ಹಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:


ಹಾಸನವು ಒಂದು ಪಟ್ಟಣವಾಗಿದೆ ಮತ್ತು [[ಭಾರತ|ಭಾರತದ]] ರಾಜ್ಯವಾದ [[ಕರ್ನಾಟಕ|ಕರ್ನಾಟಕದ]] [[ಹಾಸನ ಜಿಲ್ಲೆ|ಹಾಸನ ಜಿಲ್ಲೆಯ]] ಜಿಲ್ಲಾ ಕೇಂದ್ರವಾಗಿದೆ
ಹಾಸನವು(HASSAN) ಒಂದು ಪಟ್ಟಣವಾಗಿದೆ ಮತ್ತು [[ಭಾರತ|ಭಾರತದ]] ರಾಜ್ಯವಾದ [[ಕರ್ನಾಟಕ|ಕರ್ನಾಟಕದ]] [[ಹಾಸನ ಜಿಲ್ಲೆ|ಹಾಸನ ಜಿಲ್ಲೆಯ]] ಜಿಲ್ಲಾ ಕೇಂದ್ರವಾಗಿದೆ


ಈ ಜಿಲ್ಲೆಯು ಭಾರತಕ್ಕೆ ಒಬ್ಬ ಪ್ರಧಾನ ಮಂತ್ರಿ ಮಾನ್ಯ| ಹೆಚ್. ಡಿ. ದೇವೇಗೌಡರನ್ನು ಕೊಟ್ಟಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಜಿಲ್ಲೆಯು ಭಾರತಕ್ಕೆ ಒಬ್ಬ ಪ್ರಧಾನ ಮಂತ್ರಿ ಮಾನ್ಯ| ಹೆಚ್. ಡಿ. ದೇವೇಗೌಡರನ್ನು ಕೊಟ್ಟಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದೇ ಜಿಲ್ಲೆಯವರಾದ ಹೆಚ್. ಎನ್. ಗಿರೀಶ್ ರವರು ೨೦೧೨ರಲ್ಲಿ ಲಂಡನ್ ನಲ್ಲಿ ನಡೆದ ಪ್ಯಾರ-ಒಲಂಪಿಕ್ಸ್ ನಲ್ಲಿ ಸ್ವರ್ಣ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದ್ದಿದಾರೆ.
ಇದೇ ಜಿಲ್ಲೆಯವರಾದ ಹೆಚ್. ಎನ್. ಗಿರೀಶ್ ರವರು ೨೦೧೨ರಲ್ಲಿ ಲಂಡನ್ ನಲ್ಲಿ ನಡೆದ ಪ್ಯಾರ-ಒಲಂಪಿಕ್ಸ್ ನಲ್ಲಿ ಸ್ವರ್ಣ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದ್ದಿದಾರೆ.


ಶಿಲ್ಪಕಲೆಗೆ ಹೆಸರಾದ ಇತಿಹಾಸ ಪ್ರಸಿದ್ಡ್ದ ಬೇಲೂರು ಹಾಗೂ ಹಳೇಬೀಡು ಇದೇ ಜಿಲ್ಲೆ ಯಲ್ಲಿದ್ದು ಪ್ರವಾಸಿಗರನ್ನು ಆಕರ್ಶಿಸುತ್ತದೆ.
ಮಲೆನಾಡು ಮತ್ತು ಮೈದಾನ ೨ ಪ್ರದೇಶಗಳನೊಳಗೊಂಡ ಜಿಲ್ಲೆ ಹಾಸನ ಇದನ್ನು ದಕ್ಷಿಣ ಮಲೆನಾಡು,ಉಪ ಮಲೆನಾಡು ಮತ್ತು .ದಕ್ಷಿಣಮೈದಾನಪ್ರದೇಶ ಎಂಬ ೩ ವಿಭಾಗ ಮಾಡಬಹುದು
ಮಲೆನಾಡು ಮತ್ತು ಮೈದಾನ ೨ ಪ್ರದೇಶಗಳನೊಳಗೊಂಡ ಜಿಲ್ಲೆ ಹಾಸನ ಇದನ್ನು ದಕ್ಷಿಣ ಮಲೆನಾಡು,ಉಪ ಮಲೆನಾಡು ಮತ್ತು .ದಕ್ಷಿಣಮೈದಾನಪ್ರದೇಶ ಎಂಬ ೩ ವಿಭಾಗ ಮಾಡಬಹುದು
ಇಲ್ಲಿ ಬಹಳ ಹಳೆಯದಾದ ೧೯೬೦ ರಲ್ಲಿ ಸ್ತಾಪಿತವಾದ ಮಲೆನಾಡು ತಾಂತ್ರಿಕ ವಿದ್ಯಾಲಯದಲ್ಲಿ ದೇಶದ ಮೂಲೆ ಮೂಲೆಗಳಿಂದ ವಿಧ್ಯಾರ್ಥಿಗಳು ಬಂದು ಓದುತ್ತಿದ್ದಾರೆ.
ಇಲ್ಲಿ ಬಹಳ ಹಳೆಯದಾದ ೧೯೬೦ ರಲ್ಲಿ ಸ್ತಾಪಿತವಾದ ಮಲೆನಾಡು ತಾಂತ್ರಿಕ ವಿದ್ಯಾಲಯದಲ್ಲಿ ದೇಶದ ಮೂಲೆ ಮೂಲೆಗಳಿಂದ ವಿಧ್ಯಾರ್ಥಿಗಳು ಬಂದು ಓದುತ್ತಿದ್ದಾರೆ.

