ಸದಸ್ಯ:Sakhigeetha/ನನ್ನ ಪ್ರಯೋಗಪುಟ
ಡಾ ಬಿಎಂ ಹೆಗ್ಡೆ, ಬಿಜಿಎಲ್ ಆಸ್ಪತ್ರೆಯ ಡಾ ರವಿರೆಡ್ಡಿ ಮುಂತಾದ ದಿಗ್ಗಜರುಗಳ ಹೆಗ್ಗಳಿಕೆಗೆ ಪಾತ್ರವಾಗಿದೆ.ಇಷ್ಟೆಲ್ಲಾ ಅಮೋಘ ಸಾಧನೆ ಮಾಡಿರುವ ನಿಮ್ಮ ಅನುಭವದ ಬಗ್ಗೆ ನಿಮಗೆ ಹೆಮ್ಮೆಯೆನಿಸುತ್ತದೆಯೇ ಎಂಬ ಪ್ರಶ್ನೆಗೆ ಯೋಗನಿಧಿ ಡಾ
ಲತಾಶೇಖರ್ರವರ ನಮ್ರತೆಯ ನಗುಮುಖದ ಉತ್ತರ ಒಂದೇ “ಯೋಗಚಿಕಿತ್ಸೆಯ ಜ್ಞಾನ ಮತ್ತು ಸೇವೆಯ ಅವಕಾಶ ಎರಡೂ ಕೂಡ
ವರವಿದ್ದಂತೆ, ನಾನು ಈ ಕೆಲಸವನ್ನು ನಿಜವಾದ ದೇವರ ಸೇವೆ ಎಂದೇ ಭಾವಿಸುತ್ತೇನೆ”.
ನಮ್ಮ ಕರ್ನಾಟಕ ರಾಜ್ಯದ ಕಣ್ಮಣಿಯಾಗಿ, ಅದೆಷ್ಟೋ ಸಾವಿರಾರು ಜನರ ಸಂತೃಪ್ತಿಯ ನಗೆಗೆ ಕಾರಣರಾಗಿ ಇವರು ಬೆಳೆಯುತ್ತಿರುವುದು
ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಯೋಗನಿಧಿಯವರ ಸ್ವಾಸ್ಥ÷್ಯ ಸಮಾಜದ ಕನಸುಗಳು ಈಡೇರಲಿ ಮತ್ತು ಇನ್ನೂ ಹೆಚ್ಚು ಹೆಚ್ಚು ಜನತೆಗೆ
ಅವರ ಜ್ಞಾನಾಮೃತದ ಫಲ ಸಿಗಲಿ ಎಂದು ಹಾರೈಸುತ್ತೇವೆ.ಡಾ ಬಿಎಂ ಹೆಗ್ಡೆ, ಬಿಜಿಎಲ್ ಆಸ್ಪತ್ರೆಯ ಡಾ ರವಿರೆಡ್ಡಿ ಮುಂತಾದ ದಿಗ್ಗಜರುಗಳ ಹೆಗ್ಗಳಿಕೆಗೆ ಪಾತ್ರವಾಗಿದೆ.ಇಷ್ಟೆಲ್ಲಾ ಅಮೋಘ ಸಾಧನೆ ಮಾಡಿರುವ ನಿಮ್ಮ ಅನುಭವದ ಬಗ್ಗೆ ನಿಮಗೆ ಹೆಮ್ಮೆಯೆನಿಸುತ್ತದೆಯೇ ಎಂಬ ಪ್ರಶ್ನೆಗೆ ಯೋಗನಿಧಿ ಡಾ
ಲತಾಶೇಖರ್ರವರ ನಮ್ರತೆಯ ನಗುಮುಖದ ಉತ್ತರ ಒಂದೇ “ಯೋಗಚಿಕಿತ್ಸೆಯ ಜ್ಞಾನ ಮತ್ತು ಸೇವೆಯ ಅವಕಾಶ ಎರಡೂ ಕೂಡ
ವರವಿದ್ದಂತೆ, ನಾನು ಈ ಕೆಲಸವನ್ನು ನಿಜವಾದ ದೇವರ ಸೇವೆ ಎಂದೇ ಭಾವಿಸುತ್ತೇನೆ”.
ನಮ್ಮ ಕರ್ನಾಟಕ ರಾಜ್ಯದ ಕಣ್ಮಣಿಯಾಗಿ, ಅದೆಷ್ಟೋ ಸಾವಿರಾರು ಜನರ ಸಂತೃಪ್ತಿಯ ನಗೆಗೆ ಕಾರಣರಾಗಿ ಇವರು ಬೆಳೆಯುತ್ತಿರುವುದು
ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಯೋಗನಿಧಿಯವರ ಸ್ವಾಸ್ಥ÷್ಯ ಸಮಾಜದ ಕನಸುಗಳು ಈಡೇರಲಿ ಮತ್ತು ಇನ್ನೂ ಹೆಚ್ಚು ಹೆಚ್ಚು ಜನತೆಗೆ
ಅವರ ಜ್ಞಾನಾಮೃತದ ಫಲ ಸಿಗಲಿ ಎಂದು ಹಾರೈಸುತ್ತೇವೆ.