ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಹಿತ್ಯಶ್ರೀ ಪ್ರಶಸ್ತಿ[ಬದಲಾಯಿಸಿ]

ಕನ್ನಡ ಸಾಹಿತ್ಯಕ್ಕೆ ನೀಡಿರುವ ಈವರೆಗಿನ ಗಮನಾರ್ಹವಾದ ಸೇವೆಯನ್ನು ಪರಿಗಣಿಸಿ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2017ನೇ ವರ್ಷದಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಹೊಸದಾಗಿ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ₹25,000 ನಗದು ಹಾಗೂ ಪ್ರಮಾಣಪತ್ರದೊಂದಿಗೆ ಶಿಲಾಶಾಸನ ಬರೆಯುವ ಮಹಿಳೆಯ ಪುತ್ತಿಗೆಯನ್ನು ನೀಡುವುದಲ್ಲದೆ ಶಾಲು, ಹಾರಗಳೊಂದಿಗೆ ಸನ್ಮಾನಿಸಲಾಗುತ್ತದೆ.

ವರ್ಷ ಪುರಸ್ಕೃತರು
2017 ಧರಣೇಂದ್ರ ಕುರಕುರಿ
ಫಕೀರ ಮಹಮದ್ ಕಟ್ಪಾಡಿ
ವಿಜಯಶ್ರೀ ಸಬರದ
ವಿ. ಮುನಿವೆಂಕಟಪ್ಪ
ನಟರಾಜ್ ಹುಳಿಯಾರ್
ಕೆ. ಕೇಶವ ಶರ್ಮ
ಕರೀಗೌಡ ಬೀಚನಹಳ್ಳಿ
ತೇಜಸ್ವಿ ಕಟ್ಟೀಮನಿ
ಕಮಲಾ ಹೆಮ್ಮಿಗೆ
ಶರಣಪ್ಪ ಕಂಚ್ಯಾಣಿ
2018 ಕೆ. ಸಿ. ಶಿವಪ್ಪ
ಪುರುಷೋತ್ತಮ ಬಿಳಿಮಲೆ
ಸಿ. ಪಿ. ಸಿದ್ಧಾಶ್ರಮ
ಪಾರ್ವತಿ ಜಿ. ಐತಾಳ್
ಜಿ. ಕೃಷ್ಣಪ್ಪ
ಸತೀಶ ಕುಲಕರ್ಣಿ
ರಂಗರಾಜ ವನದುರ್ಗ
ಜಿ. ಅಬ್ದುಲ್ ಬಷೀರ್
ಗಂಗರಾಂ ಚಂಡಾಳ
ಎಚ್. ಎಲ್. ಪುಷ್ಪ
2019 ಅಮರೇಶ ನುಗಡೋಣಿ
ವಿ. ಎಸ್. ಮಾಳಿ
ಸುಬ್ಬು ಹೊಲೆಯಾರ್
ಶಾರದಾ ಕುಪ್ಪಂ
ಪಿ. ಶಿವಣ್ಣ
ಎಂ. ಎಸ್. ವೇದಾ
ಎಫ್. ಟಿ. ಹಳ್ಳಿಕೇರಿ
ಮಾಧವ ಪೆರಾಜೆ
ವಸುಧೇಂದ್ರ
ಜಿ. ಪ್ರಶಾಂತ ನಾಯಕ
2020 ಪ್ರೇಮಶೇಖರ
ರಾಜಪ್ಪ ದಳವಾಯಿ
ಬಿ. ಟಿ. ಜಾಹ್ನವಿ
ಕಲ್ಯಾಣರಾವ್ ಜಿ. ಪಾಟೀಲ್
ಜೆ. ಪಿ. ದೊಡ್ಡಮನಿ
ಮೃತ್ಯುಂಜಯ ರುಮಾಲೆ
ಡಿ. ವಿ. ಪ್ರಹ್ಲಾದ್
ಎಂ. ಎಸ್. ಆಶಾದೇವಿ
ಶಿವಾನಂದ ಕಳವೆ
ವೀಣಾ ಬನ್ನಂಜೆ

ಗೌರವ ಪ್ರಶಸ್ತಿ[ಬದಲಾಯಿಸಿ]

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷವೂ ಗೌರವ ಪ್ರಶಸ್ತಿಯನ್ನು ₹50,000 ನಗದು, ಫಲಕ, ಶಾಲು ಹಾರ ಹಾಗೂ ಪ್ರಮಾಣ ಪತ್ರದೊಂದಿಗೆ ನೀಡುತ್ತದೆ. ಕೆಲವೊಮ್ಮೆ ಗಮಕ ಕಲೆಯ ಬೆಳವಣಿಗೆಗೆ ಕೊಡುಗೆ ನೀಡಿದ ಗಮಕಿಗಳಿಗೂ ಈ ಗೌರವ ನೀಡಲಾಗಿದೆ.

