ಸದಸ್ಯ:Dr.Shailaja.k/sandbox1
ಮೂಕಾಂಬಿಕಾ, ಉಳ್ಳೂರು ಮೂಕಾಂಬಿಕಾ ಐತಾಳ (ಮೂಕಜ್ಜಿ,ಮೂಕಾಂಬು), ಕುಂದಾಪುರ[ಬದಲಾಯಿಸಿ]
ಜನನ: ೨೮-೦೮-೧೯೦೮, ಉಳ್ಳೂರು (ಕುಂದಾಪುರ)
ವೃತ್ತಿ: ಆಶು ಕವಯಿತ್ರಿ, ಹಾಡಿನಜ್ಜಿ
ರಾಷ್ಟ್ರೀಯತೆ: ಭಾರತೀಯ
ಪ್ರಕಾರ/ಶೈಲಿ:
ವಿಷಯ:ಕನ್ನಡ
ಜನನ,ಜೀವನ:[ಬದಲಾಯಿಸಿ]
ಬತ್ತದ ಕಂಠದ, ಹಾಡಿನ ಜೋಳಿಗೆ, ಹಾಡಿನ ಮರವೆಂದು ಹೆಸರಾದ ಆಶುಕವಯಿತ್ರಿ ಮೂಕಜ್ಜಿ (ಮೂಕಾಂಬು, ಮೂಕಾಂಬಿಕಾ, ಉಳ್ಳೂರು ಮೂಕಾಂಬಿಕಾ ಐತಾಳ, ಕುಂದಾಪುರ) ಕುಂದಾಪುರ ತಾಲ್ಲೂಕಿನ ಉಳ್ಳೂರಿನಲ್ಲಿ ೨೮-೦೮-೧೯೦೮ರಲ್ಲಿ ಜನಿಸಿದರು. ಇವರ ತಂದೆ ಉಳ್ಳೂರಿನ ನಾಗಪ್ಪ ಉಡುಪ, ತಾಯಿ ಸರಸ್ವತಿಯಮ್ಮ. ತಮ್ಮ ಹತ್ತನೇ ವಯಸ್ಸಿನಲ್ಲಿ ನಾಗೂರು ನಾರಾಯಣ ಐತಾಳರೊಂದಿಗೆ ವಿವಾಹ. ೧೫ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನನವಿತ್ತರು. ೧೬ನೇ ವಯಸ್ಸಿಗೆ ಪತಿಯ ಆಕಸ್ಮಿಕ ಮರಣವಾಯಿತು.
ಮೂಕಜ್ಜಿಯ ಹಾಡುಗಳು[ಬದಲಾಯಿಸಿ]
ವಾರ್ಧಕ ಷಟ್ಪದಿ[ಬದಲಾಯಿಸಿ]
- ಆತ್ಮ ನಿವೇದನೆ (೩)
- ಸಂಕಟಗೀತೆ (೩)
- ವೈಭವ (೫)
- ಶ್ರೀ ಶಾರದಾ ಕಾಲೇಜು ರಾಸೇಯೋ (೧೩)
- ಕೊಲ್ಲೂರು ಮಣಿಗಾರರು (೧೦)
- ಆಕಾಶವಾಣಿ(೫)
- ಆಕಾಶವಾಣಿ ಕರೆಬಂದಾಗ (೩)
- ಶ್ರೀ ಎಸ್.ಜನಾರ್ಧನರು (೩)
- ನಾವಡ ದಂಪತಿಗಳು (೨)
- ಶಿವಾನಂದ ಮಳೀಮಠ (೨)
- ಐರೋಡಿ ರಾಮಗಾಣಿಗರು (೧೦)
- ಕೊಲ್ಲೂರು ದೇವಸ್ಥಾನ (೭)
- ನನ್ನ ಪರಿಸರ (೩)
- ಗಂಡುಗಲಿ ಜವಾಹರ (೧)
ಭಾಮಿನಿ ಷಟ್ಪದಿ[ಬದಲಾಯಿಸಿ]
- ಅಣ್ಣ ನಿನ್ನನಗಲ್ಕೆ (೫)
- ಚರಮಗೀತೆ (೫)
- ದುಃಖಸಪ್ತಕ (೭)
- ಹಾಡೆ ಸುಸ್ವರವಿಲ್ಲ (೪)
- ನೀತಿಪದ್ಯ (೧೦)
- ಡಾ.ಛಾಯಾ (೩)
- ದೇಶಭಕ್ತಿಗೀತೆ (೩)
