ಸದಸ್ಯ:Sharanyakishore/sandbox1
ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ದಿ. ಕೆ. ಹೊನ್ನಯ್ಯ ಶೆಟ್ಟಿ ಮತ್ತು ಕೆ. ಪದ್ಮಾವತಿ ಶಟ್ಟಿಯವರ ಮಗಳಾಗಿ ೨೩-೫-೧೯೪೫ರಲ್ಲಿ ಕೆ. ಉಷಾ ಪಿ. ರೈ ಅವರು ಜನನ ಹೊಂದಿದರು.ಇವರು ಸಮಾಜಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದರು ಹಾಗು ಬಿ. ಎ. ಪ್ರಭಾಕರ ರೈ ಯೆಂಬವರನ್ನು ಕೈ ಹಿಡಿದ ಉಷಾ ಅವರು ವಿಜಯ ಬ್ಯಾಂಕ್
ಬರವಣಿಗೆಯ ಪ್ರಕಾರಗಳು[ಬದಲಾಯಿಸಿ]
ಕಾದಂಬರಿ, ಸಣ್ಣಕಥೆ, ಕವನ, ಹನಿಗವನ, ವ್ಯಕ್ತಿಚಿತ್ರಣ, ಚಿಂತನ, ಪ್ರಬಂಧ, ವೈಚಾರಿಕ ಮತ್ತು ಲಘು ಲೇಖನಗಳು, ಪ್ರವಾಸ ಕಥನ, ಅಭಿನಂದನಾ ಲೇಖನಗಳು, ಪ್ರವಾಸ ಕಥನ, ಅಭಿನಂದನಾ ಲೇಖನಗಳು, ಇತ್ಯಾದಿ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಗುತ್ತಿವೆ.ಇಂಗ್ಲಿಷ್ ಮತ್ತು ತುಳುವಿನಲ್ಲೂ ಕವನಗಳು ಪ್ರಕಟವಾಗಿವೆ.ಕೆಲವು ಸಣ್ಣ ಕಥೆಗಳು, ಲೇಖನಗಳು ಹಿಂದಿ ಭಾಷೆಗೆ ಅನುವಾದವಾಗಿವೆ.
ಪ್ರಕಟಿತ ಕೃತಿಗಳು[ಬದಲಾಯಿಸಿ]
ಕಾದಂಬರಿಗಳು[ಬದಲಾಯಿಸಿ]
- ಅನುಬಂಧ-೧೯೭೪
- ಪರಿಭ್ರಮಣ-೧೯೭೫
- ಉತ್ತರಣ-೧೯೭೮/೧೯೯೯
- ಸುಪ್ತಸ್ವರ-೧೯೮೬/೧೯೯೯
- ನಿಶಾನೆ-೧೯೬೮
- ಜಾಗೃತಿ-೧೯೯೫
- ನಿಯತಿ-೨೦೦೨
- ಕನಸುಗಳು ನನಸುಗಳು-೧೯೮೩
- ಹಕ್ಕಿ ಮತ್ತು ಗಿಡುಗ-೨೦೦೪
- ಊರುಕೋಲು[ತುಳು]೨೦೦೪
ಕಥಾ ಸಂಕಲನ[ಬದಲಾಯಿಸಿ]
- ಬದುಕೆಂಬ ಚದುರಂಗದಾಟ ದಾಳುಗಳು-೧೯೯೫
- ಒಂದೇ ದೋಣಿಯ ಪ್ರಯಾಣಿಕರು-೨೦೦೧
ಉಲ್ಲೇಖ[ಬದಲಾಯಿಸಿ]
- ↑ ನಮ್ಮ ಬದುಕಿನ ಪುಟಗಳು, ಪ್ರಧಾನ ಸಂ.ಡಾ. ಕೆ. ಆರ್. ಸಂಧ್ಯಾರೆಡ್ಡಿ, ಕರ್ನಾಟಕ ಲೆಖಕಿಯರ ಸಂಘ [ರಿ.] ಬೆಂಗಳೂರು [೨೦೦೭] ಪುಟ ೩೨