ಸದಸ್ಯ:Adarsha K.G
ನಾನು ಆದರ್ಶ ಕೆ.ಜಿ .ಮಲೆನಾಡಿನ ಕುವರನಾದ ನಾನು ಶಿವಮೊಗ್ಗ ಜಿಲ್ಲೆಯವನು. ನಾನೀಗ ಪ್ರಸ್ತುತ ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ನಾನು 'ಮಳೆ ಮಾಲೆ' ಎನ್ನುವ ಕವನ ಸಂಕಲನವನ್ನು ಬರೆದಿದ್ದೇನೆ.
ನಾನು ಆದರ್ಶ ಕೆ.ಜಿ .ಮಲೆನಾಡಿನ ಕುವರನಾದ ನಾನು ಶಿವಮೊಗ್ಗ ಜಿಲ್ಲೆಯವನು. ನಾನೀಗ ಪ್ರಸ್ತುತ ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ನಾನು 'ಮಳೆ ಮಾಲೆ' ಎನ್ನುವ ಕವನ ಸಂಕಲನವನ್ನು ಬರೆದಿದ್ದೇನೆ.