ಕನಕಾಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಚುNo edit summary ಟ್ಯಾಗ್: 2017 source edit |
ಟ್ಯಾಗ್: 2017 source edit |
||
೨೫ ನೇ ಸಾಲು: | ೨೫ ನೇ ಸಾಲು: | ||
* ಸಮುದ್ರ ಮಂಥನದ ಶಿಲಾಶಿಲ್ಪ - ೬ ಅಡಿ ಎತ್ತರ |
* ಸಮುದ್ರ ಮಂಥನದ ಶಿಲಾಶಿಲ್ಪ - ೬ ಅಡಿ ಎತ್ತರ |
||
* ಪುರಂದರದಾಸರ ವಿಗ್ರಹ, ಇಂದಿರಾನಗರ ಸಂಗೀತ ಸಭಾ |
* ಪುರಂದರದಾಸರ ವಿಗ್ರಹ, ಇಂದಿರಾನಗರ ಸಂಗೀತ ಸಭಾ |
||
* ಕುವೆಂಪು ಪ್ರತಿಮೆ, |
* ಕುವೆಂಪು ಪ್ರತಿಮೆ, ಲಾಲ್ಬಾಗ್ ಪಶ್ಚಿಮ ದ್ವಾರ |
||
* ಸರ್ ಎಂ. ವಿಶ್ವೇಶ್ವರಯ್ಯ |
* ಸರ್ ಎಂ. ವಿಶ್ವೇಶ್ವರಯ್ಯ |
||
* ವೀಣೆ ದೊರೆಸ್ವಾಮಿ ಅಯ್ಯಂಗಾರ್ |
* ವೀಣೆ ದೊರೆಸ್ವಾಮಿ ಅಯ್ಯಂಗಾರ್ |
||
೩೨ ನೇ ಸಾಲು: | ೩೨ ನೇ ಸಾಲು: | ||
* ಶಿವರಾಮ ಕಾರಂತರ ಎದೆ ವಿಗ್ರಹ, ಉಡುಪಿಯ ಸಾಲಿಗ್ರಾಮದ ವಸ್ತುಸಂಗ್ರಹಾಲಯ |
* ಶಿವರಾಮ ಕಾರಂತರ ಎದೆ ವಿಗ್ರಹ, ಉಡುಪಿಯ ಸಾಲಿಗ್ರಾಮದ ವಸ್ತುಸಂಗ್ರಹಾಲಯ |
||
* ಪಿ. ಎಂ. ಎ. ಪೈರವರ ಫ಼ೈಬರ್ ಗ್ಲಾಸ್ ಶಿಲ್ಪ, ಮಣಿಪಾಲ್ ವಿಶ್ವವಿದ್ಯಾಲಯ |
* ಪಿ. ಎಂ. ಎ. ಪೈರವರ ಫ಼ೈಬರ್ ಗ್ಲಾಸ್ ಶಿಲ್ಪ, ಮಣಿಪಾಲ್ ವಿಶ್ವವಿದ್ಯಾಲಯ |
||
* |
* ಡಿ. ಎ. ಪಾಂಡುರವರ ಕಂಚಿನ ಎದೆ ವಿಗ್ರಹ, ಆರ್. ವಿ. ದಂತ ವಿದ್ಯಾಲಯ |
||
* ಪ್ರೊ. ಎಂ. ಪಿ. ಎಲ್. ಶಾಸ್ತ್ರಿ (ಎಂ. ಇ. ಎಸ್. ಕಾಲೇಜಿನ ಸಂಸ್ಥಾಪಕರು)ರವರ ಫ಼ೈಬರ್ ಗ್ಲಾಸ್ ಶಿಲ್ಪ |
* ಪ್ರೊ. ಎಂ. ಪಿ. ಎಲ್. ಶಾಸ್ತ್ರಿ (ಎಂ. ಇ. ಎಸ್. ಕಾಲೇಜಿನ ಸಂಸ್ಥಾಪಕರು)ರವರ ಫ಼ೈಬರ್ ಗ್ಲಾಸ್ ಶಿಲ್ಪ |
||
* ಶರಣಬಸಪ್ಪ ಅಪ್ಪರವರ ಎದೆ ವಿಗ್ರಹ, ಗುಲ್ಬರ್ಗ |
* ಶರಣಬಸಪ್ಪ ಅಪ್ಪರವರ ಎದೆ ವಿಗ್ರಹ, ಗುಲ್ಬರ್ಗ |
||
೩೮ ನೇ ಸಾಲು: | ೩೮ ನೇ ಸಾಲು: | ||
* ಶ್ರೀಮತಿ [[ಕಮಲಾದೇವಿ ಚಟ್ಟೋಪಾಧ್ಯಾಯ]] - ಲೋಹ |
* ಶ್ರೀಮತಿ [[ಕಮಲಾದೇವಿ ಚಟ್ಟೋಪಾಧ್ಯಾಯ]] - ಲೋಹ |
||
* ಪಂ. ರಾಮರಾವ್ ನಾಯಕ್ - ಫ಼ೈಬರ್ ಗ್ಲಾಸ್ |
