ಚಿ.ಉದಯಶಂಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಸುಪ್ರಭಾತ ಲಿಂಕ್ ಕರೆಕ್ಟೆಡ್
ಭಾಗ್ಯದ ಲಕ್ಷ್ಮಿ ಬಾರಮ್ಮ, ಜನ್ಮ ಜನ್ಮದ ಅನುಬಂಧ ಲಿಂಕ್
೧೮ ನೇ ಸಾಲು: ೧೮ ನೇ ಸಾಲು:
* [[ನಾ ನಿನ್ನ ಮರೆಯಲಾರೆ]]
* [[ನಾ ನಿನ್ನ ಮರೆಯಲಾರೆ]]
* [[ಹಾಲು ಜೇನು]]
* [[ಹಾಲು ಜೇನು]]
* [[ಭಾಗ್ಯದ ಲಕ್ಷ್ಮೀಬಾರಮ್ಮ]]
* [[ಭಾಗ್ಯದ ಲಕ್ಷ್ಮಿ ಬಾರಮ್ಮ]]
* [[ಅದೇ ಕಣ್ಣು]]
* [[ಅದೇ ಕಣ್ಣು]]
* [[ಚಂದನದ ಗೊಂಬೆ]]
* [[ಚಂದನದ ಗೊಂಬೆ]]
೩೯ ನೇ ಸಾಲು: ೩೯ ನೇ ಸಾಲು:
* [[ಭೂತಯ್ಯನ ಮಗ ಅಯ್ಯು]]
* [[ಭೂತಯ್ಯನ ಮಗ ಅಯ್ಯು]]
* [[ಆಪರೇಷನ್ ಡೈಮಂಡ್ ರ್ಯಾಕೆಟ್]]
* [[ಆಪರೇಷನ್ ಡೈಮಂಡ್ ರ್ಯಾಕೆಟ್]]
* [[ಜನ್ಮಜನ್ಮದ ಅನುಬಂಧ]]
* [[ಜನ್ಮ ಜನ್ಮದ ಅನುಬಂಧ]]





೧೦:೧೨, ೨೬ ಆಗಸ್ಟ್ ೨೦೦೬ ನಂತೆ ಪರಿಷ್ಕರಣೆ

ಚಿ.ಉದಯಶಂಕರ್

ಚಿ. ಉದಯಶಂಕರ್ ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರು. ಇವರು ಕನ್ನಡದ ಚಿತ್ರಸಾಹಿತಿಯಾಗಿದ್ದ ಚಿ.ಸದಾಶಿವಯ್ಯನವರ ಪುತ್ರ.
"ಸಂತ ತುಕಾರಾಂ" ಉದಯಶಂಕರ್ ಸಾಹಿತ್ಯ ನೀಡಿದ ಮೊದಲ ಚಿತ್ರ.ಚಿ.ಉದಯಶಂಕರ್ ಅವರ ಸಾಹಿತ್ಯ ಸರಳವಾದುದ್ದು ಎಂದೇ ವಿಮರ್ಶಕರ ಅಭಿಪ್ರಾಯ.
ಕಸ್ತೂರಿ ನಿವಾಸ ಚಿತ್ರದ ಇವರ ರಚನೆಯಲ್ಲಿರುವ 'ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು' ಗೀತೆ, ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ.
ಆಪರೇಷನ್ ಡೈಮಂಡ್ ರ್ಯಾಕೆಟ್ ಚಿತ್ರದಲ್ಲಿನ ಡಾ. ರಾಜ್‌ಕುಮಾರ್ ಗಾಯನದಲ್ಲಿರುವ "If you come today, its too early" ಎನ್ನುವ ವಿಭಿನ್ನ ಗೀತೆಯನ್ನು ರಚಿಸಿದವರು ಚಿ.ಉದಯಶಂಕರ್. ಈ ಹಾಡಿನ ಸಂಪೂರ್ಣ ಸಾಹಿತ್ಯ, ಆಂಗ್ಲಭಾಷೆಯಲ್ಲಿರುವುದು ಒಂದು ವಿಶೇಷ.

ಚಿ. ಉದಯಶಂಕರ್ ಕೆಲವು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಪ್ರಮುಖ ಚಿತ್ರಗಳು