ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
M G Harish (ಚರ್ಚೆ | ಕಾಣಿಕೆಗಳು) ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ |
||
೧ ನೇ ಸಾಲು: | ೧ ನೇ ಸಾಲು: | ||
[[File:Dev Anand still5.jpg|100px|ದೇವ್ ಆನಂದ್|thumb]] |
[[File:Dev Anand still5.jpg|100px|ದೇವ್ ಆನಂದ್|thumb]] |
||
* [[ಡಿಸೆಂಬರ್ ೧೧|ಡಿಸೆಂಬರ್ ೧೧ರಂದು]] [[ವ್ಯಂಗ್ಯಚಿತ್ರಕಾರ]] '''[[ಮಾರಿಯೊ ಮಿರಾಂಡ]]''' ನಿಧನ. |
|||
* [[ಡಿಸೆಂಬರ್ ೯|ಡಿಸೆಂಬರ್ ೯ರಿಂದ]] ಮೂರು ದಿನಗಳ ಕಾಲ '''[[ಗಂಗಾವತಿ|ಗಂಗಾವತಿಯಲ್ಲಿ]] ೭೮ನೇ [[ಕನ್ನಡ ಸಾಹಿತ್ಯ ಸಮ್ಮೇಳನ]]'''. |
* [[ಡಿಸೆಂಬರ್ ೯|ಡಿಸೆಂಬರ್ ೯ರಿಂದ]] ಮೂರು ದಿನಗಳ ಕಾಲ '''[[ಗಂಗಾವತಿ|ಗಂಗಾವತಿಯಲ್ಲಿ]] ೭೮ನೇ [[ಕನ್ನಡ ಸಾಹಿತ್ಯ ಸಮ್ಮೇಳನ]]'''. |
||
* [[ವೀರೇಂದ್ರ ಸೆಹ್ವಾಗ್]] ಅವರಿಂದ [[ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್]] ಪಂದ್ಯದಲ್ಲಿ '''ಅತಿ ಹೆಚ್ಚು ರನ್ (೨೧೯) ಗಳಿಕೆ ದಾಖಲೆ'''. |
* [[ವೀರೇಂದ್ರ ಸೆಹ್ವಾಗ್]] ಅವರಿಂದ [[ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್]] ಪಂದ್ಯದಲ್ಲಿ '''ಅತಿ ಹೆಚ್ಚು ರನ್ (೨೧೯) ಗಳಿಕೆ ದಾಖಲೆ'''. |
||
೭ ನೇ ಸಾಲು: | ೮ ನೇ ಸಾಲು: | ||
* [[ಬುದ್ಧ ಅಂತರರಾಷ್ಟ್ರೀಯ ಸಂಚಾರಪಥ|ಬುದ್ಧ ಅಂತರರಾಷ್ಟ್ರೀಯ ಸಂಚಾರಪಥದಲ್ಲಿ]] [[ಭಾರತ|ಭಾರತದ]] ಮೊಟ್ಟಮೊದಲ [[ಫಾರ್ಮುಲಾ-೧]] ಇಂಡಿಯನ್ ಗ್ರ್ಯಾನ್ ಪ್ರಿ ರೇಸ್. [[ಸೆಬಾಸ್ಟಿಯನ್ ವೆಟ್ಟೆಲ್]] ವಿಜಯಿ. |
* [[ಬುದ್ಧ ಅಂತರರಾಷ್ಟ್ರೀಯ ಸಂಚಾರಪಥ|ಬುದ್ಧ ಅಂತರರಾಷ್ಟ್ರೀಯ ಸಂಚಾರಪಥದಲ್ಲಿ]] [[ಭಾರತ|ಭಾರತದ]] ಮೊಟ್ಟಮೊದಲ [[ಫಾರ್ಮುಲಾ-೧]] ಇಂಡಿಯನ್ ಗ್ರ್ಯಾನ್ ಪ್ರಿ ರೇಸ್. [[ಸೆಬಾಸ್ಟಿಯನ್ ವೆಟ್ಟೆಲ್]] ವಿಜಯಿ. |
||
* [[ಅರವಿಂದ್ ಮಫತ್ ಲಾಲ್]], ಸಾಮಾಜಿಕ ಕಾರ್ಯಕರ್ತ, ಬೃಹತ್ ಹತ್ತಿಬಟ್ಟೆಯ ತಯಾರಕ, ಉದ್ಯೋಗಪತಿ, ೨೦೧೧ ರ, ರವಿವಾರ, ಅಕ್ಟೋಬರ್ ೩೦ ರಂದು ಮಧ್ಯಪ್ರದೇಶದ [[ಚಿತ್ರಕೂಟ|ಚಿತ್ರಕೂಟದಲ್ಲಿ]] ವಿಧಿವಶ. |
