ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು minor formatting edits |
No edit summary |
||
೧ ನೇ ಸಾಲು: | ೧ ನೇ ಸಾಲು: | ||
[[File:Bergoglio Misa Conmemoracion Beagle cropped.jpg|150px|right|ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೊಗ್ಲಿಯೋ ]] |
[[File:Bergoglio Misa Conmemoracion Beagle cropped.jpg|150px|right|ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೊಗ್ಲಿಯೋ ]] |
||
*ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ಗೆ [http://www.prajavani.net/article/%E0%B2%A6%E0%B2%A4%E0%B3%8D%E2%80%8C%E0%B2%97%E0%B3%86-%E0%B2%9C%E0%B3%88%E0%B2%B2%E0%B3%81-%E0%B2%AE%E0%B3%86%E0%B2%AE%E0%B2%A8%E0%B3%8D%E2%80%8C%E0%B2%97%E0%B3%86-%E0%B2%97%E0%B2%B2%E0%B3%8D%E0%B2%B2%E0%B3%81 ಗಲ್ಲು ಶಿಕ್ಷೆ] ಮತ್ತು ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ. |
|||
*[[ಪಿ.ಶೇಷಾದ್ರಿ|ಪಿ. ಶೇಷಾದ್ರಿ]] ಅವರ ''[[ಭಾರತ್ ಸ್ಟೋರ್ಸ್]]'' ಚಲನಚಿತ್ರಕ್ಕೆ ಶ್ರೇಷ್ಠ ಪ್ರಾದೇಶಿಕ ಚಿತ್ರ (ಕನ್ನಡ) ಪ್ರಶಸ್ತಿ |
*[[ಪಿ.ಶೇಷಾದ್ರಿ|ಪಿ. ಶೇಷಾದ್ರಿ]] ಅವರ ''[[ಭಾರತ್ ಸ್ಟೋರ್ಸ್]]'' ಚಲನಚಿತ್ರಕ್ಕೆ ಶ್ರೇಷ್ಠ ಪ್ರಾದೇಶಿಕ ಚಿತ್ರ (ಕನ್ನಡ) ಪ್ರಶಸ್ತಿ |
||
*[[ಮಾರ್ಚ್ ೧೩|ಮಾರ್ಚ್ ೧೩ ರಂದು]] ನೂತನ [[ಪೋಪ್]] ಆಗಿ [[ಅರ್ಜೆಂಟೀನಾ]] ದ ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೊಗ್ಲಿಯೋ ಅವರು [[ಪೋಪ್ ಫ್ರಾನ್ಸಿಸ್]] ಎಂಬ ನಾಮಕರಣದೊಂದಿಗೆ ಆಯ್ಕೆ.('''ಚಿತ್ರಿತ''') |
*[[ಮಾರ್ಚ್ ೧೩|ಮಾರ್ಚ್ ೧೩ ರಂದು]] ನೂತನ [[ಪೋಪ್]] ಆಗಿ [[ಅರ್ಜೆಂಟೀನಾ]] ದ ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೊಗ್ಲಿಯೋ ಅವರು [[ಪೋಪ್ ಫ್ರಾನ್ಸಿಸ್]] ಎಂಬ ನಾಮಕರಣದೊಂದಿಗೆ ಆಯ್ಕೆ.('''ಚಿತ್ರಿತ''') |
೦೭:೪೪, ೨೨ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ
- ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ಗೆ ಗಲ್ಲು ಶಿಕ್ಷೆ ಮತ್ತು ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ.
- ಪಿ. ಶೇಷಾದ್ರಿ ಅವರ ಭಾರತ್ ಸ್ಟೋರ್ಸ್ ಚಲನಚಿತ್ರಕ್ಕೆ ಶ್ರೇಷ್ಠ ಪ್ರಾದೇಶಿಕ ಚಿತ್ರ (ಕನ್ನಡ) ಪ್ರಶಸ್ತಿ
- ಮಾರ್ಚ್ ೧೩ ರಂದು ನೂತನ ಪೋಪ್ ಆಗಿ ಅರ್ಜೆಂಟೀನಾ ದ ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೊಗ್ಲಿಯೋ ಅವರು ಪೋಪ್ ಫ್ರಾನ್ಸಿಸ್ ಎಂಬ ನಾಮಕರಣದೊಂದಿಗೆ ಆಯ್ಕೆ.(ಚಿತ್ರಿತ)
- ಮಾರ್ಚ್ ೫ ರಂದು ಗಂಗೂಬಾಯಿ ಹಾನಗಲ್ ಅವರ ನೂರನೆಯ ಹುಟ್ಟಿದ ದಿನ. ಅವರು ಜೀವಂತ ಇದ್ದಿದ್ದರೆ ಇವತ್ತು ಅವರಿಗೆ ನೂರು ವರ್ಷ ತುಂಬುತ್ತಿತ್ತು.
- ಫೆಬ್ರುವರಿ ೨೪ ರಂದು ಆರ್ಗೋ ಚಿತ್ರಕ್ಕೆ ೮೫ ನೆಯ ಅಕ್ಯಾಡೆಮಿ ಪ್ರಶಸ್ತಿ (ಆಸ್ಕರ್ ಪ್ರಶಸ್ತಿ). ಲೈಫ್ ಆಫ್ ಪೈ ಚಿತ್ರಕ್ಕೆ ಶ್ರೇಷ್ಠ ನಿರ್ದೇಶಕ ಸೇರಿ ಇತರ ನಾಲ್ಕು ಪ್ರಶಸ್ತಿ.
- ಫೆಬ್ರುವರಿ ೨೧ ರಂದು ಹೈದರಾಬಾದಿನಲ್ಲಿ ಸರಣಿ ಬಾಂಬ್ ಸ್ಫೋಟ. ಹತ್ತಾರು ಸಾವು.
- ಜನವರಿ ೧೩ ರಂದು ಆದಿ ಚುಂಚನಗಿರಿ ಮಠದ ಆಧಿಪತಿಗಳಾದ ಖ್ಯಾತ ಯತಿ ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರ ಸ್ವಾಮೀಜಿ ತೀವ್ರವಾದ ಹೃದಯಾಘಾತದಿಂದ ನಿಧನ.
- ಡಿಸೆಂಬರ್ ೨೭ರಂದು ಒಡಿಯಾ ಭಾಷೆಯ ಲೇಖಕಿ ಪ್ರತಿಭಾ ರೇ ಯವರಿಗೆ ಪ್ರತಿಷ್ಥಿತ ಜ್ಞಾನಪೀಠ ಪ್ರಶಸ್ತಿ ಘೋಷಣೆ.