ವಿ.ಬಿ.ಹೊಸಮನೆ
ಗೋಚರ
ವಿ ಬಿ ಹೊಸಮನೆ. (ವೆಂಕಟರಮಣ ಭಟ್ಟ ಹೊಸಮನೆ) V.B. HOSAMANE] ಇವರು ಕನ್ನಡ, ಇಂಗ್ಲಿಷ್, ಹಿಂದಿ ಶಿಕ್ಷಕರಾಗಿ, ಪತ್ರಕರ್ತರಾಗಿ, ಲೇಖಕರಾಗಿ, ಪ್ರಕಾಶಕರಾಗಿ ಸೇವೆ ಸಲ್ಲಿಸಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮರೆಯಲಾರದವರಿವರು.ಇವರು ಸಾಹಿತಿ, ಲೇಖಕ, ಕವಿ, ವಿಮರ್ಶಕ, ಚಿಂತಕ, ಹಿಂದೀ ಪ್ರಚಾರಕ-ಅನುವಾದಕ.
- ಜನನ 01.01.1929
- ನಿಧನ-13.03.2018
ವಿದ್ಯಾಭ್ಯಾಸ
[ಬದಲಾಯಿಸಿ]ಕನ್ನಡ, ಹಿಂದಿ, ಸಂಸ್ಕೃತ ಎಂ.ಎ, ಡಿ.ಲಿಟ್.
ಕುಟುಂಬದ ವಿವರ
[ಬದಲಾಯಿಸಿ]ಪತ್ನಿ ಶಾರದಾ, ಮಕ್ಕಳು-ಉದಯಶಂಕರ, ಭಾಸ್ಕರ, ವಾಣಿ, ಮುರಲಿಕೃಷ್ಣ.
ಉದ್ಯೋಗ-ಶಿಕ್ಷಕ
[ಬದಲಾಯಿಸಿ]- ಇನ್ಫೆಂಟ್ ಪ್ರೌಢಶಾಲೆ, ಮೊಡಂಕಾಪು
- ಸೈಂಟ್ ಮಾರ್ಜಿಲ್ ಪ್ರೌಢಶಾಲೆ ಫಳ್ನೀರ್, ಮಂಗಳೂರು.
ಕಲಾದರ್ಶನ ಪತ್ರಿಕೆ
[ಬದಲಾಯಿಸಿ]1971ರಿಂದ ಕಲಾದರ್ಶನ ಪತ್ರಿಕೆ ಆರಂಭ.ಸಾಹಿತ್ಯ, ಸಂಶೋಧನೆಗಳಿಗೆ ಮೀಸಲಾದ ಮಾಸಪತ್ರಿಕೆ. 37ವರ್ಷ ನಡೆಸಿದರು.
ಬರವಣಿಕೆ
[ಬದಲಾಯಿಸಿ]ಪತ್ರಕರ್ತರಾಗಿ ರಾಷ್ಟ್ರಬಂಧು, ನವಭಾರತ, ಹೊಸದಿಗಂತ ದಿನಪತ್ರಿಕೆಗಳಲ್ಲಿ ಲೇಖನ.
ಸಂಪಾದಕರಾಗಿ
[ಬದಲಾಯಿಸಿ]ಮಲೆಯಾಳಂ ಮಾಸಿಕ ಪತ್ರಿಕೆಯ ಮಾಧ್ವ ಕಲ್ಯಾಣದ ಕನ್ನಡ ವಿಭಾಗದ ಸಂಪಾದಕ.
ಸಂಘ ಸಂಸ್ಥೆಗಳ ಸ್ಥಾಪನೆ
[ಬದಲಾಯಿಸಿ]- ಎಳೆಯರ ಬಳಗ
- ಕದ್ರಿ ವಿಷ್ಣು ಸ್ಮಾರಕ ಯಕ್ಷಗಾನ ಸಂಘ
ಗೌರವ/ ಪುರಸ್ಕಾರ/ ಸನ್ಮಾನಗಳು
[ಬದಲಾಯಿಸಿ]ಕೃತಿಗಳು
[ಬದಲಾಯಿಸಿ]- ೧೬
ಭಾರಧ್ವಾಜ ಪ್ರಕಾಶನದಲ್ಲಿ ಪ್ರಕಟಗೊಂಡ ಕೃತಿಗಳು
[ಬದಲಾಯಿಸಿ]- ೧೦೧ ವಿವಿಧ ಕೃತಿಗಳು
ಉಲ್ಲೇಖಗಳು
[ಬದಲಾಯಿಸಿ]- ↑ "ವಿ.ಬಿ.ಹೊಸಮನೆಗೆ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ". Vijay Karnataka.
- ↑ "Mangalore : Dist Level 'Chutuku Sahitya Sammelan' on Jan 7". www.daijiworld.com.
- ↑ "ವಿ.ಬಿ.ಹೊಸಮನೆ ಸಂಸ್ಮರಣ ಗ್ರಂಥ: ಅನುಭವ, ಮಾಹಿತಿ ನೀಡಲು ಮನವಿ". www.varthabharati.in. ಜನವರಿ 22, 2022.