- ಬಾಂಗ್ಲಾವಿಜಯ (೧೨)
- ಪಶ್ಚಾತ್ತಾಪ (೪)
ತ್ರಿಪದಿಗಳು[ಬದಲಾಯಿಸಿ]
- ಬದುಕು (೩)
- ಪರಿಸರ (೮)
- ಕೊಲ್ಲೂರ ಶಾಲೆ (೩)
- ಓಸಿ (೩)
- ಮಡಿ (೨)
- ಝಾನ್ಸಿರಾಣಿ (೧೮)
- ಇಂದಿರಾಗಾಂಧಿ (೫)
ಕಂಠಸ್ಥ ತ್ರಿಪದಿಗಳು ನೂರಾರು
ಚೌಪದಗಳು[ಬದಲಾಯಿಸಿ]
- ನನ್ನ ಬದುಕು (೬)
- ಮುದುಕನ ಪ್ರಾರ್ಥನೆ (೯)
- ಮೊಮ್ಮಗನ ಭಾವಚಿತ್ರ ನೋಡಿ (೪)
- ವಿಜಯಾಬ್ಯಾಂಕ್ (೪)
- ಶಾಲೆ (೩)
ಕೀರ್ತನೆಯ ಮಾದರಿ[ಬದಲಾಯಿಸಿ]
- ಋಣಬಾಧೆ (೩ ಚರಣ)
- ಸ್ತ್ರೀವರ್ಣನೆ ಅಪವಾದ (೬)
- ಮನುಜನಾಗಿ ಜನಿಸಿ (೩)
- ಶಾರದಾ ಪ್ರಾರ್ಥನೆ (೩)
- ಭ್ರಾಂತಿ (೩)
- ನಾನು ನಾನೆಂದು (೫)
- ಸಂಸಾರದೊಳು ಸುಖವ ಕಾಣೆ
- ಮಂಗಲಪದ್ಯ - ೧, ೨, ೩ (೮)
ಲಾವಣಿಗಳು[ಬದಲಾಯಿಸಿ]
- ಹಳ್ಳಿಯ ಸ್ಟೋರು (೯)
- ಯುವ ಜನಾಂಗ (೧೪)
- ಕುಟುಂಬ ಯೋಜನೆ (೧೪)
- ಕೋತಿಯ ತೆರ
ಶೋಭಾನೆ ಹಾಡುಗಳು[ಬದಲಾಯಿಸಿ]
- ಜೋಗುಳ - ೧,೨
- ಹಸೆಗೆ ಕರೆವುದು
- ಅರಳು ಹೊಯ್ಯುವುದು
- ಚಟ್ಟು ಹೊಯ್ಯುವುದು
- ಅರಸಿನ ಹಚ್ಚುವುದು - ೧,೨
- ಹರಸುವುದು
ವಿಶಿಷ್ಟ ಕಂಠಸ್ಥ ಹಾಡುಗಳು[ಬದಲಾಯಿಸಿ]
- ಗಂಡನೊಡನೆ ಹೇಗೆ ಬಾಳಲಿ (೨೧ ಚರಣಗಳು)
- ಕ್ರುಷ್ಣಲೀಲೆ (೮ ಚರಣಗಳು)
ಇತರ[ಬದಲಾಯಿಸಿ]
- ವಿದ್ಯೆಯ ಮಹತ್ವ (೩ ಸಾಂಗತ್ಯ)
- ಸೂರು (೮ ದ್ವಿಪದಿಗಳು)
- ಪೋಗೋಣ (೫ ದ್ವಿಪದಿಗಳು)
- ಭಾರತ ಮಾತೆ ಮತ್ತು ಗಾಂಧಿ (೧೦)
- ಕುಂದಾಪ್ರಿಗೆ ನಾನೀಗಳೆ ಹೋಯ್ಕ್ (೬ ಚರಣ)
- ಮೀನುಗಾರ (೯ ಚರಣಗಳು)
- ಸರೋಜಿನಿ ನಾಯ್ಡು (೮ ಚರಣಗಳು)
- ನೆಹರೂ (೩)
- ಚುನಾವಣೆ (೩)
- ಮೂರ್ಖರೊಳು
- ಬೋಧನೆ
- ಏಸು ಸ್ವಾಮಿ
ದೊರೆತ ಮನ್ನಣೆಗಳು[ಬದಲಾಯಿಸಿ]
- ೧೯೮೩ರಲ್ಲಿ ಕೋಟದಲ್ಲಿ ನಡೆದ ಜಾನಪದ ಸಮ್ಮೇಳನದಲ್ಲಿ ಸನ್ಮಾನ[೧]
