ಮೊದಲನೆಯ ಕೆಂಪೇಗೌಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಕದಂಬರ ರಾಜ್ಯ ಬವನ್ನು ಆಳಿದ ಕೀರ್ತಿ ಇವರಿಗೆ ಸಲ್ಲುತ್ತದೆ
No edit summary
೧ ನೇ ಸಾಲು: ೧ ನೇ ಸಾಲು:
'''ಮೊದಲನೆಯ ಕೆಂಪೇಗೌಡ'''ನು (೧೫೧೩-೧೫೬೯) [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯದ]] ಸಾಮಂತವಾಗಿದ್ದ [[ಯಲಹಂಕ|ಯಲಹಂಕದ]] ಪಾಳೇಗಾರನಾಗಿದ್ದನು. ಮೊದಲಿಗೆ, ಅವನು ನಿರ್ಮಿಸಿದ ಆ ಪಟ್ಟಣವನ್ನು ಬೆಂದಕಾಳೂರು ಎಂದು ಕರೆದನು. ನಂತರ, ಬ್ರಿಟಿಷರು ಭಾರತವನ್ನು ಆಕ್ರಮಿಸಿದಾಗ, ಅವರು ಅದನ್ನು [[ಬ್ಯಾಂಗಲೋರ್]] ಎಂದು ಪುನರ್‌ನಾಮಕರಣ ಮಾಡಿದರು. ಈಗ ಸರ್ಕಾರವು ಅಧಿಕೃತವಾಗಿ ಈ ಪಟ್ಟಣವನ್ನು ಬೆಂಗಳೂರು ಎಂದೇ ಕರೆಯುತ್ತದೆ. ಅವನು ಭಾರತವಾದ ನಗರವಾದ ಬೆಂಗಳೂರನ್ನು ೧೫೩೭ರಲ್ಲಿ ಸ್ಥಾಪಿಸಿದನೆಂದು ನಂಬಲಾಗಿದೆ.
'''ಮೊದಲನೆಯ ಕೆಂಪೇಗೌಡ'''ನು (೧೫೧೩-೧೫೬೯) [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯದ]] ಸಾಮಂತವಾಗಿದ್ದ [[ಯಲಹಂಕ|ಯಲಹಂಕದ]] ಪಾಳೇಗಾರನಾಗಿದ್ದನು. ಮೊದಲಿಗೆ, ಅವನು ನಿರ್ಮಿಸಿದ ಆ ಪಟ್ಟಣವನ್ನು ಬೆಂದಕಾಳೂರು ಎಂದು ಕರೆದನು. ನಂತರ, ಬ್ರಿಟಿಷರು ಭಾರತವನ್ನು ಆಕ್ರಮಿಸಿದಾಗ, ಅವರು ಅದನ್ನು [[ಬ್ಯಾಂಗಲೋರ್]] ಎಂದು ಪುನರ್‌ನಾಮಕರಣ ಮಾಡಿದರು. ಈಗ ಸರ್ಕಾರವು ಅಧಿಕೃತವಾಗಿ ಈ ಪಟ್ಟಣವನ್ನು ಬೆಂಗಳೂರು ಎಂದೇ ಕರೆಯುತ್ತದೆ. ಅವನು ಭಾರತದ ನಗರವಾದ ಬೆಂಗಳೂರನ್ನು ೧೫೩೭ರಲ್ಲಿ ಸ್ಥಾಪಿಸಿದನೆಂದು ನಂಬಲಾಗಿದೆ.
[[ವರ್ಗ:ಬೆಂಗಳೂರಿನ ಇತಿಹಾಸ]]
[[ವರ್ಗ:ಬೆಂಗಳೂರಿನ ಇತಿಹಾಸ]]



೧೭:೦೯, ೨೨ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ

ಮೊದಲನೆಯ ಕೆಂಪೇಗೌಡನು (೧೫೧೩-೧೫೬೯) ವಿಜಯನಗರ ಸಾಮ್ರಾಜ್ಯದ ಸಾಮಂತವಾಗಿದ್ದ ಯಲಹಂಕದ ಪಾಳೇಗಾರನಾಗಿದ್ದನು. ಮೊದಲಿಗೆ, ಅವನು ನಿರ್ಮಿಸಿದ ಆ ಪಟ್ಟಣವನ್ನು ಬೆಂದಕಾಳೂರು ಎಂದು ಕರೆದನು. ನಂತರ, ಬ್ರಿಟಿಷರು ಭಾರತವನ್ನು ಆಕ್ರಮಿಸಿದಾಗ, ಅವರು ಅದನ್ನು ಬ್ಯಾಂಗಲೋರ್ ಎಂದು ಪುನರ್‌ನಾಮಕರಣ ಮಾಡಿದರು. ಈಗ ಸರ್ಕಾರವು ಅಧಿಕೃತವಾಗಿ ಈ ಪಟ್ಟಣವನ್ನು ಬೆಂಗಳೂರು ಎಂದೇ ಕರೆಯುತ್ತದೆ. ಅವನು ಭಾರತದ ನಗರವಾದ ಬೆಂಗಳೂರನ್ನು ೧೫೩೭ರಲ್ಲಿ ಸ್ಥಾಪಿಸಿದನೆಂದು ನಂಬಲಾಗಿದೆ.