ಸುಂದರ ನಾಡಕರ್ಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಂದರ ವಿಠಲ ನಾಡಕರ್ಣಿ
ಜನನ1938
Bankikodla-Hanehalli, Karwar, Uttar Kannada, Karnataka
ಮರಣ1994
Anand, Gujarat
ವೃತ್ತಿProfessor,
Writer,
Poet
ರಾಷ್ಟ್ರೀಯತೆIndian
ವಿಷಯEnglish,
Kannada
ಪ್ರಮುಖ ಪ್ರಶಸ್ತಿ(ಗಳು)Karnataka Sahitya Academy award

ಸುಂದರ ನಾಡಕರ್ಣಿ ಇವರು ಕನ್ನಡದ ಜನಪ್ರಿಯ ಸಾಹಿತಿಗಳು. ಇವರ ಕೃತಿಗಳಲ್ಲಿ ಕೆಲವು ಇಂತಿವೆ:

ಕೃತಿಗಳು[ಬದಲಾಯಿಸಿ]

ಕವನಸಂಕಲನ[ಬದಲಾಯಿಸಿ]

  • ಮಥನ
  • ಹಸಿರು ದೀಪ
  • ಉಸಿರುಗಳ ಬೀದಿಯಲಿ
  • ಅಂತರದ ನೀರು
  • ನೆಗಸು

ಕಥಾಸಂಕಲನ[ಬದಲಾಯಿಸಿ]

  • ಮೋಹಿತರು
  • ಗೋಡೆಗಳು
  • ಅವರ ನಡುವೆ
  • ಸುದ್ದಿ

ಕಾದಂಬರಿ[ಬದಲಾಯಿಸಿ]

  • ಮಂದಿಮನೆ

ಪುರಸ್ಕಾರ[ಬದಲಾಯಿಸಿ]

ಇವರ ಕಾದಂಬರಿ “ಮಂದಿ ಮನೆ”ಗೆ ೧೯೭೮ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.