ಆರ್.ವಿ.ಭಂಡಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Wikipedia python library |
ಚುNo edit summary |
||
೧ ನೇ ಸಾಲು: | ೧ ನೇ ಸಾಲು: | ||
{{Infobox Writer |
|||
ಆರ್.ವಿ.ಭಂಡಾರಿಯವರ ಕೆಲವು ಸಾಹಿತ್ಯಕೃತಿಗಳು: |
|||
| name = ರೋಹಿದಾಸ ವಿಠ್ಠಲ ಭಂಡಾರಿ |
|||
* ಕಣ್ಣೆ ಕಟ್ಟೆ ಕಾಡೆ ಗೂಡೆ |
|||
| image = |
|||
* ಕೊಲೆಗಾರನು ಪತ್ತೆಯಾಗಲಿಲ್ಲ |
|||
| imagesize = |
|||
-ಪ್ರೀ ತಿಯಕಾಳು(ಮಕ್ಕ ಳ ನಾಟಕ;ಸಂಕಲನ) |
|||
| caption = ಆರ್. ವಿ. ಭಂಡಾರಿ |
|||
-ಸಮಾಜವಾದಿ ವಾಸ್ತವ(ವಿಮರ್ಶೆ |
|||
| pseudonym = |
|||
{{ಚುಟುಕು}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು]] |
|||
| birth_date = [[ಮೇ]] ೫, ೧೯೩೬ |
|||
| birth_place = ಕೆರೆಕೋಣ, ಹೊನ್ನಾವರ ತಾಲ್ಲೂಕು, [[ಉತ್ತರ ಕನ್ನಡ|ಉತ್ತರ ಕನ್ನಡ ಜಿಲ್ಲೆ]] |
|||
| death_date = [[ಅಕ್ಟೋಬರ್]] ೨೫, ೨೦೦೮ |
|||
| death_place = ಮಣಿಪಾಲ, [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡ ಜಿಲ್ಲೆ]] |
|||
| resting_place = ಕೆರೆಕೋಣ, ಹೊನ್ನಾವರ ತಾಲ್ಲೂಕು, [[ಉತ್ತರ ಕನ್ನಡ|ಉತ್ತರ ಕನ್ನಡ ಜಿಲ್ಲೆ]] |
|||
| alma_mater = [[ಮಂಗಳೂರು ವಿಶ್ವವಿದ್ಯಾನಿಲಯ]] |
|||
| spouse = ಸುಬ್ಬಿ |
|||
| children = ಇಂದಿರಾ, ಮಾಧವಿ, ವಿಠ್ಠಲ |
|||
| relatives = ಸರಸ್ವತಿ (ತಾಯಿ) ಛಾಯಾ, ಅನಿಲ (ಮೊಮ್ಮಕ್ಕಳು) ಕಮಲಾಕರ (ಅಳಿಯ), ಯಮುನಾ ಗಾಂವ್ಕರ (ಸೊಸೆ) |
|||
| occupation = ಪ್ರಾಥಮಿಕ ಶಾಲಾ ಶಿಕ್ಷಕ (ನಿ. ೧೯೯೪ ಜೂನ್), ಲೇಖಕ, |
|||
| nationality = ಭಾರತೀಯ |
|||
| period = 20ನೆಯ ಶತಮಾನ |
|||
| genre = ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಶಿಶು ಸಾಹಿತ್ಯ |
|||
| subject = |
|||
| movement = [[ಬಂಡಾಯ]] |
|||
| debut_works = |
|||
| awards = [[ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ]](೨೦೦೫), ವಾಜಂತ್ರಿ ಪ್ರಶಸ್ತಿ, ಕೊಗ್ರೆ ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿ |
|||
| influences = |
|||
| influenced = ವಿಡಂಬಾರಿ (ವಿಷ್ಣು ಭಂಡಾರಿ), ಕಿರಣ ಭಟ್ಟ ಶಿರಸಿ, ಡಾ. ಶ್ರೀಪಾದ ಭಟ್, [[ವಿಠ್ಠಲ ಭಂಡಾರಿ]], ಮಾಧವಿ ಭಂಡಾರಿ |
|||
<ref>https://pusthakapreethi.wordpress.com/2008/10/28/%e0%b2%b9%e0%b2%bf%e0%b2%b0%e0%b2%bf%e0%b2%af-%e0%b2%ac%e0%b2%82%e0%b2%a1%e0%b2%be%e0%b2%af-%e0%b2%b8%e0%b2%be%e0%b2%b9%e0%b2%bf%e0%b2%a4%e0%b2%bf-%e0%b2%86%e0%b2%b0%e0%b3%8d%e0%b2%b5%e0%b2%bf/</ref> |
|||
| footnotes = (ಇತರ ವಿಷಯಗಳು) |
|||
}} |
|||
