ಸದಸ್ಯ:Dhanalakshmi .K. T: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೯ ನೇ ಸಾಲು: ೯ ನೇ ಸಾಲು:
೪.ಸಂಪಾದಕರು ಗೌರವಯುತವಾಗಿ ಹಾಗೂ ವಿನಯದಿಂದ ನಡೆದುಕೊಳ್ಳಿ.
೪.ಸಂಪಾದಕರು ಗೌರವಯುತವಾಗಿ ಹಾಗೂ ವಿನಯದಿಂದ ನಡೆದುಕೊಳ್ಳಿ.
ಗಮನಾರ್ಹತೆ ಇರಬೇಕು.
ಗಮನಾರ್ಹತೆ ಇರಬೇಕು.

[[ವರ್ಗ:ಮಂಗಳೂರಿನ ವಿಕಿಪೀಡಿಯನರು]]

೨೧:೧೫, ೧೬ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ನನ್ನ ಹೆಸರು ಧನಲಕ್ಷ್ಮಿ. ನಾನು ಸ೦ತ ಆಗ್ನೆಸ್ ಕಾಲೇಜಿನಲ್ಲಿ ಓದುತ್ತಿದ್ದೇನೆ. ನಾನು ಬಿ.ಕಾಂ ನಲ್ಲಿ ಕಲಿಯುತ್ತಿದ್ದೇನೆ. ನಾನು ಮುಲತಃ ಸಕಲೇಶಪುರದವಳಾಗಿದ್ದೇನೆ. ನೇಮಿಚಂದ್ರ ಅವರ ಬದುಕು ಬದಲಿಸಬಹುದು ಎಂಬ ಪುಸ್ತಕವನ್ನು ಓದಿದ್ದೇನೆ. ಇದೊಂದು ನನ್ನ ಮೆಚ್ಚುಗೆಯ ಪುಸ್ತಕದಲ್ಲಿ ಒಂದಾಗಿದೆ. ಬದುಕಿನಲ್ಲಿ ಸೋಲು ಗೆಲುವನ್ನು ಹೇಗೆ ಸ್ವೀಕರಿಸಬೇಕೆಂದು ತಿಳಿಸಿಕೊಡುತ್ತದೆ. ನನ್ನ ತಾಯಿಯ ಹೆಸರು ಜಯಶ್ರೀ ತಂದೆ ತ್ಯಾಗರಾಜ್. ನನ್ನ ತಂಗಿ ಪಲ್ಲವಿ.

ವಿಕಿಪೀಡಿಯ ಐದನೇ ಪ್ರಖ್ಯಾತ ಅಂತರ್ಜಾಲ ತಾಣವಾಗಿದೆ. ನಾಲ್ಕು ಬುನಾದಿಗಳು; ೧.ಸ್ವತಂತ್ರ ವಿಶ್ವಕೋಶ. ೨.ನಿಷ್ಪಕ್ಷಪಾತ ದೃಷ್ಟಿಕೋನವನ್ನು ಹೊಂದಿದೆ. ೩.ಯಾರು ಬೇಕಾದರೂ ಬಳಸುವಂತಹ, ಮಾರ್ಪದಿಸುವಂತಹ ಹಾಗೂ ಹಂಚಬಲ್ಲಂತಹ ಸ್ವತಂತ್ರ ವಿಷಯಗಳನ್ನು ಒಳಗೊಂಡಿದೆ. ೪.ಸಂಪಾದಕರು ಗೌರವಯುತವಾಗಿ ಹಾಗೂ ವಿನಯದಿಂದ ನಡೆದುಕೊಳ್ಳಿ. ಗಮನಾರ್ಹತೆ ಇರಬೇಕು.