ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಸೆಪ್ಟೆಂಬರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚುNo edit summary |
ಚುNo edit summary |
||
೭ ನೇ ಸಾಲು: | ೭ ನೇ ಸಾಲು: | ||
* [[ಸೆಪ್ಟೆಂಬರ್ ೮]] : [[ಯೇಸುಕ್ರಿಸ್ತ|ಯೇಸುಕ್ರಿಸ್ತನ]] ತಾಯಿ ಮರಿಯಾ ಮಾತೆಯ ಜನನೋತ್ಸವ. |
* [[ಸೆಪ್ಟೆಂಬರ್ ೮]] : [[ಯೇಸುಕ್ರಿಸ್ತ|ಯೇಸುಕ್ರಿಸ್ತನ]] ತಾಯಿ ಮರಿಯಾ ಮಾತೆಯ ಜನನೋತ್ಸವ. |
||
* [[ಸೆಪ್ಟೆಂಬರ್ ೮]] : [[ಪೂರ್ಣಚಂದ್ರ ತೇಜಸ್ವಿ|ಪೂರ್ಣಚಂದ್ರ ತೇಜಸ್ವಿಯವರ]] ಹುಟ್ಟು ಹಬ್ಬ.[[File:Poornachandra_Tejasvi.jpg|thumb|Right|' ಪೂರ್ಣಚಂದ್ರ ತೇಜಸ್ವಿ']] |
* [[ಸೆಪ್ಟೆಂಬರ್ ೮]] : [[ಪೂರ್ಣಚಂದ್ರ ತೇಜಸ್ವಿ|ಪೂರ್ಣಚಂದ್ರ ತೇಜಸ್ವಿಯವರ]] ಹುಟ್ಟು ಹಬ್ಬ.[[File:Poornachandra_Tejasvi.jpg|thumb|Right|' ಪೂರ್ಣಚಂದ್ರ ತೇಜಸ್ವಿ']] |
||
* [[ಸೆಪ್ಟೆಂಬರ್ ೧೧]] : [[೨೦೦೧|೨೦೦೧ರಲ್ಲಿ]] [[ಅಮೇರಿಕ ದೇಶ|ಅಮೇರಿಕ ದೇಶದ]] [[ನ್ಯೂ ಯಾರ್ಕ್ ನಗರ|ನ್ಯೂ ಯಾರ್ಕ್ ನಗರದ]] '''ವರ್ಲ್ಡ್ ಟ್ರೇಡ್ ಸೆಂಟರ್''' |
* [[ಸೆಪ್ಟೆಂಬರ್ ೧೧]] : [[೨೦೦೧|೨೦೦೧ರಲ್ಲಿ]] [[ಅಮೇರಿಕ ದೇಶ|ಅಮೇರಿಕ ದೇಶದ]] [[ನ್ಯೂ ಯಾರ್ಕ್ ನಗರ|ನ್ಯೂ ಯಾರ್ಕ್ ನಗರದ]] '''ವರ್ಲ್ಡ್ ಟ್ರೇಡ್ ಸೆಂಟರ್''' ಕಟ್ಟಡಗಳ ಮೇಲೆ [[ಭಯೋತ್ಪಾದನೆ|ಭಯೋತ್ಪಾದಕರಿಂದ]] ಅಪಹರಿಸಲ್ಪಟ್ಟ ವಿಮಾನಗಳಿಂದ ದಾಳಿ (''ಚಿತ್ರಿತ''). |
||
* [[ಸೆಪ್ಟೆಂಬರ್ ೧೪]] : [[೧೯೫೯|೧೯೫೯ರಲ್ಲಿ]] [[ಸೋವಿಯೆಟ್ ಒಕ್ಕೂಟ]] ಉಡಾವಣೆ ಮಾಡಿದ [[ಲೂನ ೨]] ಗಗನನೌಕೆ [[ಚಂದ್ರ|ಚಂದ್ರನನ್ನು]] ತಲುಪಿದ ಮೊದಲ ಮಾನವ ನಿರ್ಮಿತ ವಸ್ತು ಆಯಿತು. |
* [[ಸೆಪ್ಟೆಂಬರ್ ೧೪]] : [[೧೯೫೯|೧೯೫೯ರಲ್ಲಿ]] [[ಸೋವಿಯೆಟ್ ಒಕ್ಕೂಟ]] ಉಡಾವಣೆ ಮಾಡಿದ [[ಲೂನ ೨]] ಗಗನನೌಕೆ [[ಚಂದ್ರ|ಚಂದ್ರನನ್ನು]] ತಲುಪಿದ ಮೊದಲ ಮಾನವ ನಿರ್ಮಿತ ವಸ್ತು ಆಯಿತು. |
||
* [[ಸೆಪ್ಟೆಂಬರ್ ೧೫]] : [[ಸರ್ ಎಂ.ವಿಶ್ವೇಶ್ವರಯ್ಯ|ಸರ್ ಎಂ.ವಿಶ್ವೇಶ್ವರಯ್ಯನವರ]] ಜನ್ಮದಿನ. ಅವರ ಹುಟ್ಟುಹಬ್ಬದ ನೆನಪಿನಲ್ಲಿ [[ಎಂಜಿನಿಯರುಗಳ ದಿನಾಚರಣೆ]] |
* [[ಸೆಪ್ಟೆಂಬರ್ ೧೫]] : [[ಸರ್ ಎಂ.ವಿಶ್ವೇಶ್ವರಯ್ಯ|ಸರ್ ಎಂ.ವಿಶ್ವೇಶ್ವರಯ್ಯನವರ]] ಜನ್ಮದಿನ. ಅವರ ಹುಟ್ಟುಹಬ್ಬದ ನೆನಪಿನಲ್ಲಿ [[ಎಂಜಿನಿಯರುಗಳ ದಿನಾಚರಣೆ]] |
೧೨:೪೯, ೩೦ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ
- ಸೆಪ್ಟೆಂಬರ್ ೫ : ಭಾರತದ ರಾಷ್ಟ್ರಪತಿಯಾಗಿದ್ದ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬದ ನೆನಪಿನಲ್ಲಿ ಶಿಕ್ಷಕರ ದಿನಾಚರಣೆ.