೧೦:೧೫, ೧೫ ಜೂನ್ ೨೦೧೩ ನಂತೆ ಪರಿಷ್ಕರಣೆ

ಹಾಸನವು(HASSAN) ಒಂದು ಪಟ್ಟಣವಾಗಿದೆ ಮತ್ತು ಭಾರತದ ರಾಜ್ಯವಾದ ಕರ್ನಾಟಕದ ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ

ಈ ಜಿಲ್ಲೆಯು ಭಾರತಕ್ಕೆ ಒಬ್ಬ ಪ್ರಧಾನ ಮಂತ್ರಿ ಮಾನ್ಯ| ಹೆಚ್. ಡಿ. ದೇವೇಗೌಡರನ್ನು ಕೊಟ್ಟಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಜಿಲ್ಲೆಯವರಾದ ಹೆಚ್. ಎನ್. ಗಿರೀಶ್ ರವರು ೨೦೧೨ರಲ್ಲಿ ಲಂಡನ್ ನಲ್ಲಿ ನಡೆದ ಪ್ಯಾರ-ಒಲಂಪಿಕ್ಸ್ ನಲ್ಲಿ ಸ್ವರ್ಣ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದ್ದಿದಾರೆ.

ಶಿಲ್ಪಕಲೆಗೆ ಹೆಸರಾದ ಇತಿಹಾಸ ಪ್ರಸಿದ್ಡ್ದ ಬೇಲೂರು ಹಾಗೂ ಹಳೇಬೀಡು ಇದೇ ಜಿಲ್ಲೆ ಯಲ್ಲಿದ್ದು ಪ್ರವಾಸಿಗರನ್ನು ಆಕರ್ಶಿಸುತ್ತದೆ. ಮಲೆನಾಡು ಮತ್ತು ಮೈದಾನ ೨ ಪ್ರದೇಶಗಳನೊಳಗೊಂಡ ಜಿಲ್ಲೆ ಹಾಸನ ಇದನ್ನು ದಕ್ಷಿಣ ಮಲೆನಾಡು,ಉಪ ಮಲೆನಾಡು ಮತ್ತು .ದಕ್ಷಿಣಮೈದಾನಪ್ರದೇಶ ಎಂಬ ೩ ವಿಭಾಗ ಮಾಡಬಹುದು ಇಲ್ಲಿ ಬಹಳ ಹಳೆಯದಾದ ೧೯೬೦ ರಲ್ಲಿ ಸ್ತಾಪಿತವಾದ ಮಲೆನಾಡು ತಾಂತ್ರಿಕ ವಿದ್ಯಾಲಯದಲ್ಲಿ ದೇಶದ ಮೂಲೆ ಮೂಲೆಗಳಿಂದ ವಿಧ್ಯಾರ್ಥಿಗಳು ಬಂದು ಓದುತ್ತಿದ್ದಾರೆ. ಅದಲ್ಲದೆ ಇಲ್ಲಿ ೨೦೦೭ರಲ್ಲಿ ಸ್ತಾಪಿತವಾದ ಸರ್ಕಾರಿ ತಾಂತ್ರಿಕ ವಿದ್ಯಾಲಯವೂ , ಹಾಗೆಯೇ ರಾಜೀವ್ ಮತ್ತು ಯಗಚಿ ತಾಂತ್ರಿಕ ವಿದ್ಯಾಲಯವಿದ್ದು ಓದಲು ಸಾಕಷ್ಟು ಸಂಖ್ಯೆಯಲ್ಲಿ ವಸತಿ ನಿಲಯಗಲು ಇವೆ. ಬರೀ ತಾಂತ್ರಿಕ ಕ್ಷೇತ್ರಕ್ಕೆ ಮಾತ್ರವಲ್ಲದೆ ಇಲ್ಲಿರುವ ಸರ್ಕಾರಿ ವಿಜ್ಞಾನ ವಿದ್ಯಾಲಯವು NAAC ಕೊಡುವ A ಗ್ರೇಡ್ ಮಾನ್ಯತೆ ಪಡೆದು ಕೊಂಡಿದೆ.