* ಪಂ. ರಾಮರಾವ್ ನಾಯಕ್ - ಫ಼ೈಬರ್ ಗ್ಲಾಸ್ |
||
* |
* ಬೆಳೆಗರೆ ಚಂದ್ರಶೇಖರ ಶಾಸ್ತ್ರಿಗಳು - ಫ಼ೈಬರ್ ಗ್ಲಾಸ್ |
||
== ಪ್ರಶಸ್ತಿಗಳು == |
== ಪ್ರಶಸ್ತಿಗಳು == |
೧೩:೪೭, ೮ ಜೂನ್ ೨೦೨೧ ನಂತೆ ಪರಿಷ್ಕರಣೆ
ಕನ್ನಡದ ಪ್ರಥಮ ಮಹಿಳಾ ಶಿಲ್ಪಿ ಎಂದೇ ಖ್ಯಾತರಾಗಿದ್ದ [೧] ಜಕಣಾಚಾರಿ ಪ್ರಶಸ್ತಿಗೆ ಭಾಜನರಾಗಿದ್ದ ಕನಕಾಮೂರ್ತಿ (೧೯೪೨-೨೦೨೧) ಕೈಯಲ್ಲಿ ಅರಳಿದ್ದ ೨೦೦ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿತಗೊಂಡಿವೆ.
ವೈಯಕ್ತಿಕ ಜೀವನ
೧೯೪೨ರ ಡಿಸೆಂಬರ ೨ರಂದು[೨][೩], ಜಮೀನ್ದಾರ್ ಮುತ್ತತ್ತಿ ಸುಬ್ಬರಾಯ ಮತ್ತು ಸುಂದರಮ್ಮ ದಂಪತಿಗಳಿಗೆ, ಟಿ. ನರಸೀಪುರದಲ್ಲಿ (ಮೈಸೂರು) ಜನಿಸಿದರು. ತಾಯಿ ಸುಂದರಮ್ಮ ಗಮಕ ಕಲಾವಿದರಾಗಿದ್ದರು.
ನಾರಾಯಣ ಮೂರ್ತಿಯವರನ್ನು ಮದುವೆಯಾಗಿದ್ದರು. ಇವರ ಮಗ ರೂಮಿ ಹರೀಶ್ (ಲಿಂಗ ಪರಿವರ್ತನೆಗೆ ಮುಂಚಿನ ಹೆಸರು: ಸುಮತಿ ಮೂರ್ತಿ)
ಕಲಾಶಿಕ್ಷಣ
ಬಾಲ್ಯದಲ್ಲಿಯೇ ರಂಗೋಲಿ ಕಲೆಯಲ್ಲಿ ಆಸಕ್ತಿ ಹೊಂದಿದ್ದರು.[೪] ಬಿ. ಎಸ್ಸಿ. ಪದವಿ ನಂತರ, ತಮ್ಮ ಸಹೋದರನೊಂದಿಗೆ ಚಿತ್ರಕಲೆ ಕಲೆಯುವ ಉದ್ದೇಶದಿಂದ ಭೇಟಿಕೊಟ್ಟಿದ್ದ ಬೆಂಗಳೂರಿನ ಕಲಾಮಂದಿರ ಕಲಾ ಶಾಲೆಯಲ್ಲಿ[೫] ೧೯೬೨ರಲ್ಲಿ, ಮೃತ್ತಿಕಾ (ಮಣ್ಣಿನ) ಪ್ರತಿಮಾಗಾರಿಕೆಯಲ್ಲಿ ಡಿಪ್ಲೊಮಾ ಗಳಿಸಿದರು. ಅಲ್ಲಿಯೇ ಕರ್ನಾಟಕದ ಹಲವಾರು ಶಿಲ್ಪಕಲಾ ಶೈಲಿಗಳನ್ನು ಅಭ್ಯಸಿಸಿದರು. [೬] ಗುರುಗಳಾದ ಡಿ. ವಾದಿರಾಜರು (ಸಾಂಪ್ರದಾಯಿಕ ಭಾರತೀಯ ಶಿಲ್ಪಶಾಸ್ತ್ರ) ಮತ್ತು ಎ. ಎನ್. ಸುಬ್ಬರಾಯರು (ರೇಖಾಚಿತ್ರ), ಕನಕಾಮೂರ್ತಿಯವರ ಆಸಕ್ತಿಗೆ ನೀರೆರೆದರು. [೭] ಹಲವಾರು ಶಿಲ್ಪ ಕಲಾಶಿಬಿರಗಳಲ್ಲಿ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಶಿಲ್ಪ ಕಲಾಕೃತಿಗಳು
ಲೋಹಶಿಲ್ಪ, ಕಾಷ್ಠಶಿಲ್ಪ ಮತ್ತು ಶಿಲಾಶಿಲ್ಪಗಳಲ್ಲಿ ಪರಿಣಿತಿ ಹೊಂದಿ, ಬಹುಬೇಡಿಕೆಯ ಶಿಲ್ಪಿಯಾಗಿದ್ದ ಇವರ ೨೦೦ಕ್ಕೂ ಹೆಚ್ಚು ಕೆತ್ತನೆಯ ಕಲಾಕೃತಿಗಳು ನಾಡಿನಾದ್ಯಂತ ಪ್ರತಿಷ್ಠಾಪನೆಗೊಂಡಿವೆ.
