ಚರ್ಚೆಪುಟ:ಕೃಷ್ಣ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

( ಟೆಂಪ್ಲೇಟಿನಲ್ಲಿ ದಶಾವತಾರ ದ ೧೧ ಹೆಸರಿದೆ- ಅದರಲ್ಲಿ 'ಬಲರಾಮ ದಶಾವತಾರದಲ್ಲಿ ಸೇರುವುದಿಲ್ಲ -ಅವನು ಆದಿಶೇಷನ ಅವತಾರವೆಂದು ಹೇಳುವರು) .

  • 'ಮುಖಿಲ'- ಎನ್ನುವ ಹೆಸರು ಕೃಷ್ಣನ ೧೦೮ ಅಥವಾ ೧೦೦೦ ನಮಗಳಲ್ಲಿ ಇಲ್ಲ - ಅದರ ಅರ್ಥ ಏನು ಆಧಾರ ಏನು ? Bschandrasgr ೧೬:೦೬, ೧ ಅಕ್ಟೋಬರ್ ೨೦೧೩ (UTC)
  • ವಿಷ್ಣು :ಮಾ =ಲಕ್ಷ್ಮಿ -ಧವ =ಒಡೆಯ, ಪತಿ - ಮಾಧವ(ವಿಕ್ಷನರಿ)

ಪತೀತ ಪಾವನ > ತಪ್ಪು ; ಪತಿತಪಾವನ > ಸರಿ -Bschandrasgr ೧೬:೦೮, ೧ ಅಕ್ಟೋಬರ್ ೨೦೧೩ (UTC) ಸದಸ್ಯ:Bschandrasgr/ಪರಿಚಯ ಸಾಗರ

ದಶಾವತಾರ-ಬುದ್ದ[ಬದಲಾಯಿಸಿ]

ಬುದ್ದ ಅವತಾರಬಗ್ಗೆಯು ವಿವಾದವಿದೆ.ಏಕಂದರೆ ವೀಷ್ಣು ಹಿಂದೂಮತಕ್ಕೆ ಸೇರಿದ ದೇವ.ಬುದ್ದಮತ ಹಿಂದೂಮತ ಅಲ್ಲ.ಅದೊಂದು ಪ್ರತ್ಯೇಕ ಮತ.ನಿಜಹೇಳಬೇಕಂದರೆ ನಾಸ್ತಿಕಮತ.ಅದಕ್ಕೆ ಹಿಂದೂಮತ ಮೇಲೆ ನಂಬಿಕೆ ಇಲ್ಲದಬಿ.ಆರ್.ಅಂಬೇಡ್ಕರ್ ಅವರು ಬೌದ್ದಮತಸ್ವೀಕಾರಮಾಡಿದರು.ಪಾಲಗಿರಿ (talk) ೧೭:೧೦, ೧ ಅಕ್ಟೋಬರ್ ೨೦೧೩ (UTC)

  • ದಶಾವತಾರಕ್ಕೆ ೧೧ ಹೆಸರು ಬರುವುದುಹೇಗೆ ? !!
  • ಅವರು ಬೌದ್ಧ ಮತ ಸ್ವೀಕಾರ ಕಾರಣ -ಜಾತಿ ಬೇಧ ಇಲ್ಲವೆಂದು. Bschandrasgr ೧೮:೩೦, ೧ ಅಕ್ಟೋಬರ್ ೨೦೧೩ (UTC)
  • ಬುದ್ಧ :- ದಶಾವತಾರದ ಶ್ಲೋಕ ಬುದ್ಧನ ನ್ನ್ನೂ ಸೇರಿ ಹೇಳಿದೆ. ವೈಷ್ಣವ ಪಂಥದ ಮಧ್ವಾಚಾರ್ಯರೇ ಬುದ್ಧನನ್ನು ಅವತಾರ ಪುರುಷನೆಂದು ಒಪ್ಪಿದ್ದಾರೆ. (ಮಹಾಭಾರತ ತಾತ್ಪರ್ಯ ನಿರ್ಣಯ-ನೋಡಿ).

ಮತ್ಸ್ಯ ಕೂರ್ಮ ವರಾಹಸ್ಯ | ನಾರಸಿಂಹೋ ವಾಮನಃ | ರಾಮೋ ರಾಮಶ್ಚ ಕೃಷ್ಣ ಶ್ಚ |ಬೌದ್ಧ ಕಲ್‍ಕ್ಯಾಯಚ || ಇದು ಎಲ್ಲರೂ ಒಪ್ಪಿರವ ಶ್ಲೋಕ -ಇದರೊಡನೆ ಇನ್ನೂ ಕೆಲವು ಹೆಸರು ಸೇರಿಸುವುದೂ ಇದೆ. Bschandrasgr ೧೮:೨೬, ೧ ಅಕ್ಟೋಬರ್ ೨೦೧೩ (UTC)

  • ಬಂಗಾಳಾದ ಚೈತನ್ಯ ಮಹಾಪ್ರಭು ಮಾತ್ರ ಬಲರಾಮನನ್ನು ವಿಷ್ಣುವಿನ ಅವತಾರವೆಂದು ಹೇಳಿದ್ದಾರೆ. Bschandrasgr ೧೬:೦೧, ೨ ಅಕ್ಟೋಬರ್ ೨೦೧೩ (UTC)

Mallikarjunasj ೧೨:೦೧, ೨ ಜೂನ್ ೨೦೧೮ (UTC) ಶ್ರೀಕೃಷ್ಣ ಪುಟಕ್ಕೆ ಇದೇ ಪುಟವನ್ನು ರೀಡೈರೆಕ್ಟ್ ಮಾಡಿದ್ದೇನೆ.

ತಪ್ಪು ಪಠ್ಯ=[ಬದಲಾಯಿಸಿ]

  • (೧) ಪಾಂಡವರನ್ನು ಅರಗಿನ ಮನೆಯಲ್ಲಿ ದಹಿಸುವ ಸಂಚನ್ನು ದುರ್ಯೋಧನ ಮಾಡಿದ ಸಂದರ್ಭದಲ್ಲಿ. ಇದರ ಸುಳಿವು ಸಿಕ್ಕ ಶ್ರೀಕೃಷ್ಣ ಪಾಂಡವರನ್ನು ಪಾರುಮಾಡಲು ಸುರಂಗ ಮಾರ್ಗವನ್ನು ಕೊರೆಸುತ್ತಾನೆ.

(೨)ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ ಅವನು ಅರ್ಜುನನ ಪರವಾಗಿ ನಿಲ್ಲುತ್ತಾನೆ.

  • ಇವೆರಡು ವಿಷಯಗಳೂ ತಪ್ಪು. ಮಹಾಭಾರತ ನೋಡಿ. Bschandrasgr (ಚರ್ಚೆ) ೧೩:೪೨, ೨ ಜೂನ್ ೨೦೧೮ (UTC)