ಸದಸ್ಯ:Hemasneha/ನನ್ನ ಪ್ರಯೋಗಪುಟ
ಅಂಜಲೈ ಅಮ್ಮಾಳ್ ಅವರು ಕದಲೂರಿನ ಸಮಾಜ ಸೇವಕಿ ಮತ್ತು ಸುಧಾರಕರಾಗಿದರು.[೧] ಅವರು ೧೯೨೧ರಲ್ಲಿ ಅಸಹಕಾರ ಚಳುವಳಿಯೂಂದಿಗೆ ತಮ್ಮ ರಾಜಕೀಯ ಚಟುವಟಿಕೆಯನ್ನು ಪ್ರಾರಂಭಿಸಿದರು ಮತ್ತು ನಂತರ ನೀಲ್ ಪ್ರತಿಮೆ ಸತ್ಯಗ್ರಹ ಉಪ್ಪಿನ ಸತ್ತ್ಯಾಗ್ರಹ ಮಾಡಿದರು ,ಮತ್ತು [೨]ಕ್ವಿಟ್ಇಂಡಿಯಾ ಚಳುವಳಿ ಭಾಗವಹಿಸಿದರು .
ಇವರು ದೈರ್ಯ' ಎಷ್ಟು ಚೆನ್ನಾಗಿತು ಎಂದರೆ ಮಹಾತ್ಮ ಗಾಂಧಿಯರು ಅವರನ್ನು ದಕ್ಷಿಣ ಝಾನ್ಸಿ ರಾಣಿ ಎಂದು ಕರೆದರು ಅಂಜುಲೈ ಅಮ್ಮಾಳ್ ವರನ್ನು ಭೇಟಿ ಮಾಡಲು ಕದಲೂರಿಗೆ ಬಂದಾಗ ,ಬ್ರಿಟಿಷ್ರ್ರ್ ರು ಅವರನ್ನು ಭೇಟಿಯಾಗುದನ್ನು ನಿಷೇಧಿಸಿತು .ಆದರೇ ಅಂಜುಲೈ ಬುರ್ಖಾ ದರಿಸಿ ಅವರನ್ನು ಭೆಟಿಯಾಗಲು ಯಶಸ್ವಿಯಾದರು. ಗಾಂಧಿಜಿಯವರಿಂದಲ್ಲೇ ಲೀಲಾವತಿ ಎಂದು ಹೆಸರಿಸಲ್ಪಟ್ಟ ತನ್ನ ಒಂಬತ್ತು ವರ್ಷ ಮಗಳನ್ನು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದಳು. ಅಂಜುಲೈ ಅಮ್ಮಾಳ ಅವರು ಮೊಮಗಳು ಮುಂಗೈ ವಿವರಿಸುತಾರೆ ,"ನನ್ನ ಅಜ್ಜಿ ,ಅಂಜಲೈ ಅಮ್ಮಾಳ್ ನಾಲ್ಕೂವರೆ ವರ್ಷ ಜೈಲಿನಲ್ಲಿಯೇ ತಮ್ಮ ಕೊನೆಯ ಮಗನಿಗೆ ಜನ್ಮ ನೀಡಿದರು
ಚರಿತ್ರೆ
[ಬದಲಾಯಿಸಿ]೮ ನೇ ತರಗತಿ ಸೆಮಿಸ್ಟರ್ ತಮಿಳು ಸೇರಿಸಲಾಗಿದೆ.
== ಉಲ್ಲೇಖಗಳು==
- ↑ https://www.dailythanthi.com/tags/anjalai-ammal
- ↑ ಸ್ವಾತಂತ್ರ್ಯ ಸಂಗ್ರಾಮ: ಉಪ್ಪಿನ ಸತ್ಯಾಗ್ರಹದಲ್ಲಿ ..ಸ್ವಾತಂತ್ರ್ಯ ಸಂಗ್ರಾಮ: ಉಪ್ಪಿನ ಸತ್ಯಾಗ್ರಹದಲ್ಲಿ ..ಸ್ವಾತಂತ್ರ್ಯ ಸಂಗ್ರಾಮ: ಉಪ್ಪಿನ ಸತ್ಯಾಗ್ರಹದಲ್ಲಿ ..ಸ್ವಾತಂತ್ರ್ಯ ಸಂಗ್ರಾಮ: ಉಪ್ಪಿನ ಸತ್ಯಾಗ್ರಹದಲ್ಲಿ ..