ಮಲೆನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Manjappabg (ಚರ್ಚೆ | ಕಾಣಿಕೆಗಳು) ಚು added Category:ಕುವೆಂಪು using HotCat |
Manjappabg (ಚರ್ಚೆ | ಕಾಣಿಕೆಗಳು) ಚು removed Category:ಕುವೆಂಪು; added Category:ಕುವೆಂಪುರವರ ಕೃತಿಗಳು using HotCat |
||
೧೪ ನೇ ಸಾಲು: | ೧೪ ನೇ ಸಾಲು: | ||
[[ವರ್ಗ:ಅಡಿಕೆ]] |
[[ವರ್ಗ:ಅಡಿಕೆ]] |
||
[[ವರ್ಗ:ಮಲೆನಾಡು]] |
[[ವರ್ಗ:ಮಲೆನಾಡು]] |
||
[[ವರ್ಗ: |
[[ವರ್ಗ:ಕುವೆಂಪುರವರ ಕೃತಿಗಳು]] |
೧೨:೩೧, ೬ ಮೇ ೨೦೧೪ ನಂತೆ ಪರಿಷ್ಕರಣೆ
-
ಕಾಡು ಮೇಡು
-
ಜೋಗ ಜಲಪಾತ
-
ಭರಚುಕ್ಕಿ
ಮಲೆನಾಡು ಬೆಟ್ಟ ಗುಡ್ಡಗಳ ಪ್ರದೇಶ. ಈ ಪ್ರದೇಶದಲ್ಲಿ ಸದಾಕಾಲ ಮಳೆ ಸುರಿಯುತಿರುತ್ತದೆ. ಚಿಕ್ಕಮಗಳೂರು, ಶಿವಮೊಗ್ಗ , ಮೂಡಿಗೆರೆ, ಸಕಲೇಶಪುರ, ಉತ್ತರ ಕನ್ನಡ, ಕೊಡಗು ಈ ಪ್ರದೇಶದ ಮುಖ್ಯ ಜಾಗಗಳು.
"ಮಳೆಗಾಲ" ಅಂದೊಡನೆ ನೆನಪಾಗುವುದು ಎಡಬಿಡದೆ ಸುರಿಯುವ ಮಳೆ, ಎಲ್ಲೆಲ್ಲೂ ಕೆಂಪು ನೀರು, ತುಂಬಿ ಹರಿಯುವ ಹಳ್ಳ-ಕೊಳ್ಳ, ಹೊಳೆ, ಹಚ್ಚ ಹಸಿರಿನ ಕಾಡು, ಮರ ಗಿಡಗಳು, ಜಲಪಾತ, ಹಿತವಾದ ಚಳಿ. ಇದು ಮಲೆನಾಡಿನ ಮಳೆಗಾಲದ ನಿತ್ಯ ಬದುಕು.
ರಾಸ್ಟ್ರ ಕವಿ ಕುವೆಂಪುರವರ 2 ಕಾದಂಬರಿಗಳು – ಕಾನೂರು ಹೆಗ್ಗಡತಿ ಹಾಗು ಮಲೆಗಳಲ್ಲಿ ಮದುಮಗಳು , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು. ಇದು ಕಥೆ -ಕಾದಂಬರಿ ಅನ್ನುವುದಕ್ಕಿಂತ ಹೆಚ್ಚಾಗಿ ಮಲೆನಾಡಿನ ಸಹಜ ಸುಂದರ ಬದುಕನ್ನು ಕಣ್ಮುಂದೆ ಬಿಡಿಸಿಡುವ ಸುಂದರ ಚಿತ್ರಗಳು.