- ೧೯೯೩ರಲ್ಲಿ ಕುಂದಾಪುರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ[೨]
- ೧೯೯೪ರ ಉಪ್ಪುಂದದ ಕುಂದಾಪುರ ತಾಲ್ಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನ.[೩]
- ೧೯೯೬ರ ಕುಂದಾಪುರ ತಾಲ್ಲೂಕು ರಾಜ್ಯೋತ್ಸವದ ಸಂದರ್ಭದಲ್ಲಿ ಸನ್ಮಾನ [೪]
ಬೆಂಗಳೂರು ದೂರದರ್ಶನದ 'ಸಿರಿಗಂಧ' ಧಾರಾವಾಹಿಯಲ್ಲಿ ಮೂಕಜ್ಜಿಯ ಪರಿಚಯ.[೫]
ಮೂಕಜ್ಜಿಯವರ ಕೆಲವು ಚಿಂತನೆಗಳು
- ಮಡಿ ಎಂದರೇನೆಂದು ಹುಡುಗಿ ನೀನೇನ್ ಬಲ್ಲೆ
ಒಡಲು ಚೊಕ್ಕದಲಿ ಇರಬೇಕು
ಒಡಲು ಚೊಕ್ಕದಲಿ ಇರಬೇಕು - ನಿತ್ಯದಿ
ತೊಳೆದಾರಿದ ಸೀರೆ ಉಡಬೇಕು [೬]
- ಮಂಡಿ ಕೂದ್ಲಿಗೂ ಪಾತಿವ್ರತ್ಯಕ್ಕೂ ಏನ್ ಸಂಬಂಧ? ಕೂದ್ಲ್ ಕತ್ತರ್ಸಿ ಕಾಮ ಅಡ್ಡಕಟ್ಟುಕಾತಿಲ್ಲೆ [೭]
===ಮೂಕಜ್ಜಿಯ ಕುರಿತು ಪ್ರಕಟವಾದ ಲೇಖನ ಮತ್ತು ಕೃತಿಗಳು===[೮]
- ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ,ಮಂಗಳಗಂಗೋತ್ರಿ, ೧೯೯೮
- ಕವಿ ಪ್ರತಿಭೆಯ ಸಾಕಾರ - ಕನಾರಾಡಿ ವಾದಿರಾಜ ಭಟ್ಟ - ಶಾರದಾವಾಣಿ, ಬಸ್ರೂರು, ೧೯೭೮
- ಜನಪದ ಕವಯಿತ್ರಿ - ಕನಾರಾಡಿ ವಾದಿರಾಜ ಭಟ್ಟ - ಜಾನಪದ ಜಗತ್ತು, ಬೆಂಗಳೂರು, ಮೇ ೧೯೮೦
- ಮೂಕಜ್ಜಿ - ಬದುಕು, ಸಾಹಿತ್ಯ - ಗಾಯತ್ರಿ ನಾವಡ - ಪ್ರಾದೇಶಿಕ ವ್ಯಾಸಂಗ, ಕುಂದಾಪುರ, ೧೯೮೮
- ಬರೆಯಲು ಬಾರದ ಬಾಯಿ ಸಾಹಿತಿ - ವೈರಸ, ಶಿರಾಲಿ - ಪ್ರಜಾಮತ, ಬೆಂಗಳೂರು, ೨೨-೫-೧೯೮೮
- ಮೂಕಜ್ಜಿಯ ನನಸುಗಳು - ಎ.ಎಸ್.ಎನ್.ಹೆಬ್ಬಾರ್ - ಪ್ರಜಾಮತ, ಬೆಂಗಳೂರು, ೨೫-೬-೧೯೮೮
- ಆಶುಕವಿ ಮೂಕಜ್ಜಿ - ಗಾಯತ್ರಿ ನಾವಡ - ಮುಂಗಾರು, ಮಂಗಳೂರು, ೧೧-೧೧-೧೯೮೮
- ಅಸಾಧಾರಣ ಪ್ರತಿಭೆಯ ಹಾಡಿನ ಮರ - ಎ.ಎನ್.ಎಸ್.ಹೆಬ್ಬಾರ್ - ಪ್ರಜಾವಾಣಿ, ಬೆಂಗಳೂರು, ೨೬-೧೧-೧೯೮೮
