ಡಿ.ಕೆ.ಚೌಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಿ.ಕೆ. ಚೌಟ

ದರ್ಬೆ ಕೃಷ್ಣಾನಂದ ಚೌಟ ಇವರು ತುಳು, ಕನ್ನಡ ಸಾಹಿತಿ. ತುಳುವಿನ ಬರಹಗಾರರಲ್ಲಿ ಇವರು ಪ್ರಮುಖರು. ಕರಾವಳಿಯ ಬದುಕಿಗೆ ಹತ್ತಿರವಾದ ಬರಹಗಳ ಮೂಲಕ ಪರಿಚಿತರು, ಕೃಷಿಕರು ಮತ್ತು ನಾಟಕಕಾರರು.[೧] ಇವರು ಕಾಸರಗೋಡುಜಿಲ್ಲೆಯ ಮೀಯಪದವಿನ ದರ್ಬೆಯವರು. ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಬೆಂಗಳೂರಿನ ಚಿತ್ರಕಲಾ ಪರಿಷತ್'ನ ಇದರ ಅಧ್ಯಕ್ಷರಾಗಿ ಇದ್ದರು.

ಜನನ[ಬದಲಾಯಿಸಿ]

ಜೂನ್ 1, 1938ರಲ್ಲಿ ದರ್ಬೆಯಲ್ಲಿ ಜನಿಸಿದರು.[೨]

ಕಾವ್ಯನಾಮ[ಬದಲಾಯಿಸಿ]

  • 'ಆನಂದ ಕೃಷ್ಣ’ ಎಂಬ ಕಾವ್ಯನಾಮದಿಂದ ಖ್ಯಾತಿ ಪಡೆದಿದ್ದ ಚೌಟ.
  • ಡಾ. ದರ್ಬೆ ಕೃಷ್ಣಾನಂದ ಚೌಟ ಅವರು ಡಿ.ಕೆ. ಚೌಟ ಎಂಬ ಹೆಸರಿನಲ್ಲಿಯೇ ಗುರುತಿಸಿಕೊಂಡಿದ್ದರು[೩]

ಪುಸ್ತಕಗಳು[ಬದಲಾಯಿಸಿ]

ತುಳು ಕಾದಂಬರಿ[ಬದಲಾಯಿಸಿ]

  1. ಮಿತ್ತಬಯಿಲ್ ಯಮುನಕ್ಕೆ
  2. ಕರಿಯ ವಜ್ಜೆರೆನ ಕಥೆಕುಲು

ತುಳು ನಾಟಕ[ಬದಲಾಯಿಸಿ]

  1. ಪಿಲಿಪತ್ತಿ ಗಡಸ್
  2. ಮೂಜಿ ಮುಟ್ಟು ಮೂಜಿ ಲೋಕ
  3. ಪಾಟ್ ಪಜ್ಜೆಲು
  4. ಪಟ್ಟು ಪಜ್ಜೆಲು
  5. ದರ್ಮೆತ್ತಿ ಮಾಯೆ
  6. ಉರಿ ಉಷ್ಣದ ಮಾಯೆ
  7. ಅರ್ಧ ಸತ್ಯ ಬಾಕಿ ಸುಳ್ಳಲ್ಲ

ಪ್ರಶಸ್ತಿಗಳು[ಬದಲಾಯಿಸಿ]

  1. ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟೊರೇಟ್[೪]
  2. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ೨೦೧೧[೫]

ನಿದನ[ಬದಲಾಯಿಸಿ]

೧೯-೦೬-೨೦೧೯ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಮರಣ ಹೊಂದಿದರು[೬]

ಉಲ್ಲೇಖಗಳು[ಬದಲಾಯಿಸಿ]

  1. https://www.thehindu.com/todays-paper/tp-features/tp-fridayreview/keeping-tulu-close-to-heart/article5269471.ece
  2. ಹಿರಿಯ ರಂಗಕರ್ಮಿ ಡಿ ಕೆ ಚೌಟ ನಿಧನ, Mangalorean, ಜೂನ್ ೧೯, ೨೦೧೯
  3. .https://vijaykarnataka.indiatimes.com/state/vk-special/obituary-veteran-theatrist-multi-talented-d-k-chowta-no-more/articleshow/69857602.cms
  4. "ಆರ್ಕೈವ್ ನಕಲು". Archived from the original on 2013-09-28. Retrieved 2019-06-20.
  5. "ಆರ್ಕೈವ್ ನಕಲು". Archived from the original on 2011-04-12. Retrieved 2019-06-20.
  6. .https://www.prajavani.net/stories/stateregional/d-k-chowta-no-more-645257.html