ಚೈತನ್ಯ ಮಹಾಪ್ರಭು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು: | ೧ ನೇ ಸಾಲು: | ||
[[ಚಿತ್ರ:Chaitanya-Mahabrabhu-at-Jagannath.jpg|thumb]] |
[[ಚಿತ್ರ:Chaitanya-Mahabrabhu-at-Jagannath.jpg|thumb]] |
||
'''ಚೈತನ್ಯ ಮಹಾಪ್ರಭು''' (೧೪೮೬-೧೫೩೪) [[ಕೃಷ್ಣ]]ನ ಪೂರ್ಣಾವತಾರವೆಂದು [[ಗೌಡೀಯ ವೈಷ್ಣವ ಪಂಥ]]ದ ಅನುಯಾಯಿಗಳಿಂದ ಪೂಜಿಸಲ್ಪಡುವ ೧೬ನೇ ಶತಮಾನದಲ್ಲಿ ಪೂರ್ವ [[ಭಾರತ]]ದಲ್ಲಿನ ಒಬ್ಬ ಸಂತನಾಗಿದ್ದನು. ಕೃಷ್ಣ ಚೈತನ್ಯ [[ಭಾಗವತ ಪುರಾಣ]] ಹಾಗು [[ಭಗವದ್ಗೀತೆ]]ಯ ತತ್ವಶಾಸ್ತ್ರವನ್ನು ಆಧರಿಸಿದ್ದ [[ |
'''ಚೈತನ್ಯ ಮಹಾಪ್ರಭು''' (೧೪೮೬-೧೫೩೪) [[ಕೃಷ್ಣ]]ನ ಪೂರ್ಣಾವತಾರವೆಂದು [[ಗೌಡೀಯ ವೈಷ್ಣವ ಪಂಥ]]ದ ಅನುಯಾಯಿಗಳಿಂದ ಪೂಜಿಸಲ್ಪಡುವ ೧೬ನೇ ಶತಮಾನದಲ್ಲಿ ಪೂರ್ವ [[ಭಾರತ]]ದಲ್ಲಿನ ಒಬ್ಬ ಸಂತನಾಗಿದ್ದನು. ಕೃಷ್ಣ ಚೈತನ್ಯ [[ಭಾಗವತ ಪುರಾಣ]] ಹಾಗು [[ಭಗವದ್ಗೀತೆ]]ಯ ತತ್ವಶಾಸ್ತ್ರವನ್ನು ಆಧರಿಸಿದ್ದ [[ಭಕ್ತಿಯೋಗ]]ದ ವೈಷ್ಣವ ಪರಂಪರೆಗೆ ಒಬ್ಬ ಪ್ರಮುಖ ಪ್ರತಿಪಾದಕನಾಗಿದ್ದನು ಮತ್ತು [[ವೇದಾಂತ]]ದ [[ವೇದಾಂತ#.E0.B2.85.E0.B2.9A.E0.B2.BF.E0.B2.82.E0.B2.A4.E0.B3.8D.E0.B2.AF_.E0.B2.AD.E0.B3.87.E0.B2.A7.E0.B2.BE.E0.B2.AD.E0.B3.87.E0.B2.A7|ಅಚಿಂತ್ಯ ಭೇದ ಅಭೇದ]]ವನ್ನು ಸ್ಥಾಪಿಸಿದನು. ನಿರ್ದಿಷ್ಟವಾಗಿ, ಅವನು [[ಕೃಷ್ಣ]]ನ ರೂಪಗಳನ್ನು ಆರಾಧಿಸಿದನು, [[ಹರೇ ಕೃಷ್ಣ ಮಂತ್ರ|ಹರೇ ಕೃಷ್ಣ]] ಮಹಾ ಮಂತ್ರದ ಪಠನವನ್ನು ಜನಪ್ರಿಯಗೊಳಿಸಿದನು ಮತ್ತು [[ಸಂಸ್ಕೃತ]]ದಲ್ಲಿ [[ಶಿಕ್ಷಾಷ್ಟಕ]]ವನ್ನು ರಚಿಸಿದನು. |
||
[[ವರ್ಗ:ಹಿಂದೂ ಸಂತರು]] |
[[ವರ್ಗ:ಹಿಂದೂ ಸಂತರು]] |
೧೩:೫೫, ೧೨ ಮೇ ೨೦೧೪ ನಂತೆ ಪರಿಷ್ಕರಣೆ
ಚೈತನ್ಯ ಮಹಾಪ್ರಭು (೧೪೮೬-೧೫೩೪) ಕೃಷ್ಣನ ಪೂರ್ಣಾವತಾರವೆಂದು ಗೌಡೀಯ ವೈಷ್ಣವ ಪಂಥದ ಅನುಯಾಯಿಗಳಿಂದ ಪೂಜಿಸಲ್ಪಡುವ ೧೬ನೇ ಶತಮಾನದಲ್ಲಿ ಪೂರ್ವ ಭಾರತದಲ್ಲಿನ ಒಬ್ಬ ಸಂತನಾಗಿದ್ದನು. ಕೃಷ್ಣ ಚೈತನ್ಯ ಭಾಗವತ ಪುರಾಣ ಹಾಗು ಭಗವದ್ಗೀತೆಯ ತತ್ವಶಾಸ್ತ್ರವನ್ನು ಆಧರಿಸಿದ್ದ ಭಕ್ತಿಯೋಗದ ವೈಷ್ಣವ ಪರಂಪರೆಗೆ ಒಬ್ಬ ಪ್ರಮುಖ ಪ್ರತಿಪಾದಕನಾಗಿದ್ದನು ಮತ್ತು ವೇದಾಂತದ ಅಚಿಂತ್ಯ ಭೇದ ಅಭೇದವನ್ನು ಸ್ಥಾಪಿಸಿದನು. ನಿರ್ದಿಷ್ಟವಾಗಿ, ಅವನು ಕೃಷ್ಣನ ರೂಪಗಳನ್ನು ಆರಾಧಿಸಿದನು, ಹರೇ ಕೃಷ್ಣ ಮಹಾ ಮಂತ್ರದ ಪಠನವನ್ನು ಜನಪ್ರಿಯಗೊಳಿಸಿದನು ಮತ್ತು ಸಂಸ್ಕೃತದಲ್ಲಿ ಶಿಕ್ಷಾಷ್ಟಕವನ್ನು ರಚಿಸಿದನು.