ವರ್ಷ ಪುರಸ್ಕೃತರು
2004 ಕೆ. ಬಿ. ಸಿದ್ದಯ್ಯ
ಬಾನು ಮುಷ್ತಾಕ್
ಭಾಲಚಂದ್ರ ಜಯಶೆಟ್ಟಿ
ಬುದ್ದಣ್ಣ ಹಿಂಗಮಿರೆ
ನಿರುಪಮಾ
2005 ಎಚ್. ಗಿರಿಜಮ್ಮ
ಶಶಿಕಲಾ ವೀರಯ್ಯಸ್ವಾಮಿ
ಕಾಳೇಗೌಡ ನಾಗವಾರ
ಆರ್. ವಿ. ಭಂಡಾರಿ
ಕೃಷ್ಣಮೂರ್ತಿ ಕಿತ್ತೂರ
2006 ಎಚ್. ಎಸ್. ಮುಕ್ತಾಯಕ್ಕ
ಮಲ್ಲೇಪುರಂ ಜಿ. ವೆಂಕಟೇಶ್
ಎ. ಪಿ. ಮಾಲತಿ
ಸುಧಾಕರ
ಎನ್. ನರಸಿಂಹಯ್ಯ
2007 ಹೇಮಾ ಪಟ್ಟಣಶೆಟ್ಟಿ
ಮುಳ್ಳೂರು ನಾಗರಾಜ
ಕೆ. ವಿ. ನಾರಾಯಣ
ಬಿ. ಎಲ್. ವೇಣು
ವಸಂತ ಕುಷ್ಟಗಿ
2008 ಲಕ್ಷ್ಮಣ್
ಮಲ್ಲಿಕಾರ್ಜುನ ಹಿರೇಮಠ
ವಿಷ್ಣು ನಾಯ್ಕ
ಹಸನಬಿ ಬೀಳಗಿ
ಅ. ರಾ. ಮಿತ್ರ
2009 ಮೂಡ್ನಾಕೂಡು ಚಿನ್ನಸ್ವಾಮಿ
ಪಿ. ಕೆ. ರಾಜಶೇಖರ
ಕಿ. ರಂ. ನಾಗರಾಜ್
ಗುರುಮೂರ್ತಿ ಪೆಂಡಕೂರು
ಶಶಿಕಲಾ ಮೋಳ್ದಿ
2010 ಕೋಟಿಗಾನಹಳ್ಳಿ ರಾಮಯ್ಯ
ಸ. ಉಷಾ
ಶ್ರೀಕಂಠ ಕೂಡಿಗೆ
ಎಚ್. ಎಸ್. ರಾಘವೇಂದ್ರ ರಾವ್
ಎಸ್. ಎಂ. ವೃಷಭೇಂದ್ರಸ್ವಾಮಿ
2011 ಸತ್ಯಾನಂದ ಪಾತ್ರೋಟ
ಕೆ. ಷರೀಫಾ
ವಿಜಯಾ ಸುಬ್ಬರಾಜ್
ಬಿ. ವಿ. ವೀರಭದ್ರಪ್ಪ
ಮ. ಸು. ಕೃಷ್ಣಮೂರ್ತಿ
2012 ಎಸ್. ಜಿ. ಸಿದ್ಧರಾಮಯ್ಯ
ಹನುಮಾಕ್ಷಿ ಗೋಗಿ
ಯಳನಾಡು ಅಂಜನಪ್ಪ
ಚಂದ್ರಪ್ಪ ಹೆಬ್ಬಾಳಕರ್
ಎಂ. ಎಚ್. ಕೃಷ್ಣಯ್ಯ
2013 ಮೊಗಳ್ಳಿ ಗಣೇಶ
ಬಿ. ಎನ್. ಸುಮಿತ್ರಾಬಾಯಿ
ರಾಜೇಂದ್ರ ಚೆನ್ನಿ
ರಹಮತ್ ತರೀಕೆರೆ
ಕೆ. ಎಸ್. ಭಗವಾನ್
2014 ಷಡಕ್ಷರಪ್ಪ ಶೆಟ್ಟರ್
ಜಿ. ರಾಮಕೃಷ್ಣ
ಸುಬ್ರಾಯ ಚೊಕ್ಕಾಡಿ
ಸುಕನ್ಯಾ ಮಾರುತಿ
ಸವಿತಾ ನಾಗಭೂಷಣ
2015 ಕೃಷ್ಣಮೂರ್ತಿ ಹನೂರು
ಎಚ್. ಎಸ್. ಶಿವಪ್ರಕಾಶ್
ಎಲ್. ಹನುಮಂತಯ್ಯ
ನೇಮಿಚಂದ್ರ
ಎಚ್. ನಾಗವೇಣಿ
2016 ನಾಗೇಶ ಹೆಗಡೆ
ಎಚ್. ಎಸ್. ಶ್ರೀಮತಿ
ಓ. ಎಲ್. ನಾಗಭೂಷಣಸ್ವಾಮಿ
ಬಾಳಾಸಾಹೇಬ ಲೋಕಾಪುರ
ಬಸವರಾಜು ಕುಕ್ಕರಹಳ್ಳಿ
2017 ಬನ್ನಂಜೆ ಗೋವಿಂದಾಚಾರ್ಯ
ಸೋಮಶೇಖರ ಇಮ್ರಾಪೂರ
ಎಚ್. ಜೆ. ಲಕ್ಕಪ್ಪಗೌಡ
ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಕಸ್ತೂರಿ ಬಾಯರಿ
2018 ಬಿ. ಎ. ವಿವೇಕ ರೈ
ಎಚ್. ಎಸ್. ವೆಂಕಟೇಶಮೂರ್ತಿ
ದೇಶಾಂಶ ಹುಡಗಿ
ಸಾಯಿಸುತೆ
ಎ. ಕೆ. ಹಂಪಣ್ಣ
2019 ಕೆ. ಜಿ. ನಾಗರಾಜಪ್ಪ
ಬಾಬು ಕೃಷ್ಣಮೂರ್ತಿ
ಉಷಾ ಪಿ. ರೈ
ಲಕ್ಷ್ಮಣ ತೆಲಗಾವಿ
ವೀರಣ್ಣ ರಾಜೂರ
2020 ಅಮೃತ ಸೋಮೇಶ್ವರ
ಷಣ್ಮುಖಯ್ಯ ಅಕ್ಕೂರಮಠ
ಕೆ. ಕೆಂಪೇಗೌಡ
ಕೆ. ಆರ್. ಸಂಧ್ಯಾರೆಡ್ಡಿ
ಅಶೋಕಪುರಂ ಕೆ. ಗೋವಿಂದರಾಜು