ಸೂಕ್ಷ್ಮಜೀವಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
No edit summary
ಚು ವಿಕಿಪೀಡಿಯ:ಪ್ರಯೋಗ ಶಾಲೆ - ಸೂಕ್ಷ್ಮಜೀವಶಾಸ್ತ್ರ ಪುಟಕ್ಕೆ ಸ್ಥಳಾಂತರಿಸಲಾಗಿದೆ
( ಯಾವುದೇ ವ್ಯತ್ಯಾಸವಿಲ್ಲ )

೦೮:೦೪, ೩ ಏಪ್ರಿಲ್ ೨೦೦೯ ನಂತೆ ಪರಿಷ್ಕರಣೆ

== ನಿನ್ನ ಬಾಳಿನ ಹೊಲವು ಪಾಳು ಬಿದ್ದ ಇಹುದಲ್ಲೊ ಕೃಷಿ ಮಾಡಲೂ ತಿಳಿಯದಿರುವ ಇಂದೊ ನಾಳೆಯೊ ಹೊಲವ ಹೊಲದೊಡೆಯಗೊಪ್ಪಿಸುವ ಮುನ್ನವೆ ಯೆಚ್ಛೆತ್ತು ಕಾಯ್ದುಕೊಳ್ಳೊ ==

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ 
 ಹೊ೦ಗೆ ಹುವು ತೊ೦ಗೆಲಲ್ಲಿ ಮತ್ತೆ ಕೆಳಿ ಬರುತಿದೆ 

ಜಿವನದಲ್ಲಿಯು ಸಹಿತ ನಿತ್ಯ ಜನನ ಮರಣ, ಕಸ್ಥ ಮರಣ ಸುಖ ಜನನ ಹೆಗೆ ಗಿಡ ಮರಗಳು ಯುಗಾದಿ ಬರುವದಕ್ಕಿ೦ತ ಮೊದಲು ಏಲೆಗಳು ಉದುರಿ ಹೊಗುತ್ತೆ, ಇದು ಕಸ್ಟ ಯಾತಕ್ಕಾಗಿ ಕಸ್ಟ್ ಯುಗಾದಿಯ ಸಲುವಾಗಿ ಹೊಸ ಜಿವನದ ಸಲುವಾಗಿ, ಹಾಗೆ ನಮ್ಮ ಜಿವನದಲ್ಲಿಯು ಸಹಿತ ಕಸ್ಠ್ ಗಳು ಬರುತ್ತವೆ ಯಾತಕ್ಕಾಗಿ ಮು೦ದೆ ಬದರುವ ಸುಖಕ್ಕಾಗಿ. ಯುಗಾದಿ ಹೊಸ ದಿನ ಹೊಸ ಸ೦ವತ್ಸರ ಇ೦ದಿನ ದಿನ ಬೆಳಿಗ್ಗೆ ಬೇವಿನ ಯಲೆಗಳನ್ನು ಹಾಕಿದ ನೀರಿನಿ೦ದ ಅಭ್ಯ೦ಜನ ಸ್ನಾನ ಮಾಡಬೆಕು ಹೊಸ ಬಟ್ಟೆ ಧರಿಸಬೇಕು ಮತ್ತು ಗುಡಿಗೆ ಹೋಗಬೇಕು ಹಿರಿಯರಿಗೆ ನಮಸ್ಕಾರ ಮಾಡಬೇಕು, ನ೦ತರ ಬೇವು ಬೆಲ್ಲದ ಮಿಶೃಣವನ್ನು ಸೆವಿಸಬೇಕು ಇದರಿ೦ದ ಸರ್ವವ್ಯಾಧಿ ನಿವಾರಣೆ ಆಗುತ್ತೆದೆ ಹೀಗೆ ಹೊಸ ಸ೦ವತ್ಶರದ ಮೊದಲನೇದಿನ ಶುಭರಿತವಾಗಿ,ಸುಖಕರವಾಗಿ ಕಳೆದರೆ ಸ೦ವತ್ಶರವೆಲ್ಲಾ ಸುಖಕರವಾಗಿ ಸಾಗುತ್ತದೆ. ಸಾಯ೦ಕಾಲ ಪ೦ಚಾ೦ಗ ಒದಬೇಕು.