ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೭ ನೇ ಸಾಲು: | ೭ ನೇ ಸಾಲು: | ||
* [[ಡಿಸೆಂಬರ್ ೨೦]] [[ರಷ್ಯಾ|ರಷ್ಯಾದಲ್ಲಿ]] '''[[ಭಗವದ್ಗೀತೆ]]''' ನಿಷೆಧಿಸಲು ಹುನ್ನಾರ. [[ಭಾರತ|ಭಾರತದಲ್ಲಿ]] ಭಾರಿ ಪ್ರತಿಭಟನೆ. |
* [[ಡಿಸೆಂಬರ್ ೨೦]] [[ರಷ್ಯಾ|ರಷ್ಯಾದಲ್ಲಿ]] '''[[ಭಗವದ್ಗೀತೆ]]''' ನಿಷೆಧಿಸಲು ಹುನ್ನಾರ. [[ಭಾರತ|ಭಾರತದಲ್ಲಿ]] ಭಾರಿ ಪ್ರತಿಭಟನೆ. |
||
* [[ಡಿಸೆಂಬರ್ ೧೭|ಡಿಸೆಂಬರ್ ೧೭ರಂದು]] [[ಉತ್ತರ ಕೊರಿಯಾ|ಉತ್ತರ ಕೊರಿಯಾದ]] ಸರ್ವಾಧಿಕಾರಿ '''[[ಕಿಮ್ ಜಾಂಗ್ ಇಲ್]]''' ನಿಧನ. |
* [[ಡಿಸೆಂಬರ್ ೧೭|ಡಿಸೆಂಬರ್ ೧೭ರಂದು]] [[ಉತ್ತರ ಕೊರಿಯಾ|ಉತ್ತರ ಕೊರಿಯಾದ]] ಸರ್ವಾಧಿಕಾರಿ '''[[ಕಿಮ್ ಜಾಂಗ್ ಇಲ್]]''' ನಿಧನ. |
||
* [[ಡಿಸೆಂಬರ್,೨೫|ಡಿಸೆಂಬರ್, ೨೫ ರಂದು]] ಬೆಂಗಳೂರಿನ 'ಸದಾಶಿವನಗರ'ದಲ್ಲಿ ವಾಸಿಸುತ್ತಿದ್ದ ಮಾಜೀ ಮುಖ್ಯಮಂತ್ರಿ, [[ಎಸ್. ಬಂಗಾರಪ್ಪ]] ನವರನ್ನು 'ಮಲ್ಯಾ ಆಸ್ಪತ್ರೆ'ಗೆ ಡಿಸೆಂಬರ್ ೮ ರಂದು ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಡಿಸೆಂಬರ್, ೨೫, ರ ರವಿವಾರ ರಾತ್ರಿ ೧೨-೪೫ ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಕರ್ನಾಟಕದ ಮಾಜೀ ಮುಖ್ಯಮಂತ್ರಿ |
* [[ಡಿಸೆಂಬರ್,೨೫|ಡಿಸೆಂಬರ್, ೨೫ ರಂದು]] ಬೆಂಗಳೂರಿನ 'ಸದಾಶಿವನಗರ'ದಲ್ಲಿ ವಾಸಿಸುತ್ತಿದ್ದ ಮಾಜೀ ಮುಖ್ಯಮಂತ್ರಿ, [[ಎಸ್. ಬಂಗಾರಪ್ಪ]] ನವರನ್ನು 'ಮಲ್ಯಾ ಆಸ್ಪತ್ರೆ'ಗೆ ಡಿಸೆಂಬರ್ ೮ ರಂದು ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಡಿಸೆಂಬರ್, ೨೫, ರ ರವಿವಾರ ರಾತ್ರಿ ೧೨-೪೫ ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಕರ್ನಾಟಕದ ಮಾಜೀ ಮುಖ್ಯಮಂತ್ರಿ [[ಬಂಗಾರಪ್ಪ]] ನವರು, ಪತ್ಮಿ, [[ಶಕುಂತಲಾ ಬಂಗಾರಪ್ಪ]] ಇಬ್ಬರು ಪುತ್ರರನ್ನೂ, ಮೂವರು ಹೆಣ್ಣುಮಕ್ಕಳನ್ನೂ ಹಾಗೂ ಅಪಾರ ಬಂಧುವರ್ಗ ಹಾಗೂ ಮಿತ್ರವೃಂದವನ್ನೂ ಅಗಲಿ ತೆರಳಿದ್ದಾರೆ. |
||
೦೯:೪೪, ೨೭ ಡಿಸೆಂಬರ್ ೨೦೧೧ ನಂತೆ ಪರಿಷ್ಕರಣೆ
- ಡಿಸೆಂಬರ್ ೨೭ರಿಂದ ಬಲಿಷ್ಠ ಲೋಕಪಾಲ ಕಾಯ್ದೆ ರಚನೆಗೆ ಆಗ್ರಹಿಸಿ ಮುಂಬಯಿಯಲ್ಲಿ ಅಣ್ಣಾ ಹಜಾರೆ ೩ ದಿನಗಳ ಉಪವಾಸ ಘೊಷಣೆ
- ಡಿಸೆಂಬರ್ ೨೬ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ (ಬಾರ್ಡರ್-ಗವಾಸ್ಕರ್ ಟ್ರೋಫಿ) ಆರಂಭ.
- ಡಿಸೆಂಬರ್ ೨೫ರಂದು ವಿಶ್ವಾದ್ಯಂತ ಕ್ರಿಸ್ಮಸ್ ಹಬ್ಬ ಅಥವಾ ಕ್ರಿಸ್ತಜಯಂತಿ ಆಚರಣೆ.
- ಡಿಸೆಂಬರ್ ೨೨ರಂದು ಮುಖ್ಯಮಂತ್ರಿ ಸದಾನಂದ ಗೌಡರಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಜಯ.
- ಡಿಸೆಂಬರ್ ೨೦ ರಷ್ಯಾದಲ್ಲಿ ಭಗವದ್ಗೀತೆ ನಿಷೆಧಿಸಲು ಹುನ್ನಾರ. ಭಾರತದಲ್ಲಿ ಭಾರಿ ಪ್ರತಿಭಟನೆ.
- ಡಿಸೆಂಬರ್ ೧೭ರಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಇಲ್ ನಿಧನ.
- ಡಿಸೆಂಬರ್, ೨೫ ರಂದು ಬೆಂಗಳೂರಿನ 'ಸದಾಶಿವನಗರ'ದಲ್ಲಿ ವಾಸಿಸುತ್ತಿದ್ದ ಮಾಜೀ ಮುಖ್ಯಮಂತ್ರಿ, ಎಸ್. ಬಂಗಾರಪ್ಪ ನವರನ್ನು 'ಮಲ್ಯಾ ಆಸ್ಪತ್ರೆ'ಗೆ ಡಿಸೆಂಬರ್ ೮ ರಂದು ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಡಿಸೆಂಬರ್, ೨೫, ರ ರವಿವಾರ ರಾತ್ರಿ ೧೨-೪೫ ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಕರ್ನಾಟಕದ ಮಾಜೀ ಮುಖ್ಯಮಂತ್ರಿ ಬಂಗಾರಪ್ಪ ನವರು, ಪತ್ಮಿ, ಶಕುಂತಲಾ ಬಂಗಾರಪ್ಪ ಇಬ್ಬರು ಪುತ್ರರನ್ನೂ, ಮೂವರು ಹೆಣ್ಣುಮಕ್ಕಳನ್ನೂ ಹಾಗೂ ಅಪಾರ ಬಂಧುವರ್ಗ ಹಾಗೂ ಮಿತ್ರವೃಂದವನ್ನೂ ಅಗಲಿ ತೆರಳಿದ್ದಾರೆ.