* [[ಅರವಿಂದ್ ಮಫತ್ ಲಾಲ್]], ಸಾಮಾಜಿಕ ಕಾರ್ಯಕರ್ತ, ಬೃಹತ್ ಹತ್ತಿಬಟ್ಟೆಯ ತಯಾರಕ, ಉದ್ಯೋಗಪತಿ, ೨೦೧೧ ರ, ರವಿವಾರ, ಅಕ್ಟೋಬರ್ ೩೦ ರಂದು ಮಧ್ಯಪ್ರದೇಶದ [[ಚಿತ್ರಕೂಟ|ಚಿತ್ರಕೂಟದಲ್ಲಿ]] ವಿಧಿವಶ. |
||
* [[ಭೂ ಹಗರಣ]] ಹಿನ್ನೆಲೆಯಲ್ಲಿ [[ಕೃಷ್ಣಯ್ಯ ಶೆಟ್ಟಿ]], ಮಾಜಿ ಮುಖ್ಯಮಂತ್ರಿ '''[[ಯಡಿಯೂರಪ್ಪ]] ಬಂಧನ'''. |
|||
<!--- ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. ---> |
|||
* [['ಸುಪ್ರಸಿದ್ಧ ವ್ಯಂಗ್ಯಚಿತ್ರಕಾರ]], [[ಮಾರಿಯೊ ಮಿರಾಂಡ]], ಗೋವದ ಹತ್ತಿರದ ಅವರ ಹಳ್ಳಿಯ ಮನೆಯಲ್ಲಿ, ೨೦೧೧ ರ, ಡಿಸೆಂಬರ್, ೧೧ ರ ಬೆಳಿಗ್ಯೆ ನಿಧನರಾದರು. ಅವರು ಹಲವಾರು ತಿಂಗಳಿನಿಂದ ಹಾಸಿಗೆ ಹಿಡಿದು ಮಲಗಿದ್ದರು. ತಮ್ಮ ವೃತ್ತಿಯಲ್ಲೂ ಏನೂ ಕೊಡುಗೆಯನ್ನು ಕೊಡಲು ಅಸಮರ್ಥರಾಗಿದ್ದರು. |
|||
೧೯:೨೧, ೧೭ ಡಿಸೆಂಬರ್ ೨೦೧೧ ನಂತೆ ಪರಿಷ್ಕರಣೆ
- ಡಿಸೆಂಬರ್ ೧೧ರಂದು ವ್ಯಂಗ್ಯಚಿತ್ರಕಾರ ಮಾರಿಯೊ ಮಿರಾಂಡ ನಿಧನ.
- ಡಿಸೆಂಬರ್ ೯ರಿಂದ ಮೂರು ದಿನಗಳ ಕಾಲ ಗಂಗಾವತಿಯಲ್ಲಿ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ.
- ವೀರೇಂದ್ರ ಸೆಹ್ವಾಗ್ ಅವರಿಂದ ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ (೨೧೯) ಗಳಿಕೆ ದಾಖಲೆ.
- ಡಿಸೆಂಬರ್ ೩ ರಂದು ಇಂಗ್ಲೆಂಡಿನ ಆಸ್ಪತ್ರೆಯೊಂದರಲ್ಲಿ ಬಾಲಿವುಡ್ಡಿನ ಯುವನಟನೆಂದೇ ಹೆಸರುಗಳಿಸಿದ್ದ ೮೮ ವರ್ಷ ವಯಸ್ಸಿನ ದೇವ್ ಆನಂದ್ ಹೃದಯಾಘಾತದಿಂದ ನಿಧನ.
- ನವೆಂಬರ್ ೫ರಂದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಹಿರಿಯ ನಟ, ನಿರ್ದೇಶಕ ಭೂಪೇನ್ ಹಜಾರಿಕಾ ನಿಧನ.
- ವಿಜ್ಞಾನಿ ಡಾ. ಹರಗೋಬಿಂದ ಖುರಾನ ನಿಧನ
- ಬುದ್ಧ ಅಂತರರಾಷ್ಟ್ರೀಯ ಸಂಚಾರಪಥದಲ್ಲಿ ಭಾರತದ ಮೊಟ್ಟಮೊದಲ ಫಾರ್ಮುಲಾ-೧ ಇಂಡಿಯನ್ ಗ್ರ್ಯಾನ್ ಪ್ರಿ ರೇಸ್. ಸೆಬಾಸ್ಟಿಯನ್ ವೆಟ್ಟೆಲ್ ವಿಜಯಿ.
- ಅರವಿಂದ್ ಮಫತ್ ಲಾಲ್, ಸಾಮಾಜಿಕ ಕಾರ್ಯಕರ್ತ, ಬೃಹತ್ ಹತ್ತಿಬಟ್ಟೆಯ ತಯಾರಕ, ಉದ್ಯೋಗಪತಿ, ೨೦೧೧ ರ, ರವಿವಾರ, ಅಕ್ಟೋಬರ್ ೩೦ ರಂದು ಮಧ್ಯಪ್ರದೇಶದ ಚಿತ್ರಕೂಟದಲ್ಲಿ ವಿಧಿವಶ.