- ಕಲ್ಲಿನ ಗಣಪ - ೯ ಅಡಿ, ಸಾಯಿಬಾಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು
- ವಿಷ್ಣುವಿನ ಪ್ರತಿಮೆ - ಹೊಯ್ಸಳ ಶೈಲಿ, ಸಾಯಿಬಾಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು[೮]
- ರೈಟ್ ಸೋದರರ ಪ್ರತಿಮೆ - ಫ಼ೈಬರ್ ಗ್ಲಾಸ್ ಶಿಲ್ಪ - ೨೦೦೩, ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ
- ಗಣೇಶ ಮತ್ತು ಸರಸ್ವತಿಯರ ವಿಗ್ರಹ, ಭಾರತೀಯ ವಿದ್ಯಾಭವನ
- ಸಪ್ತಋಷಿಗಳ ಶಿಲಾಶಿಲ್ಪ - ಕುಳಿತ ಭಂಗಿಯಲ್ಲಿ, ಚಿಕ್ಕ ಗುಬ್ಬಿಯ ತಪೋವನ ಆಶ್ರಮ
- ವಿಶ್ವಾಮಿತ್ರರ ಮಹರ್ಷಿ - ೭ ಅಡಿ ಶಿಲಾಶಿಲ್ಪ, ಚಿಕ್ಕ ಗುಬ್ಬಿಯ ತಪೋವನ ಆಶ್ರಮ
- ಹನುಮಂತ - ೧೦ ಅಡಿ ಶಿಲಾಶಿಲ್ಪ , ಚಿಕ್ಕ ಗುಬ್ಬಿಯ ತಪೋವನ ಆಶ್ರಮ
- ಗಣೇಶಮೂರ್ತಿ, ಮಲ್ಲೇಶ್ವರ
- ಸಮುದ್ರ ಮಂಥನದ ಶಿಲಾಶಿಲ್ಪ - ೬ ಅಡಿ ಎತ್ತರ
- ಪುರಂದರದಾಸರ ವಿಗ್ರಹ, ಇಂದಿರಾನಗರ ಸಂಗೀತ ಸಭಾ
- ಕುವೆಂಪು ಪ್ರತಿಮೆ, ಲಾಲ್ಬಾಗ್ ಪಶ್ಚಿಮ ದ್ವಾರ
- ಸರ್ ಎಂ. ವಿಶ್ವೇಶ್ವರಯ್ಯ
- ವೀಣೆ ದೊರೆಸ್ವಾಮಿ ಅಯ್ಯಂಗಾರ್
- ಗಂಗೂಬಾಯಿ ಹಾನ್ಗಲ್
- ಕೆ. ಎಂ. ಮುಂಷಿ
- ಶಿವರಾಮ ಕಾರಂತರ ಎದೆ ವಿಗ್ರಹ, ಉಡುಪಿಯ ಸಾಲಿಗ್ರಾಮದ ವಸ್ತುಸಂಗ್ರಹಾಲಯ
- ಪಿ. ಎಂ. ಎ. ಪೈರವರ ಫ಼ೈಬರ್ ಗ್ಲಾಸ್ ಶಿಲ್ಪ, ಮಣಿಪಾಲ್ ವಿಶ್ವವಿದ್ಯಾಲಯ
- ಡಿ. ಎ. ಪಾಂಡುರವರ ಕಂಚಿನ ಎದೆ ವಿಗ್ರಹ, ಆರ್. ವಿ. ದಂತ ವಿದ್ಯಾಲಯ
- ಪ್ರೊ. ಎಂ. ಪಿ. ಎಲ್. ಶಾಸ್ತ್ರಿ (ಎಂ. ಇ. ಎಸ್. ಕಾಲೇಜಿನ ಸಂಸ್ಥಾಪಕರು)ರವರ ಫ಼ೈಬರ್ ಗ್ಲಾಸ್ ಶಿಲ್ಪ
- ಶರಣಬಸಪ್ಪ ಅಪ್ಪರವರ ಎದೆ ವಿಗ್ರಹ, ಗುಲ್ಬರ್ಗ
- ಕೆ. ಕೆ. ಹೆಬ್ಬಾರ್ - ಲೋಹ
- ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ - ಲೋಹ
- ಪಂ. ರಾಮರಾವ್ ನಾಯಕ್ - ಫ಼ೈಬರ್ ಗ್ಲಾಸ್
- ಬೆಳೆಗರೆ ಚಂದ್ರಶೇಖರ ಶಾಸ್ತ್ರಿಗಳು - ಫ಼ೈಬರ್ ಗ್ಲಾಸ್
ಪ್ರಶಸ್ತಿಗಳು
- ೧೯೭೦ - ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ
- ೧೯೮೮ - ನಾಗಪುರದಲ್ಲಿ ಜರುಗಿದ ಶಿಲ್ಪಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ
- ೧೯೯೬ - ಕನ್ನಡ ರಾಜ್ಯೊತ್ಸವ ಪ್ರಶಸ್ತಿ (ಕರ್ನಾಟಕ ಸರ್ಕಾರ)
- ೧೯೯೯ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ
- ೨೦೧೦ - ಜಕಣಾಚಾರಿ ಪ್ರಶಸ್ತಿ (ಕರ್ನಾಟಕ ಸರ್ಕಾರ)
- ೨೦೧೬ - ಶ್ರೀ ವನಮಾಲಿ ಸೇವಾ ಪ್ರಶಸ್ತಿ
ಬರವಣಿಗೆ
ಲೇಖನಗಳು
ಶಿಲ್ಪಕಲೆ ಕುರಿತು ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ
- ಡೆಕ್ಕನ್ ಹೆರಾಲ್ಡ್
- ಇಂಡಿಯನ್ ಎಕ್ಸ್ಪ್ರೆಸ್
- ತರಂಗ
- ವಿಜಯವಾಣಿ
- ಪ್ರಜಾವಾಣಿ
- ಉದಯವಾಣಿ
ಪುಸ್ತಕಗಳು
- "ಉತ್ತುಂಗ ಶಿಖರ ಶಿಲ್ಪಿ" - ಡಿ. ವಾದಿರಾಜ್ರವರನ್ನು ಕುರಿತ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಕಟಿಸಿರುವ
- "ನಮ್ಮದನಿ" - ೨೦೦೮ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ
- "ಹೌದೇ? ಇದು ನಾನೇ!" - ೨೦೧೪ - ಭಾರತೀಯ ವಿದ್ಯಾಭವನ ಪ್ರಕಟಿಸಿದ ಆತ್ಮಚರಿತ್ರೆ
ನಿಧನ
ಮೇ ೧೩, ೨೦೨೧ ರಂದು ತಮ್ಮ ೭೯ನೇ ವಯಸ್ಸಿನಲ್ಲಿ ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು.[೯]
- ↑ https://www.vijayavani.net/a-sculptor-kanaka-murthy-is-no-more/
- ↑ https://www.newindianexpress.com/lifestyle/fashion/2021/may/15/kanaka-murthy-was-a-pioneer-former-unesco-ambassadorchiranjiv-singh-2302621.html
- ↑ https://www.thehindu.com/news/national/karnataka/kanaka-murthy-passes-away/article34561711.ece
- ↑ https://www.youtube.com/watch?v=tHeQZD4djGQ
- ↑ https://www.youtube.com/watch?v=yfj9sRv-rfE
- ↑ https://www.youtube.com/watch?v=yfj9sRv-rfE
- ↑ https://www.youtube.com/watch?v=rjy9EtU2PjI
- ↑ https://www.vijayavani.net/a-sculptor-kanaka-murthy-is-no-more/
- ↑ https://www.prajavani.net/artculture/art/lifestyle-of-sculpture-artist-kanaka-murthy-834383.html