ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೮೧–೧೯೯೦: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೧೦ ನೇ ಸಾಲು: ೧೦ ನೇ ಸಾಲು:
|awardedby = [[ಕರ್ನಾಟಕ ಸರ್ಕಾರ]]
|awardedby = [[ಕರ್ನಾಟಕ ಸರ್ಕಾರ]]
|cashaward = [[ರೂಪಾಯಿ|₹]] ೧,೦೦,೦೦೦
|cashaward = [[ರೂಪಾಯಿ|₹]] ೧,೦೦,೦೦೦
|description = ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ
|description =
|previousnames = ಮೈಸೂರು ರಾಜ್ಯ ಪ್ರಶಸ್ತಿ
|previousnames = ಮೈಸೂರು ರಾಜ್ಯ ಪ್ರಶಸ್ತಿ
|obverse =
|obverse =

೧೧:೪೬, ೨೬ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

ರಾಜ್ಯೋತ್ಸವ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿ ಸಾರ್ವಜನಿಕ
ಪ್ರಾರಂಭವಾದದ್ದು ೧೯೬೬
ಮೊದಲ ಪ್ರಶಸ್ತಿ ೧೯೬೬
ಕಡೆಯ ಪ್ರಶಸ್ತಿ ೨೦೧೮
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ಧನ ಪುರಸ್ಕಾರ ೧,೦೦,೦೦೦
ವಿವರ ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ
ಹಿಂದಿನ ಹೆಸರು(ಗಳು) ಮೈಸೂರು ರಾಜ್ಯ ಪ್ರಶಸ್ತಿ
ಪ್ರಶಸ್ತಿಯ ಶ್ರೇಣಿ
ಕರ್ನಾಟಕ ರತ್ನರಾಜ್ಯೋತ್ಸವ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.

ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೦-೨೫ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಹಿಂದಿನ ದಿನ ಅಂದರೆ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.[೧]

ಪ್ರಶಸ್ತಿ ಪುರಸ್ಕೃತರ ಪಟ್ಟಿ

"ರಾಜ್ಯೋತ್ಸವ ಪ್ರಶಸ್ತಿ ಸಂಪೂರ್ಣ ಪಟ್ಟಿ 1966 ರಿಂದ - 2015 ರವರೆಗೆ ." (PDF). ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ಜಾಲತಾಣ.

