ಮೊದಲನೆಯ ಕೆಂಪೇಗೌಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.2) (Robot: Adding ta:கெம்பெ கவுடா |
ಚು Bot: Migrating 2 interwiki links, now provided by Wikidata on d:q6387049 (translate me) |
||
೩ ನೇ ಸಾಲು: | ೩ ನೇ ಸಾಲು: | ||
{{ಚುಟುಕು}} |
{{ಚುಟುಕು}} |
||
[[en:Kempe Gowda I]] |
|||
[[ta:கெம்பெ கவுடா]] |
೦೨:೪೧, ೯ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ
ಮೊದಲನೆಯ ಕೆಂಪೇಗೌಡನು (೧೫೧೩-೧೫೬೯) ವಿಜಯನಗರ ಸಾಮ್ರಾಜ್ಯದ ಸಾಮಂತವಾಗಿದ್ದ ಯಲಹಂಕದ ಪಾಳೇಗಾರನಾಗಿದ್ದನು. ಮೊದಲಿಗೆ, ಅವನು ನಿರ್ಮಿಸಿದ ಆ ಪಟ್ಟಣವನ್ನು ಬೆಂದಕಾಳೂರು ಎಂದು ಕರೆದನು. ನಂತರ, ಬ್ರಿಟಿಷರು ಭಾರತವನ್ನು ಆಕ್ರಮಿಸಿದಾಗ, ಅವರು ಅದನ್ನು ಬ್ಯಾಂಗಲೋರ್ ಎಂದು ಪುನರ್ನಾಮಕರಣ ಮಾಡಿದರು. ಈಗ ಸರ್ಕಾರವು ಅಧಿಕೃತವಾಗಿ ಈ ಪಟ್ಟಣವನ್ನು ಬೆಂಗಳೂರು ಎಂದೇ ಕರೆಯುತ್ತದೆ. ಅವನು ಭಾರತದ ನಗರವಾದ ಬೆಂಗಳೂರನ್ನು ೧೫೩೭ರಲ್ಲಿ ಸ್ಥಾಪಿಸಿದನೆಂದು ನಂಬಲಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |