ಸದಸ್ಯ:Sharanyakishore/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ದಿ. ಕೆ. ಹೊನ್ನಯ್ಯ ಶೆಟ್ಟಿ ಮತ್ತು ಕೆ. ಪದ್ಮಾವತಿ ಶಟ್ಟಿಯವರ ಮಗಳಾಗಿ ೨೩-೫-೧೯೪೫ರಲ್ಲಿ ಕೆ. ಉಷಾ ಪಿ. ರೈ ಅವರು ಜನನ ಹೊಂದಿದರು.ಇವರು ಸಮಾಜಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದರು ಹಾಗು ಬಿ. ಎ. ಪ್ರಭಾಕರ ರೈ ಯೆಂಬವರನ್ನು ಕೈ ಹಿಡಿದ ಉಷಾ ಅವರು ವಿಜಯ ಬ್ಯಾಂಕ್


ಬರವಣಿಗೆಯ ಪ್ರಕಾರಗಳು[ಬದಲಾಯಿಸಿ]

ಕಾದಂಬರಿ, ಸಣ್ಣಕಥೆ, ಕವನ, ಹನಿಗವನ, ವ್ಯಕ್ತಿಚಿತ್ರಣ, ಚಿಂತನ, ಪ್ರಬಂಧ, ವೈಚಾರಿಕ ಮತ್ತು ಲಘು ಲೇಖನಗಳು, ಪ್ರವಾಸ ಕಥನ, ಅಭಿನಂದನಾ ಲೇಖನಗಳು, ಪ್ರವಾಸ ಕಥನ, ಅಭಿನಂದನಾ ಲೇಖನಗಳು, ಇತ್ಯಾದಿ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಗುತ್ತಿವೆ.ಇಂಗ್ಲಿಷ್ ಮತ್ತು ತುಳುವಿನಲ್ಲೂ ಕವನಗಳು ಪ್ರಕಟವಾಗಿವೆ.ಕೆಲವು ಸಣ್ಣ ಕಥೆಗಳು, ಲೇಖನಗಳು ಹಿಂದಿ ಭಾಷೆಗೆ ಅನುವಾದವಾಗಿವೆ.

ಪ್ರಕಟಿತ ಕೃತಿಗಳು[ಬದಲಾಯಿಸಿ]

ಕಾದಂಬರಿಗಳು[ಬದಲಾಯಿಸಿ]

  • ಅನುಬಂಧ-೧೯೭೪
  • ಪರಿಭ್ರಮಣ-೧೯೭೫
  • ಉತ್ತರಣ-೧೯೭೮/೧೯೯೯
  • ಸುಪ್ತಸ್ವರ-೧೯೮೬/೧೯೯೯
  • ನಿಶಾನೆ-೧೯೬೮
  • ಜಾಗೃತಿ-೧೯೯೫
  • ನಿಯತಿ-೨೦೦೨
  • ಕನಸುಗಳು ನನಸುಗಳು-೧೯೮೩
  • ಹಕ್ಕಿ ಮತ್ತು ಗಿಡುಗ-೨೦೦೪
  • ಊರುಕೋಲು[ತುಳು]೨೦೦೪

ಕಥಾ ಸಂಕಲನ[ಬದಲಾಯಿಸಿ]

  • ಬದುಕೆಂಬ ಚದುರಂಗದಾಟ ದಾಳುಗಳು-೧೯೯೫
  • ಒಂದೇ ದೋಣಿಯ ಪ್ರಯಾಣಿಕರು-೨೦೦೧

ಉಲ್ಲೇಖ[ಬದಲಾಯಿಸಿ]

[೧]

  1. ನಮ್ಮ ಬದುಕಿನ ಪುಟಗಳು, ಪ್ರಧಾನ ಸಂ.ಡಾ. ಕೆ. ಆರ್. ಸಂಧ್ಯಾರೆಡ್ಡಿ, ಕರ್ನಾಟಕ ಲೆಖಕಿಯರ ಸಂಘ [ರಿ.] ಬೆಂಗಳೂರು [೨೦೦೭] ಪುಟ ೩೨