- ಮೂಕಜ್ಜಿ - ಬದುಕು ಸಾಹಿತ್ಯ (ವಿಮರ್ಶೆ) - ಲೀಲಾ ಭಟ್ಟ - ತರಂಗ, ಮಣಿಪಾಲ ೨೫-೧೨-೧೯೮೮
- ಸಮ್ಮೇಳನಾಧ್ಯಕ್ಷೆ ಮೂಕಜ್ಜಿ - ಎ.ಎಸ್.ಎನ್.ಹೆಬಾರ್ - ಉದಯವಾಣಿ, ಮಣಿಪಾಲ ೧೨-೩-೧೯೯೪
- ಕನ್ನಡ ಜನ ಅಂತರಂಗ, ಮಂಗಳೂರು ೧೩-೩-೧೯೯೪
- ಮೂಕಜ್ಜಿ - ಸಂ.ಯು.ರಮೇಶ ವೈದ್ಯ - ಸಿಂಗಾರ, ಉಪ್ಪುಂದ, ೨೦-೩-೧೯೯೪
- ಶ್ರೀಮತಿ ಮೂಕಾಂಬಿಕಾ ಅಮ್ಮ - ಕೋ ಶಿವಾನಂದ ಕಾರಂತ - ಕುಂದಪ್ರಭ, ಕುಂದಾಪುರ ೨೧-೩-೧೯೯೪
- ಖ್ಯಾತ ಆಶುಕವಿ ಮೂಕಾಂಬಿಕಾ ಅಮ್ಮನೊಡನೆ - ಕಿಶೋರ್ ಪಡುಕೋಣೆ - ಜನಪ್ರತಿನಿಧಿ ೧-೩-೧೯೯೭
- ಖ್ಯಾತ ಆಶುಕವಿ ಮೂಕಾಂಬಿಕಾ ಅಮ್ಮನೊಡನೆ - ಕಿಶೋರ್ ಪಡುಕೋಣೆ - ಜನಪ್ರತಿನಿಧಿ ೧-೪-೧೯೯೭
- ಆಶುಕವಯಿತ್ರಿ ಮೂಕಜ್ಜಿಯ ಅನನ್ಯತೆ - ರೇಖಾ ವಿ.ಬನ್ನಾಡಿ - ಉದಯವಾಣಿ ೨೩-೩-೧೯೯೮
ಉಲ್ಲೇಖ[ಬದಲಾಯಿಸಿ]
<Refrence/>
- ↑ ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೧೭
- ↑ ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೧೮
- ↑ ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೧೮
- ↑ ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೧೮
- ↑ ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೧೮
- ↑ ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೧೦
- ↑ ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೧೦
- ↑ ಮೂಕಜ್ಜಿ, ಪ್ರೊ.ಕನರಾಡಿ ವಾದಿರಾಜ ಭಟ್ಟ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ೧೯೯೮, ಪು.೬೨