತ್ತಾರೆ.
  • 1976 ಮೈಸೂರು ವಿವಿ.ಯಿಂದ ಎಂ. ಎ. ನಾಲ್ಕು ಬಂಗಾರದ ಪದಕಗಳೊಡನೆ.
  • 1993 ಗುಲಬರ್ಗ ವಿಶ್ವವಿದ್ಯಾಲಯಕ್ಕೆ ‘ಫಿಶರೀಸ್ ಕೋ ಆಪರೇಟಿವ್ ಇನ್ ಇಂಡಿಯಾ ವಿತ್ ಪರ್ಟಿಕ್ಯುಲರ್ ರೆಫರೆನ್ಸ್ ಟು ಕರ್ನಾಟಕ’ ಪ್ರಬಂಧ ಮಂಡಿಸಿ ಪಡೆದ ಪಿ.ಎಚ್.ಡಿ. ಪದವಿ

ಪ್ರಕಟಿತ ಕೃತಿಗಳು[ಬದಲಾಯಿಸಿ]

  • ಗಗ್ಗರ
  • ಬಾರಣೆ
  • ಗುಜರಿ ಅದ್ದಿಲಿಚ್ಚನ ಜಿಹಾದಿಯ.
  • ಕೊಡಗಿನ ಐತಿಹ್ಯ ಕಥೆಗಳು.
  • ಬೆಟ್ಟದಾ ಮೇಲೊಂದು
  • ಕಪಿಲಳ್ಳಿಯ ಕತೆಗಳು.
  • ಜಲಲ ಜಲದಾರೆ.
  • ಮೂಡಣದ ಕೆಂಪು ಕಿರಣ.
  • ಎನ್ ಗ್ರಾಚರ ಸಾ.
  • ಕುಡೆಕಲ್ಲು ಅಪ್ಪಯ್ಯ ಗೌಡ.
  • ದೊಡ್ಡ ವೀರ ರಾಜೇಂದ್ರ.
  • ಕೊಡಗಿನ ಕತೆಗಳು[೨]
  • ಪುಂಸ್ತ್ರೀ[೩].
  • ಕನ್ನಡದಲ್ಲಿ 115 ಅರ್ಥಶಾಸ್ತ್ರ ವಿಚಾರ ಸಾಹಿತ್ಯ ಕೃತಿಗಳು.
  • ಆಂಗ್ಲ ಭಾಷೆಯಲ್ಲಿ 10 ಅರ್ಥಶಾಸ್ತ್ರ ಕೃತಿಗಳು.

ಶಿಶಿಲರ ಬಗ್ಗೆ ಬಂದ ಕೃತಿಗಳು[ಬದಲಾಯಿಸಿ]

  • 2003 ಹೆಜ್ಜೆ: ಸುವರ್ಣ ಅಭಿನಂದನಾ ಸ್ಮರಣಿಕೆ.
  • 2013 ಸಾಹಿತ್ಯ ಶಿಶಿಲ: ಶಿಶಿಲರ ಸಮಗ್ರ ಸಾಹಿತ್ಯ ವಿಮರ್ಶೆ
  • 2017 ಹಿರಿಯ ಸಾಹಿತಿ ಪ್ರಭಾಕರ ಶಿಶಿಲ: ಶಿಶಿಲರ ಜೀವನ ಮತ್ತು ಸಾಧನೆಗಳು.
  • 2018 ಪ್ರಭಾಕರ ಶಿಶಿಲರ ಸಾಹಿತ್ಯ: ಡಾ. ಮೋಹನ ಕುಮಾರರ ಪಿಹೆಚ್.ಡಿ. ಮಹಾ ಪ್ರಬಂಧ[೪]

ಅನುವಾದಗೊಳ್ಳುತ್ತಿರುವ ಕೃತಿಗಳು[ಬದಲಾಯಿಸಿ]

  • ಪುಂಸ್ತ್ರೀ - ಸಂಸ್ಕøತ, ಹಿಂದಿ, ಮಲೆಯಾಳಂ, ತೆಲುಗು, ತಮಿಳು, ತುಳು, ಕೊಂಕಣಿ, ಮರಾಠಿ, ಅರೆಭಾಷೆ
  • ಮತ್ಸ್ಯಗಂಧಿ- ಇಂಗ್ಲೀಷ್, ತೆಲುಗು, ತಮಿಳು, ತುಳು, ಅರೆಭಾಷೆ
  • ಕಪಿಲಳ್ಳಿಯ ಕತೆಗಳು – ತುಳು ಮತ್ತು ಅರೆಭಾಷೆ
  • ಮೂಡಣದ ಕೆಂಪುಕಿರಣ – ತುಳು
  • ಇರುವುದೆಲ್ಲವ ಬಿಟ್ಟು – ತುಳು

