ಸದಸ್ಯರ ಚರ್ಚೆಪುಟ:Supritha j rao
ವಿಷಯ ಸೇರಿಸಿ
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೦:೦೩, ೩ ಆಗಸ್ಟ್ ೨೦೨೦ (UTC)
ಶ್ರೀ ಕೃಪ್ಣ, ಸುಧಾಮ ಈರ್ವರೂ ಸದೀಪಿನಿ ಗುರುವರ್ಯರ ಗುರುಕುಲಾಶ್ರಮದಲ್ಲಿ ಒಟ್ಟಿಗೆ ವ್ಯಾಸಗ ಮಾಡಿದವರು, ಆಪ್ತ ಸ್ನೇಹಿತರು. ಇವರೀರ್ವರ ಇಫ್ಟೊದು ಸ್ನೇಹವನ್ನು ಕಡು, ಇತರ ಶಿಶ್ಯಾರು ಕರುಬುತ್ತಿದ್ದುದೂ ಉಟು. ವ್ಯಾಸಗದ ಅವಧಿ ಮುಗಿದ ನತರೆ ಈರ್ವರಿಗೂ ಪರಸ್ಪರ ಬೀಳ್ಕೊಡಲು ತುಬಾ ದುಖವೇ ಆಯಿತು. ಆದರೂ ಶ್ರೀ ಕೃಫ್ಣ ತನ್ನ ಜೊತೆಗಾರನಾದ ಸುಧಾಮನನ್ನು ಸ್ನೇಹಾಲಿಗನದಲ್ಲಿ ಅಪ್ಪುತ್ತಾ, ತೇವದ ಕಣ್ಣುಗಳೊದಿಗೆ ಹೇಳಿದ್ದ- "ಗೆಳೆಯಾ, ಸ್ನೇಹಕ್ಕಿತಲೂ ದೊಡ್ಡ ಸಪತ್ತು ಇನ್ನೊದಿಲ್ಲ. ನೀನು ಇನ್ನು ಮುದೆ ನನ್ನಿದ ದೂರವಾದರೂ, ನೆನಪು ಸದಾ ನನ್ನ ಹೃನ್ಮನದಲ್ಲಿ ಸದಾ ಉಳಿದೇ ಇರುತ್ತದೆ. ರಾಜಕಾರ್ಯಗಳಲ್ಲಿ ತೊಡಗಿರಬೇಕಾದ ಸದರ್ಭಗಳು ನನಗೆ ಹೆಚ್ಚುವುದರಿದ ನಿನ್ನನ್ನು ಭೇಟಿ ಆಗಲು ಅವಕಾಶ ದೊರೆಯದಿರಲೂಬಹುದು. ಆದರೆ ನೀನು ಮಾತ್ರ ಆಗಾಗ ಬದು, ನನ್ನನ್ನು ಕಾಣುತ್ತಿರು, ಮರೆಯಬೇಡ" ಎದು ಸ್ನೇಹದ ಸಲಿಗೆಯಲ್ಲೇ ಒತ್ತಾಯಿಸಿದ್ದ. ಆ ಸದರ್ಭದಲ್ಲಿ ಹೃದಯ ತುಬಿ ಬದ ಸುಧಾಮನಿಗೆ ಬಾಯಿದ ಮಾತೇ ಹೊರಬರಲಿಲ್ಲ. ಕೇವಲ ತೇವದ ಕಣ್ಣುಗಳು ಮಾತಾಡಿದುವು.
ಎಚ್ಚರ ತಪ್ಪದ ಕಾವಲುಗಾರರು
[ಬದಲಾಯಿಸಿ]ಮೈಸೂರು ರಾಜ್ಯದ ಒಡೆಯರ ಸತತಿಯ ಆಡಳಿತದ ಕಾಲದಲ್ಲಿ ರಾಜ ಒಡೆಯರ ಕಾಲವು "ಸುವರ್ಣಯುಗ" ಎನ್ನುವತೆಯೇ ಇತ್ತು. ರಾಜ್ಯ ರಾಜಕೀಯ, ಸಾಹಿತ್ಯ , ಸಸ್ಕೃತಿ ಎಲ್ಲಾ ರಗದಲ್ಲಿಯೂ ಸಾಕಪ್ಟು ಮುದುವರಿದುತ್ತು. ಅದಿನ ಅರಸರಲ್ಲಿ ರಾಜ ಒಡೆಯರ್ ಆದರೋ, ಅಜಾತಶತ್ರು ಎನಿಸಿದ್ದರು. ಮೈಸೂರು ರಾಜ್ಯದ ಅಭ್ಯದಯವನ್ನು ಕಡು, ನೆರೆಹೊರೆಯ ರಾಜರು, ಪಾಳೆಯಗಾರರು ಕರುಬುತ್ತಿದ್ದರು. ಹೇಗಾದರೂ ಮಾಡಿ ರಾಜ ಒಡೆಯರನ್ನು ಕೀರ್ತಿ ಶಿಖರದಿದ ಕೆಳಕ್ಕೆ ಕೆಡುಹಲು ಹೊಚುಹಾಕುತ್ತಿದ್ದರು. ರಾಜ ಒಡೆಯರು ಶೌರ್ಯ-ಸಾಹಸದಲ್ಲಿ ಮೇಲುಗೈ ಎನಿಸಿದ್ದತೆ, ದೈವಭಕ್ತಿಯಲ್ಲಿಯೂ ಮನೆಮಾತಾಗಿದ್ದರು. ತಮ್ಮ ವಿರಾಮದ ವೇಳೆಯಲ್ಲಿ ದೇವರ ಮು೦ದೆ ಕುಳಿತು, ಭಕ್ತಿಯಿದ ಭಜನೆ ಮಾಡುತ್ತಿದ್ದರು. ಪುರಾಣ ಗ್ರಥಗಳನ್ನು ಶ್ರದ್ಥೆಯಿದ ಪರಿಸುತ್ತಿದ್ದರು. ಆತ್ಮಶಾತಿ ಪಡೆಯುತ್ತಿದ್ದರು.