ಸದಸ್ಯ:Dhanalakshmi .K. T: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೯ ನೇ ಸಾಲು: | ೯ ನೇ ಸಾಲು: | ||
[[File:Dhanalakshmi K T 01.jpg| |
[[File:Dhanalakshmi K T 01.jpg|300px|right|ಧನಲಕ್ಷ್ಮಿ ಕೆ. ಟಿ.]] |
||
[[File:Dhanalakshmi Speaks about WikiWomen Mangaluru.webm| |
[[File:Dhanalakshmi Speaks about WikiWomen Mangaluru.webm|400px|left|[https://meta.wikimedia.org/wiki/WikiWomen/Mangaluru ವಿಕಿವಿಮೆನ್ ಮಂಗಳೂರು]]] |
||
೧೩:೦೨, ೧೫ ಏಪ್ರಿಲ್ ೨೦೧೮ ನಂತೆ ಪರಿಷ್ಕರಣೆ
ನನ್ನ ಹೆಸರು ಧನಲಕ್ಷ್ಮಿ. ನಾನು ಮೂಲತಃ ಸಕಲೇಶಪುರ ತಾಲ್ಲೂಕಿನ ಕಾರನಹಳ್ಳಿಯಲ್ಲಿ ಜನಿಸಿದ್ದು. ನನ್ನ ತಾಯಿಯ ಹೆಸರು ಜಯಶ್ರೀ ತಂದೆ ತ್ಯಾಗರಾಜ್. ನನ್ನ ತಂಗಿ ಪಲ್ಲವಿ. ನಾನು ಸಂತ ಆಗ್ನೆಸ್ ಕಾಲೇಜಿನಲ್ಲಿ ಬಿ.ಕಾಂ ಓದಿದ್ದೇನೆ. ಡಿಸೆಂಬರ್ ೨೦೧೫ರಿಂದ ವಿಕಿಪೀಡಿಯ ಸಂಪಾದಿಸುತ್ತಿದ್ದೇನೆ.
ನೇಮಿಚಂದ್ರ ಅವರ ಬದುಕು ಬದಲಿಸಬಹುದು ಎಂಬ ಪುಸ್ತಕವನ್ನು ಓದಿದ್ದೇನೆ. ಇದೊಂದು ನನ್ನ ಮೆಚ್ಚುಗೆಯ ಪುಸ್ತಕದಲ್ಲಿ ಒಂದಾಗಿದೆ. ಬದುಕಿನಲ್ಲಿ ಸೋಲು ಗೆಲುವನ್ನು ಹೇಗೆ ಸ್ವೀಕರಿಸಬೇಕೆಂದು ತಿಳಿಸಿಕೊಡುತ್ತದೆ.
ನನ್ನ ವಿಕಿಪೀಡಿಯ ಪಯಣದ ಬಗ್ಗೆ ನನ್ನ ಬ್ಲಾಗ್ನಲ್ಲಿ ಬರೆದಿದ್ದೇನೆ.
en | This user is a native speaker of the English language. |