ತ್ರೇತಾಯುಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Luckas-bot (ಚರ್ಚೆ | ಕಾಣಿಕೆಗಳು) ಚು r2.7.1) (robot Adding: ml:ത്രേതായുഗം |
ಚು r2.7.3) (Robot: Adding jv:Treta Yuga; cosmetic changes |
||
೧ ನೇ ಸಾಲು: | ೧ ನೇ ಸಾಲು: | ||
'''ತ್ರೇತಾಯುಗ''' - [[ಹಿಂದೂ ಧರ್ಮ]]ದ |
'''ತ್ರೇತಾಯುಗ''' - [[ಹಿಂದೂ ಧರ್ಮ]]ದ ಮಹಾಕಾವ್ಯಗಳಲ್ಲೊಂದಾದ [[ರಾಮಾಯಣ]]ದಲ್ಲಿನ ಘಟನಾವಳಿಗಳು ಸಂಭವಿಸಿದ [[ಯುಗ]] ಎಂದು [[ಹಿಂದೂ ಧರ್ಮ|ಹಿಂದೂ]] ಪುರಾಣಗಳಲ್ಲಿ ನಂಬಲಾಗಿದೆ. |
||
[[ವೈಕುಂಠ]]ದ ಅಧಿಪತಿಯಾದ [[ಮಹಾವಿಷ್ಣು]]ವು |
[[ವೈಕುಂಠ]]ದ ಅಧಿಪತಿಯಾದ [[ಮಹಾವಿಷ್ಣು]]ವು ದುಷ್ಟಶಕ್ತಿಗಳನ್ನು ಸಂಹರಿಸಲು [[ರಾಮ]]ನ ಅವತಾರ ಎತ್ತಿದ ಯುಗವೆಂದು ಹೇಳಲಾಗುತ್ತದೆ. |
||
೨೧ ನೇ ಸಾಲು: | ೨೧ ನೇ ಸಾಲು: | ||
==ಇವನ್ನೂ ನೋಡಿ== |
== ಇವನ್ನೂ ನೋಡಿ == |
||
* [[ರಾಮ]] |
* [[ರಾಮ]] |
||
೩೩ ನೇ ಸಾಲು: | ೩೩ ನೇ ಸಾಲು: | ||
{{ಹಿಂದೂ ಸಂಸ್ಕೃತಿ}} |
{{ಹಿಂದೂ ಸಂಸ್ಕೃತಿ}} |
||
⚫ | |||
⚫ | |||
[[en:Treta Yuga]] |
[[en:Treta Yuga]] |
||
೪೧ ನೇ ಸಾಲು: | ೪೦ ನೇ ಸಾಲು: | ||
[[id:Tretayuga]] |
[[id:Tretayuga]] |
||
[[it:Treta Yuga]] |
[[it:Treta Yuga]] |
||
[[jv:Treta Yuga]] |
|||
[[mk:Трета југа]] |
[[mk:Трета југа]] |
||
[[ml:ത്രേതായുഗം]] |
[[ml:ത്രേതായുഗം]] |
೦೨:೨೬, ೨೭ ಸೆಪ್ಟೆಂಬರ್ ೨೦೧೨ ನಂತೆ ಪರಿಷ್ಕರಣೆ
ತ್ರೇತಾಯುಗ - ಹಿಂದೂ ಧರ್ಮದ ಮಹಾಕಾವ್ಯಗಳಲ್ಲೊಂದಾದ ರಾಮಾಯಣದಲ್ಲಿನ ಘಟನಾವಳಿಗಳು ಸಂಭವಿಸಿದ ಯುಗ ಎಂದು ಹಿಂದೂ ಪುರಾಣಗಳಲ್ಲಿ ನಂಬಲಾಗಿದೆ.
ವೈಕುಂಠದ ಅಧಿಪತಿಯಾದ ಮಹಾವಿಷ್ಣುವು ದುಷ್ಟಶಕ್ತಿಗಳನ್ನು ಸಂಹರಿಸಲು ರಾಮನ ಅವತಾರ ಎತ್ತಿದ ಯುಗವೆಂದು ಹೇಳಲಾಗುತ್ತದೆ.
ನಾಲ್ಕು(೪)ಯುಗಗಳು
೧.ಕೃತಯುಗ ಅಥವಾ ಸತ್ಯ ಯುಗ-ಈ ಕಾಲದಲ್ಲಿ ಧರ್ಮ ನಾಲ್ಕೂ(೪) ಕಾಲುಗಳ ಮೇಲೆ ನಿಂತಿತ್ತು.
೨.ತ್ರೇತಾಯುಗ-ಈ ಕಾಲದಲ್ಲಿ ಧರ್ಮ ಮೂರು(೩) ಕಾಲುಗಳ ಮೇಲೆ ನಿಂತಿತ್ತು.
೩.ದ್ವಾಪರಯುಗ-ಈ ಕಾಲದಲ್ಲಿ ಧರ್ಮ ಎರಡು(೨) ಕಾಲುಗಳ ಮೇಲೆ ನಿಂತಿತ್ತು.
೪.ಕಲಿಯಗ-ಈ ಕಾಲದಲ್ಲಿ ಧರ್ಮ ಒಂದು(೧) ಕಾಲ ಮೇಲೆ ನಿಂತಿದೆ.
ತ್ರೇತಾಯುಗವು ಮಹಾಭಾರತ ನಡೆದ ದ್ವಾಪರಯುಗಕ್ಕಿಂತಲೂ ಹಿಂದಿನದು.
ಇವನ್ನೂ ನೋಡಿ
ವಾಲ್ಮೀಕಿ ವಿರಚಿತ ರಾಮಾಯಣ |
---|
ಪಾತ್ರಗಳು |
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ |
ಇತರೆ |
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು | |
ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ | |
---|---|
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ | |
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ | |
ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ |