ಮಲೆನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೯ ನೇ ಸಾಲು: | ೯ ನೇ ಸಾಲು: | ||
[[ಶಿರಸಿ]], [[ಸಿದ್ಧಾಪುರ]], [[ದಾಂಡೇಲಿ]], [[ಹಳಿಯಾಳ]], [[ಜೋಯ್ಡಾ|ಜೋಯಿಡಾ]], [[ಯಲ್ಲಾಪುರ]], [[ಚಿಕ್ಕಮಗಳೂರು]], [[ತೀರ್ಥಹಳ್ಳಿ]], [[ಮೂಡಿಗೆರೆ]], [[ಸಕಲೇಶಪುರ]], [[ಮಡಿಕೇರಿ]], [[ಶೃಂಗೇರಿ]], [[ಕೊಪ್ಪ]],[[ನರಸಿಂಹರಾಜಪುರ]], [[ಕಳಸ]] ಈ ಪ್ರದೇಶದ ಮುಖ್ಯ ಜಾಗಗಳು. |
[[ಶಿರಸಿ]], [[ಸಿದ್ಧಾಪುರ]], [[ದಾಂಡೇಲಿ]], [[ಹಳಿಯಾಳ]], [[ಜೋಯ್ಡಾ|ಜೋಯಿಡಾ]], [[ಯಲ್ಲಾಪುರ]], [[ಚಿಕ್ಕಮಗಳೂರು]], [[ತೀರ್ಥಹಳ್ಳಿ]], [[ಮೂಡಿಗೆರೆ]], [[ಸಕಲೇಶಪುರ]], [[ಮಡಿಕೇರಿ]], [[ಶೃಂಗೇರಿ]], [[ಕೊಪ್ಪ]],[[ನರಸಿಂಹರಾಜಪುರ]], [[ಕಳಸ]] ಈ ಪ್ರದೇಶದ ಮುಖ್ಯ ಜಾಗಗಳು. |
||
[[ರಾಷ್ಟ್ರಕವಿ]] [[ಕುವೆಂಪು]]ರವರ 2 ಕಾದಂಬರಿಗಳು – [[ಕಾನೂರು ಸುಬ್ಬಮ್ಮ ಹೆಗ್ಗಡತಿ|ಕಾನೂರು ಹೆಗ್ಗಡತಿ]] ಹಾಗು [[ಮಲೆಗಳಲ್ಲಿ ಮದುಮಗಳು]] , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು. |
|||
[[ವರ್ಗ:ಅಡಿಕೆ]] |
[[ವರ್ಗ:ಅಡಿಕೆ]] |
||
[[ವರ್ಗ:ಮಲೆನಾಡು]] |
[[ವರ್ಗ:ಮಲೆನಾಡು]] |
||
[[ವರ್ಗ:ಕುವೆಂಪುರವರ ಕೃತಿಗಳು]] |
[[ವರ್ಗ:ಕುವೆಂಪುರವರ ಕೃತಿಗಳು]] |
||
<references /> |
೦೧:೫೦, ೧೧ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ
-
ಕಾಡು ಮೇಡು
-
ಜೋಗ ಜಲಪಾತ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
-
ಭರಚುಕ್ಕಿ
ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ [೧]. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ [೨] [೩]. ಶಿರಸಿಯನ್ನಾ ಮಲೆನಾಡಿನ ಹೆಬ್ಬಾಗಿಲು ಅಂತಾ ಕರೆಯಲ್ಪಡುತ್ತದೆ.
ಶಿರಸಿ, ಸಿದ್ಧಾಪುರ, ದಾಂಡೇಲಿ, ಹಳಿಯಾಳ, ಜೋಯಿಡಾ, ಯಲ್ಲಾಪುರ, ಚಿಕ್ಕಮಗಳೂರು, ತೀರ್ಥಹಳ್ಳಿ, ಮೂಡಿಗೆರೆ, ಸಕಲೇಶಪುರ, ಮಡಿಕೇರಿ, ಶೃಂಗೇರಿ, ಕೊಪ್ಪ,ನರಸಿಂಹರಾಜಪುರ, ಕಳಸ ಈ ಪ್ರದೇಶದ ಮುಖ್ಯ ಜಾಗಗಳು.