ಹಾಸನ ಎಂಬ ಹೆಸರಿನ ಬಗ್ಗೆ ಸಾಕಷ್ಟು  ಸ್ಥಳ ಪುರಾಣಗಳಿವೆ.ಒಂದು ಮೂಲದ ಪ್ರಕಾರ ಸಿಂಹಾಸನಪುರ ಎಂಬ ಹೆಸರಿನಿಂದ ಬಂದಿದೆ.ಇಲ್ಲಿ ಹಾಸನಾಂಬ ದೇವಾಲಯವಿದೆ.

ಐತಿಹಾಸಿಕವಾಗಿ ಸುಮಾರು ೧೧ ನೇಶತಮಾನದಲ್ಲಿ ಚೋಳ ಅರಸರ ಅಧಿಪತಿಯಾದ ಬುಕ್ಕ ನಾಯಕ ತನ್ನ ವಿಜಯೋತ್ಸಾವದ ನೆನಪಾಗಿ ಒಂದು ಕೋಟೆ ಮತ್ತು ಮಾರುಕಟ್ಟೆ ಕಟ್ಟಿ ಅದಕ್ಕೆ ಚೆಲುವಾದ ಪಟ್ಟಣ ಹೆಸರಿಟ್ಟ .

 ಒಂದನೆ   ಶತಮಾನದ ನಂತರ ಇದೇ ವಂಶದ ಸಂಜೀವಕೃಷ್ಣನಾಯಕ ಪ್ರಯಾಣಕ್ಕೆ ಹೊರಟಾಗ ಮೊಲ ಅಡ್ಡ ಬಂದು ಹೆಬ್ಬಾಗಿಲಿನೊಳಗೆ ಪ್ರವೇಶಿಸಿತೆಂದು, ಅಪಶಕುನ ಎಂದು ಚಿಂತಾಕ್ರಾಂತನಾಗಿದ್ದಾಗ ಹಾಸನಾಂಬ ಪ್ರತ್ಯಕ್ಷಳಾಗಿ ಅಲ್ಲಿ ಒಂದು ಕೋಟೆ ಕಟ್ಟುವಂತೆ ತಿಳಿಸಿ,ಅದೇ ಪ್ರಕಾರ ಅತ ಮಾಡಿ ಹಾಸನವೆಂದು ಹೆಸರಿಟ್ಟ. ಸುಮಾರು ೧೨ನೇ ಶತಮಾನದ ಅಂತ್ಯದಲ್ಲಿ ಸ್ಥಾಪನೆಗೊಂಡಿದೆ.ಹಾಸನ ತಾಲುಕಿನ ಕದರ ಗುಂಡಿ ಎಂಬ ಗ್ರಾಮದಲ್ಲಿರುವ ೧೪೪೦ರ ಶಿಲಾನಸದಲ್ಲಿ ಹೆಸರಿನ ಉಲ್ಲೇಖವಿದೆ.

ಹಾಸನಾಂಬ ದೇವಾಲಯ ಪ್ರಮುಖ ಕೇಂದ್ರ.ಕೊಳಲು ಗೋಪಾಲ ಕೃಷ್ಣ,ಗಂಗಾಧರೇಶ್ವರ,ಮಲ್ಲೇಶ್ವರ ದೇವಾಲಯ ಇದೆ. ಹಾಸನಕ್ಕೆ ೧೮ ಕಿ.ಮೀ ದೂರದಲ್ಲಿ ದೊಡ್ಡಗದ್ದವಳ್ಳಿ ಎಂಬ ಗ್ರಾಮದಲ್ಲಿ ಲಕ್ಷಿ ದೇವಾಲಯವು ವಾಸ್ತುಶಿಲ್ಲ ಅಧ್ಯಯನದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.ಒಂದು ಶಾಸನದ ಪ್ರಕಾರ ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ವ್ಯಾಪಾರಿ ಕುಲ್ಲಹಣ ಮತ್ತು ಪತ್ನಿ ಸಹಜಾದೇವಿ ಲಕ್ಷಿ ದೇವಾಲಯವನ್ನು ನಿರ್ಮಿಸಿದರು. ಹಾಸನಕ್ಕೆ ೨೪ ಕಿ.ಮೀ ದೂರದಲ್ಲಿ ಹೆರಗು ಎಂಬ ಗ್ರಾಮದಲ್ಲಿ ನಾರಾಯಣ ದೇವಾಲಯವಿದೆ.ಈ ಊರಿನಲ್ಲಿ ಸುಮಾರು ೧೧೫೫ ರಲ್ಲಿ ನಿರ್ಮಾಣಗೊಂಡ ಜೈನ ಬಸದಿ ಇದೆ.

"https://kn.wikipedia.org/w/index.php?title=ಹಾಸನ&oldid=332741" ಇಂದ ಪಡೆಯಲ್ಪಟ್ಟಿದೆ