ಚರ್ಚೆಪುಟ:ಬೇಗೂರು ನಾಗತಾರನ ವೀರಗಲ್ಲು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯರ ಚರ್ಚೆಪುಟ:Gopala Krishna A/Begur nagatara ಇಂದ ಪುನರ್ನಿರ್ದೇಶಿತ)

ಪರಿಶೀಲನೆ[ಬದಲಾಯಿಸಿ]

  • ಕಲ್ಲು ಕಲ್ಲನ್ನು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಸಮೀಪದ ಬೇಗೂರಿನಲ್ಲಿ ಸುಮಾರು ೧೧೨೭ ವರ್ಷಗಳ ಹಿಂದೆ ಈ ಶಾಸನವನ್ನು ಕೆತ್ತಿಸಲಾಗಿತ್ತು. ಈ ಕಲ್ಲು ವಿಶ್ವ ಪ್ರಸಿದ್ಧವಾಗಿದ್ದು ಬೆಂಗಳೂರಿನಲ್ಲಿ ಹಿಂದೆ ನಡೆದ ನಾಗತಾರನ ಯುಧ್ಧದ ಯುದ್ಧದ ಬಗ್ಗೆ ತಿಳಿಸಿದೆ. ಇದು ಇತಿಹಾಸ ಪ್ರಸಿದ್ಧ ಬೆಂಗಳೂರು ಯುದ್ಧವನ್ನು ನೆನಪಿಸುವ ಸಲುವಾಗಿ ಕೆತ್ತಿದ ಕಲ್ಲಿನ ಶಾಸನವಾಗಿದೆ.
  • 890೮೯೦ರಲ್ಲಿ ನಾಗತಾರನ ಆದೇಶದ ಮೇರೆಗೆ ಸೇನಾ ಮುಖ್ಯಸ್ಥ ಎರೆಯಪ್ಪ ಎರೆಯಪ್ಪನು, ಮಹೇಂದ್ರನ ಮಗನಾದ ಅಯ್ಯಪ್ಪ ಅಯ್ಯಪ್ಪನ ವಿರುದ್ಧ ಹೋರಾಡಿದ ಆ ಯುದ್ಧದಲ್ಲಿ ಸತ್ತು ಹೋಗುತ್ತಾನೆ ಹೋರಾಡಿ ಆ ಯುದ್ಧದಲ್ಲಿ ಸತ್ತು ಹೋದನು.
  • "ವೀರಗಲ್ಲಿನ ಬಗ್ಗೆ" => "ಈ ವೀರಗಲ್ಲಿನಲ್ಲಿ ಮೂರು ವಿಭಾಗಗಳಿವೆ": ಈ ಮೂರು ವಿಭಾಗಗಳನ್ನು ಬೇರೆ ಬೇರೆಯಾಗಿ (ಉದಾ: ಬುಲೆಟ್ ಪಾಯಿಂಟ್‍ಗಳಾಗಿ) ಬರೆದರೆ ಅರ್ಥ ಮಾಡಿಕೊಳ್ಳಲು ಓದುಗರಿಗೆ ಅನುಕೂಲ.

--ವಿಶ್ವನಾಥ/Vishwanatha (ಚರ್ಚೆ) ೦೮:೪೩, ೪ ಏಪ್ರಿಲ್ ೨೦೧೮ (UTC)

@Msvishwa: ತಿದ್ದುಪಡಿಗಾಗಿ ತುಂಬಾ ಧನ್ಯವಾದಗಳು. ಸರಿಪಡಿಸುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೦೮:೪೮, ೪ ಏಪ್ರಿಲ್ ೨೦೧೮ (UTC)