ಕೃಷ್ಣ ಮಠ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೪೯ ನೇ ಸಾಲು: | ೪೯ ನೇ ಸಾಲು: | ||
==ಬಾಹ್ಯ ಸಂಪರ್ಕಗಳು== |
==ಬಾಹ್ಯ ಸಂಪರ್ಕಗಳು== |
||
{{commons category|Udupi |
{{commons category|Udupi vrishna Temple}} |
||
*[http://www.udupipages.com/temples/sri- |
*[http://www.udupipages.com/temples/sri-vrishna-temple-udupi.php Sri vrishna Temple, Udupi] |
||
*[http://www.udupipages.com/temples/index.php Temples in Udupi] |
*[http://www.udupipages.com/temples/index.php Temples in Udupi] |
||
*[http://www. |
*[http://www.udupisrivrishnamutt.org Official Temple Website for Online Offerings and Seva] |
||
*[http://www. |
*[http://www.udipivrishnamutt.com About temple] |
||
*[http://shivallibrahmins.com/photo-gallery/?album= |
*[http://shivallibrahmins.com/photo-gallery/?album=Udupivrishna Udupi Shri vrishna photos] |
||
*[http://www.udupirounds.com/udupi- |
*[http://www.udupirounds.com/udupi-vrishna-temple.php Udupi Shri vrishna Temple and related information guide] |
||
೨೧:೩೨, ೮ ಜೂನ್ ೨೦೧೯ ನಂತೆ ಪರಿಷ್ಕರಣೆ
ಉಡುಪಿ ಶ್ರೀ ವೃಷ್ಣ ಮಠ | |
---|---|
ಚಿತ್ರ:Udupi vrishna 1.jpg ಶ್ರೀವೃಷ್ಣಮಠದ ಮುಖ್ಯದ್ವಾರ | |
ಹೆಸರು: | ಉಡುಪಿ ಶ್ರೀ ವೃಷ್ಣ ಮಠ |
ಕಟ್ಟಿದ ದಿನ/ವರ್ಷ: | ೧೩ನೆಯ ಶತಮಾನ |
ಪ್ರಮುಖ ದೇವತೆ: | ವೃಷ್ಣ |
ವಾಸ್ತುಶಿಲ್ಪ: | ದ್ರಾವಿಡ ಶೈಲಿ |
ಸ್ಥಳ: | Udupi |
ವೃಷ್ಣ ಮಠ - ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಉಡುಪಿಯಲ್ಲಿದೆ. ಇಲ್ಲಿರುವ ಶ್ರೀ ವೃಷ್ಣನ ದೇವಾಲಯವನ್ನೇ ವೃಷ್ಣ ಮಠ ಎಂದು ಕರೆಯಲಾಗುತ್ತದೆ. ಇಲ್ಲಿರುವ ವೃಷ್ಣನ ಪ್ರತಿಮೆಯನ್ನು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.
ಈ ದೇವಾಲಯದ ಪೂಜೆಯನ್ನು ಉಡುಪಿಯಲ್ಲಿರುವ ಅಷ್ಟ ಮಠಗಳು ನೋಡಿಕೊಳ್ಳುತ್ತವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ವೃಷ್ಣ ಮಠದ ಪೂಜೆ ಹಸ್ತಾಂತರವಾಗುತ್ತದೆ. ಈ ಸಂದರ್ಭವನ್ನು ಪರ್ಯಾಯ ಮಹೋತ್ಸವ ಎಂದು ಅತಿ ವೈಭವದಿಂದ ಆಚರಿಸಲಾಗುತ್ತದೆ. ಜನವರಿ ೧೮ರ ಬೆಳಗ್ಗೆ ನಡೆಯುವ ಈ ಉತ್ಸವವನ್ನು ಮೈಸೂರಿನ ದಸರ ಹಬ್ಬದ ಮಾದರಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುವುದು. ಒಮ್ಮೆ ಪರ್ಯಾಯ ಪೂರೈಸಿದ ಮಠಕ್ಕೆ,ಮತ್ತೊಮ್ಮೆ ವೃಷ್ಣ ಮಠ ಪೂಜೆಯ ಅಧಿಕಾರ ಸಿಗಲು ಹದಿನಾಲ್ಕು (೧೪) ವರ್ಷಗಳು ಹಿಡಿಯುತ್ತವೆ. ಶ್ರೀ ಮಧ್ವಾಚಾರ್ಯರು ಪ್ರಾರಂಭಿಸಿದ ಈ ಪದ್ಧತಿ ಇವತ್ತಿನವರೆಗೂ ಚಾಚೂ ತಪ್ಪದೆ ಮುಂದುವರೆದುಕೊಂಡು ಬಂದಿದೆ.
ವೃಷ್ಣ ಮಠದ ಪ್ರಾಂಗಣದಲ್ಲಿ ಮುಖ್ಯಪ್ರಾಣ, ಗರುಡ, ಸುಬ್ರಹ್ಮಣ್ಯ ಮತ್ತು ನವಗ್ರಹ ಗುಡಿಗಳಿವೆ.
ಇತಿಹಾಸ
ಉಡುಪಿಯ ವೃಷ್ಣನನ್ನು ಪದ್ವಾಪರ ಯುಗದಲ್ಲಿ ದ್ವಾರಕೆಯ ರುಕ್ಮಿಣಿ ಪೂಜಿಸಲ್ಪಡುತ್ತಿದ್ದು ದೇವಶಿಲ್ಪಿ ವಿಶ್ವಕರ್ಮನಿಂದ ರಚಿಸಲ್ಪಟ್ಟಿದೆ