ವಿಷಯಕ್ಕೆ ಹೋಗು

ಸದಸ್ಯ:ರಮೇಶ್ ಎಂ ಎಸ್ ದೊಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಮೇಶ್ ಎಂ.ಎಸ್ ದೊಡ್ಡಿ

(ಜನನ:  ೨೦:೯:೧೯೮೯)  ರಮೇಶ್ ಎಂ. ಎಸ್ ದೊಡ್ಡಿ ಎಂದೆ ಗುರುತಿಸಿಕೊಂಡಿರುವ, ಕನ್ನಡ ತಮಿಳು ಭಾಷೆಯಲ್ಲಿ ಬರೆಯುವ ಕಥೆಗಾರ ಕವಿ ಮತ್ತು ಸಾಹಿತಿ.  ' ೧' ವೃತ್ತಿಯಲ್ಲಿ ರೈತರಾಗಿದ್ದು  , ಹವ್ಯಾಸಿ ಬರಹಗಾರರಾಗಿದ್ದಾರೆ[]

ಬಲಿಜ ಬಿಂಬ ಪತ್ರಿಕೆಯ ವರದಿಗಾರರು ಹಾಗಿದ್ದರೆ.

ವೈಯಕ್ತಿಕ ಜೀವನ  [ಬದಲಾಯಿಸಿ]

ರಮೇಶ್ ಎಸ್ ಚಾಮರಾಜನಗರದ ಹನೂರು ತಾಲ್ಲೂಕಿನ ಮುನಿಶೆಟ್ಟಿ ದೊಡ್ಡಿ ಹಳ್ಳಿಯಲ್ಲಿ  ಶೆಟ್ಟಿ ಮತ್ತು ಪುತ್ತ ರಾಜಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದ,

ಶಾಲಾ ಶಿಕ್ಷಣವನ್ನು ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿ ಮುಗಿಸಿ , ಹಿರಿಯ ಮತ್ತು ಪ್ರೌಢ ಶಿಕ್ಷಣ ಕುರಟ್ಟಿ ಹೊಸೂರಿನಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣ

ಕರೆಸ್ಪಾಂಪಾಂಡಿನ್ ಲಿ  ಕಟ್ಟಿ ಹನೂರಿನಲ್ಲಿ ಪಾಸು ಮಾಡಿದ್ದಾರೆ.

ಉನ್ನತ ಶಿಕ್ಷಣವನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಮುಗಿಸಿದರು. [೨]

ಪುಸ್ತಕಗಳು [ ಬದಲಾಯಿಸಿ]

* ಕ್ರಾಂತಿ ಹೂವು (ಕವಿತೆ ಸಂಕಲನ)

* ಸಿಡಿದೆದ್ದ ಯುವಕರು(ಕಥಾ ಸಂಕಲನ)

*ಬದುಕಿಗಾಗಿ ಹೋರಾಟ( ಕಥಾ ಸಂಕಲನ)

ಮುಂತಾದವು [೩]

ಪ್ರಶಸ್ತಿಗಳು[ ಬದಲಾಯಿಸಿ]

*೨೦೧೯ -' ಕನ್ನಡ ಸಾಹಿತ್ಯ ಕೌಸ್ತುಭ ಪುರಸ್ಕಾರ

*೨೦೧೯ -' ಕನ್ನಡ ಸೇವರತ್ನ ಪ್ರಶಸ್ತಿ' ಬೆಂಗಳೂರು ನಗರ ಸಾಹಿತ್ಯ ಪರಿಷತ್ತು'

*೨೦೨೦- ' ಕನ್ನಡ ನುಡಿಸಿರಿ ಪ್ರಶಸ್ತಿ' [೪]

  1. ರಮೇಶ್ ಎಂ.ಎಸ್ ದೊಡ್ಡಿ, ರಮೇಶ್ ಎಂ.ಎಸ್ ದೊಡ್ಡಿ (20-09 1989). "ರಮೇಶ್ ಎಂ.ಎಸ್ ದೊಡ್ಡಿ". ರಮೇಶ್ ಎಂ. ಎಸ್ ದೊಡ್ಡಿ. {{cite web}}: |access-date= requires |url= (help); Check date values in: |access-date= and |date= (help); Missing or empty |url= (help)