ವರ್ಷ ಪುರಸ್ಕೃತರು ಕ್ಷೇತ್ರ
1981 ಶಾಂತಾ ರಾವ್ ನೃತ್ಯ
1981 ಮಧುಗಿರಿ ರಾಮು ಚಿತ್ರಕಲೆ
1981 ಎ. ಸುಬ್ಬರಾವ್ ಸಂಗೀತ
1981 ಬಿ. ಎನ್. ಸುರೇಶ್ ಸಂಗೀತ
1981 ಶಾಮಾಚಾರ್ಯ ಶಿಲ್ಪಕಲೆ
1981 ಎಚ್. ಕೆ. ರಂಗನಾಥ್ ನಾಟಕ
1981 ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ
1981 ಎಸ್. ಎಲ್. ಭೈರಪ್ಪ ಸಾಹಿತ್ಯ
1981 ಕೆ. ಎಸ್. ನಿಸಾರ್ ಅಹಮದ್ ಸಾಹಿತ್ಯ
1981 ಹೆಚ್. ವೈ. ಶಾರದಾ ಪ್ರಸಾದ್ ಸಾಹಿತ್ಯ
1981 ಅನುಪಮಾ ನಿರಂಜನ ಸಾಹಿತ್ಯ
1981 ಪ್ರಕಾಶ್ ಪಡುಕೋಣೆ ಕ್ರೀಡೆ
1981 ಉದಯ್ ಕೆ. ಪ್ರಭು ಕ್ರೀಡೆ
1981 ಲೋಕನಾಥ ಬೋಳಾರ್ ಕ್ರೀಡೆ
1981 ಕೆ. ಗೋವಿಂದರಾಜ್ ಕ್ರೀಡೆ
1981 ಎಂ. ಪಿ. ಗಣೇಶ್ ಕ್ರೀಡೆ
1981 ಏಂಜೆಲ್ ಮೇರಿ ಜೋಸೆಫ್ ಕ್ರೀಡೆ
1981 ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ವಿಜ್ಞಾನ
(ಸಂಘ-ಸಂಸ್ಥೆ)
1981 ಸಿ. ಎಚ್. ಲಕ್ಷ್ಮಣಯ್ಯ ಕೃಷಿ
1981 ಆರ್. ದ್ವಾರಕಾನಾಥ್ ಕೃಷಿ
1981 ಕೆ. ಎಸ್. ಅಶ್ವಥ್ ಚಲನಚಿತ್ರ
1981 ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ಸಮಾಜ ಸೇವೆ
1981 ಲಕ್ಷ್ಮಿ ನಿಜಾಮುದ್ದೀನ್ ಸಮಾಜ ಸೇವೆ
1981 ಅಮ್ಮಕ್ಕ ಗಣಪತಿ ಸಮಾಜ ಸೇವೆ
1981 ಎಸ್. ಆರ್. ಚಂದ್ರಶೇಖರ್ ವೈದ್ಯಕೀಯ
1982 ಸಿ. ಎನ್. ಆರ್. ರಾವ್ ವಿಜ್ಞಾನ
1982 ಅಗರಂ ರಂಗಯ್ಯ ಪತ್ರಿಕೋದ್ಯಮ
1982 ಬಸವಣ್ಣ ಶಿಲ್ಪಿ ಶಿಲ್ಪಕಲೆ
1982 ಬಿಡ್ಡು ಅಪ್ಪಯ್ಯ ಸಂಗೀತ
1982 ಡಿ. ವಿ. ರಾವ್ ಸಮಾಜ ಸೇವೆ
1982 ಎಂ. ಎ. ಹಫೀಜ್ ವೈದ್ಯಕೀಯ
1982 ಪಿ. ಓ. ಜಾಧವ್ ವೈದ್ಯಕೀಯ
1982 ಕಂಠೀರಾವ್ ದೇಶಪಾಂಡೆ ಭಾಷೆ
1982 ಕಮಲಾದೇವಿ ಚಟ್ಟೋಪಾಧ್ಯಾಯ ಲಲಿತಕಲೆ
1982 ಕೊಂಡಜ್ಜಿ ಬಸಪ್ಪ ಸ್ಕೌಟ್
1982 ಎಸ್. ಆರ್. ಪುಟ್ಟಣ್ಣ ಕಣಗಾಲ್ ಚಲನಚಿತ್ರ
1982 ಹಾ. ಮಾ. ನಾಯಕ ಸಾಹಿತ್ಯ
1982 ಪುಟ್ಟಮ್ಮ ಕುಸ್ತಿ ಬಸಪ್ಪ ಸಮಾಜ ಸೇವೆ
1982 ಪಾರ್ವತಮ್ಮ ಬಸಪ್ಪ ಸಮಾಜ ಸೇವೆ
1982 ಜಿ. ಎಂ. ಪೈ ವೈದ್ಯಕೀಯ
1982 ಕೆ. ಜೆ. ರಾವ್ ಚಲನಚಿತ್ರ
1982 ಶಾಂತಾದೇವಿ ಮಾಳವಾಡ ಸಮಾಜ ಸೇವೆ
1982 ಸೀತಾ ಕಾಗಲ್ ಸಂಗೀತ
1982 ಸಿದ್ದಯ್ಯ ಪುರಾಣಿಕ ಸಾಹಿತ್ಯ
1982 ಟಿ. ಎಸ್. ಸತ್ಯನ್ ಛಾಯಾಚಿತ್ರ
1982 ಸೇತುಮಾಧವರಾವ್ ಪಗಡಿ ಇತಿಹಾಸ
1982 ಟಿ. ಸಿ. ಸುಂದರಮೂರ್ತಿ ಜನಪದ
1982 ಉಷಾ ನವರತ್ನರಾಂ ಸಾಹಿತ್ಯ
1982 ಮಲಾಂ ಅಹಮದ್ ಇಂಜಿನಿಯರಿಂಗ್
1982 ಮೋರೇಶ್ವರ ವಾಮನ ತಿಲಕ್ ವೈಮಾನಿಕ ಹಾರಾಟ
1982 ಕುಮಾರ ಗಂಧರ್ವ ಸಂಗೀತ
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
[[]]
  1. "1,000 applications received". Online webpage of The Hindu. The Hindu. Retrieved 2007-07-08.