ಸದಸ್ಯ:Sunil Somanath/sandbox
ಗೋಚರ
ಶಿವರಾಮ ಕಾರಂತ ಕಾದಂಬರಿಗಳು
[ಬದಲಾಯಿಸಿ]- ಅದೇ ಊರು, ಅದೆ ಮರ
- ಅಳಿದ ಮೇಲೆ
- ಅಂಟಿದ ಅಪರಂಜಿ
- ಆಳ, ನಿರಾಳ
- ಇದ್ದರೂ ಚಿಂತೆ
- ಇನ್ನೊಂದೇ ದಾರಿ

- ಕೊಳಲು
- ಪಾಂಚಜನ್ಯ
- ನವಿಲು
- ಇಳೆಯೆಂಬ
- ಉಕ್ಕಿದ ನೊರೆ
- ಒಡಹುಟ್ಟಿದವರು
- ಒಂಟಿ ದನಿ
- ಔದಾರ್ಯದ ಉರುಳಲ್ಲಿ
- ಕಣ್ಣಿದ್ದೂ ಕಾಣರು
ಶಿವರಾಮ ಕಾರಂತ ಕಾದಂಬರಿಗಳು ಶಿವರಾಮ ಕಾರಂತ
ವಿಶೇಷ ಲೇಖನ
[ಬದಲಾಯಿಸಿ]ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನ ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದೂ ಕರೆಯಲಾಗುತ್ತದೆ.
ಕನ್ನಡ ಭಾಷೆ
[ಬದಲಾಯಿಸಿ]ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.[೧]