- ಸೆಪ್ಟೆಂಬರ್ ೬ : ೧೫೨೨ರಲ್ಲಿ ಫೆರ್ಡಿನೆಂಡ್ ಮೆಗಲನ್ ನೇತೃತ್ವದಲ್ಲಿ ಹೊರಟಿದ್ದ ವಿಕ್ಟೋರಿಯ ಹಡಗು ೨೬೫ ದಿನಗಳ ನಂತರ ಪ್ರಪಂಚವನ್ನು ಸುತ್ತಿ ಬಂದ ಮೊದಲ ಹಡಗಾಯಿತು.
- ಸೆಪ್ಟೆಂಬರ್ ೮ : ಯೇಸುಕ್ರಿಸ್ತನ ತಾಯಿ ಮರಿಯಾ ಮಾತೆಯ ಜನನೋತ್ಸವ.
- ಸೆಪ್ಟೆಂಬರ್ ೮ : ಪೂರ್ಣಚಂದ್ರ ತೇಜಸ್ವಿಯವರ ಹುಟ್ಟು ಹಬ್ಬ.
- ಸೆಪ್ಟೆಂಬರ್ ೧೧ : ೨೦೦೧ರಲ್ಲಿ ಅಮೇರಿಕ ದೇಶದ ನ್ಯೂ ಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡಗಳ ಮೇಲೆ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟ ವಿಮಾನಗಳಿಂದ ದಾಳಿ (ಚಿತ್ರಿತ).
- ಸೆಪ್ಟೆಂಬರ್ ೧೪ : ೧೯೫೯ರಲ್ಲಿ ಸೋವಿಯೆಟ್ ಒಕ್ಕೂಟ ಉಡಾವಣೆ ಮಾಡಿದ ಲೂನ ೨ ಗಗನನೌಕೆ ಚಂದ್ರನನ್ನು ತಲುಪಿದ ಮೊದಲ ಮಾನವ ನಿರ್ಮಿತ ವಸ್ತು ಆಯಿತು.
- ಸೆಪ್ಟೆಂಬರ್ ೧೫ : ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನ. ಅವರ ಹುಟ್ಟುಹಬ್ಬದ ನೆನಪಿನಲ್ಲಿ ಎಂಜಿನಿಯರುಗಳ ದಿನಾಚರಣೆ
- ಸೆಪ್ಟೆಂಬರ್ ೨೩ : ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ೧೯೬೫ರ ಭಾರತ ಪಾಕಿಸ್ತಾನದ ಯುದ್ಧದಲ್ಲಿ ಕದನ ವಿರಾಮ.
- ಸೆಪ್ಟೆಂಬರ್ ೨೮ : ಭಾರತದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮದಿನ.
- ಸೆಪ್ಟೆಂಬರ್ ೩೦ : ಯಹೂದಿ ಧರ್ಮದಲ್ಲಿ ರೋಷ್ ಹಶಾನ್ನ ಹಬ್ಬ.
- ಸೆಪ್ಟೆಂಬರ್ ೩೦ : ವಿಶ್ವ ಹೃದಯ ದಿನ
- {[ಸೆಪ್ಟೆಂಬರ್ ೨೮]} : ಭಾರತ ಸರ್ಕಾರವು ಮಂಡಿಸಿರುವ ಭೂ ಸುಧಾರಣ ಕಾಯ್ದೆ,ಹಾಗೂ ಎ ಪಿ ಎಮ್ ಸಿ ಕಾಯ್ದೆ ವಿರುದ್ದ ರೈತರು ಕರ್ನಾಟಕ ಬಂದ್ ಮಾಡಿದರು