ಸಂಶೋಧನ ಮಾರ್ಗದರ್ಶಕ[ಬದಲಾಯಿಸಿ]

  • ಹಂಪಿ ಕನ್ನಡ ವಿ.ವಿ. ಸಂಶೋಧನಾ ಮಾರ್ಗದರ್ಶಕ
  • ನಾಲ್ವರಿಗೆ ಕನ್ನಡದಲ್ಲಿ ಪಿಹೆಚ್.ಡಿ.ಗೆ ಮಾರ್ಗದರ್ಶಕ.
  • ಏಳು ಕನ್ನಡಿಗ ವಿದ್ಯಾರ್ಥಿಗಳಿಗೆ ಎಂ.ಫಿಲ್ಲ್ ಮಾರ್ಗದರ್ಶಕ
  • ಕನ್ನಡಿಗ ಡಾ. ಬ್ರಹ್ಮಾನಂದ ಹೆಸರಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ.

ಪ್ರಸಸ್ತಿಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • 1999- ದೇಶ ಯಾವುದಾದರೇನು ಯುರೋಪು ಪ್ರವಾಸ ಕಥನಕ್ಕೆ ಗೊರೂರು ಪ್ರಶಸ್ತಿ.
  • 2003-ಸುಳ್ಯದಲ್ಲಿ ಶಿಶಿಲರಿಗೆ ಸಾರ್ವಜನಿಕ ಅಭಿನಂದನೆ ಮತ್ತು ಹೆಜ್ಜೆ ಸಂಸ್ಮರಣಾ ಗ್ರಂಥ ಅರ್ಪಣೆ.
  • 2004- ಕಪಿಲಳ್ಳಿಯ ಕಥೆಗಳು ಸಂಕಲನಕ್ಕೆ ದಾವಣಗೆರೆಯ ಪಂಪ ಪ್ರತಿಷ್ಠಾನದ ಸಾಹಿತ್ಯಶ್ರೀ ಪ್ರಶಸ್ತಿ.
  • 2005- ಶಾರ್ಜಾ ಧ್ವನಿ ಪ್ರತಿಷ್ಟಾನದ ವಿಶ್ವಗನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಪ್ರಶಶ್ತಿ.
  • 2006- ಬೆಂಗಳೂರಿನ ಬುಕ್ ಪ್ರಾರಡೈಸ್ ಸಂಸ್ಥೆಯಿಂದ ಸುವರ್ಣ ಕರ್ನಾಟಕ ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ.
  • 2007- ಪುಂಸ್ತ್ರೀಗೆಶಿವಮೊಗ್ಗ ಕರ್ನಾಟಕ ಸಂಘದಿಂದ ಕುವೆಂಪು ಕಾದಂಬರಿ ಪ್ರಶಸ್ತಿ.
  • 2008- ಪುಂಸ್ತ್ರೀಗೆ ಗದಗಪುಟ್ಟರಾಜ ಗವಾಯಿ ಕಾದಂಬರಿ ಪ್ರಶಸ್ತಿ.
  • 2009- ನದಿ ಎರಡರ ನಡುವೆ ಕೃತಿಗೆ ಮಾಸ್ತಿ ಕಾದಂಬರಿ ಪ್ರಶಸ್ತಿ.
  • 2009- ಸುಳ್ಯ ತಾಲೂಕು ಹದಿನಾಲ್ಕನೇ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
  • 2011- ಮತ್ಸ್ಯಗಂಧಿ ಕಾದಂಬರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ.

ವಿದೇಶ ಪ್ರವಾಸ[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]

  1. http://kanaja.in/?tribe_events=%E0%B2%A1%E0%B2%BE-%E0%B2%AA%E0%B3%8D%E0%B2%B0%E0%B2%AD%E0%B2%BE%E0%B2%95%E0%B2%B0-%E0%B2%B6%E0%B2%BF%E0%B2%B6%E0%B2%BF%E0%B2%B2[ಶಾಶ್ವತವಾಗಿ ಮಡಿದ ಕೊಂಡಿ]
  2. https://play.google.com/store/books/author?id=Dr.+B.+Prabhakara+Shishila[ಶಾಶ್ವತವಾಗಿ ಮಡಿದ ಕೊಂಡಿ]
  3. https://www.prajavani.net/stories/stateregional/punstri-novel-604487.html
  4. https://nirantharanews.com/tag/nammakadaba-news/page/18/[ಶಾಶ್ವತವಾಗಿ ಮಡಿದ ಕೊಂಡಿ]