ವೃತ್ತಿಯಲ್ಲಿ ಶಿಕ್ಷಕರಾಗಿ, ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಗುರುತಿಸಿಕೊಂಡಿದ್ದ ಆರ್. ವಿ. ಭಂಡಾರಿಯವರು ಮಕ್ಕಳ ಸಾಹಿತ್ಯ, ವಿಮರ್ಶನೆ ಮತ್ತು ಸಾಕ್ಷರತಾ ಸಾಹಿತ್ಯ ಕ್ಷೇತ್ರದಲ್ಲಿ ಬಹುಮುಖ್ಯ ಕೊಡುಗೆ ನೀಡಿದ್ದಾರೆ. |
|||
== ಜೀವನ == |
|||
೫ ಮೇ, ೧೯೩೬ರಲ್ಲಿ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ಜನಿಸಿದ ಆರ್. ವಿ. ಭಂಡಾರಿಯವರು ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಎಂ. ಎ. ಪದವಿಗಳನ್ನುಗಳಿಸಿ, ೧೯೯೫ರಲ್ಲಿ ಮಂಗಳೂರಿನ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ವ್ಯಾಸಂಗನ್ನೂ ಪೂರೈಸಿದರು. ನಂತರ, ಶಿಕ್ಷಕರಾಗಿ ೧೯೯೪ರಲ್ಲಿ ನಿವೃತ್ತಿ ಹೊಂದಿದರು. |
|||
== ಪ್ರಶಸ್ತಿ-ಪುರಸ್ಕಾರಗಳು == |
|||
* ವಾಜಂತ್ರಿ ಶಿಕ್ಷಕ ಪ್ರಶಸ್ತಿ |
|||
* ಜಿಲ್ಲಾ ಶಿಕ್ಷಕ ಪ್ರಶಸ್ತಿ - ೧೯೯೨ |
|||
* ರಾಜ್ಯ ಶಿಕ್ಷಕ ಕಲ್ಯಾಣ ಪ್ರಶಸ್ತಿ - ೧೯೯೪ |
|||
* ಕೊಗ್ರೆ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ |
|||
* ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ - ೧೯೯೬ |
|||
* 'ಸಿಸು ಸಂಗಮೇಶ ದತ್ತಿ' ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ |
|||
* ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಅಂಬೇಡ್ಕರ್ ಫೆಲೋಶಿಪ್ - ೧೯೯೭ |
|||
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ೨೦೦೨ ('ಯಶವಂತನ ಯಶೋಗೀತ' ಮಕ್ಕಳ ಕಾದಂಬರಿಗೆ) |
|||
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ - ೨೦೦೫ |
|||
== ಕೃತಿಗಳು == |
|||
=== ಕಾದಂಬರಿಗಳು === |
|||
* ಬೆಂಕಿಯ ಮಧ್ಯೆ - ೧೯೮೪ |
|||
* ಬಿರುಗಾಳಿ - ೨೦೦೧ |
|||
* ನೆರೆ ಹಾವಳಿ ಮತ್ತು ಗೋಡೆಗಳು - ೨೦೦೨ |
|||
* ತಲೆಮಾರು - ೨೦೦೪ |
|||
=== ಕವನ ಸಂಕಲನ === |
|||
* ಕಣ್ಣೇಕಟ್ಟೆ ಕಾಡೇ ಗೂಡೆ - ೧೯೭೭ |
|||
* ಕೊಲೆಗಾರ ಪತ್ತೆಯಾಗಲಿಲ್ಲ - ೧೯೮೧ |
|||
* ಹದ್ದುಗಳು - ೨೦೦೭ |
|||
=== ವಿಮರ್ಶೆ === |
|||
* ಸಮಾಜವಾದಿ ವಾಸ್ತವ - ೧೯೮೯ |
|||
* ವರ್ಣದಿಂದ ವರ್ಗದ ಕಡೆಗೆ - ೨೦೦೩ |
|||
* ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ - ೨೦೦೩ |
|||
* ಒಳದನಿ - ೨೦೦೫ |
|||
* ಸಾಹಿತ್ಯ ಮತ್ತು ಪ್ರಭುತ್ವ- ೨೦೦೫ |
|||
* ಕುವೆಂಪು ದೃಷ್ಠಿ-ಸೃಷ್ಠಿ |
|||
=== ಮಕ್ಕಳ ಸಾಹಿತ್ಯ === |
|||
* ಪ್ರೀತಿಯಕಾಳು(ಮಕ್ಕಳ ನಾಟಕ;ಸಂಕಲನ) |
|||
* ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕಗಳು - ೧೯೮೪ |
|||
* ಬೆಳಕಿನ ಕಡೆಗೆ (13 ನಾಟಕ) |
|||
* ಬೆಳಕು ಹಂಚಿದ ಬಾಲಕ & ನಾನೂ ಗಾಂಧಿ ಆಗ್ತೇನೆ (2 ನಾಟಕಗಳು) - ೨೦೦೪ |
|||
* ಬಣ್ಣದ ಹಕ್ಕಿ (2 ನಾಟಕಗಳು) - ೨೦೦೫ |
|||
* ಆಡು ಬಾ ಹಾಡು ಬಾ |
|||
* ಹೂವಿನೊಡನೆ ಮಾತುಕತೆ - ೨೦೦೭ |
|||
* ಯಶವಂತನ ಯಶೋಗೀತ (ಕಾದಂಬರಿ) - ೨೦೦೨ |
|||
* ಚಿನ್ನದ ಹುಡುಗಿ ಚಿನ್ನಮ್ಮ (ಕಿರುಕಾದಂಬರಿ) - ೨೦೦೮ |
|||
* ಈದ್ಗಾ ಮತ್ತು ಬೆಳಕಿನ ಕಡೆಗೆ(ನಾಟಕ) - ೨೦೦೯ |
|||
* ಪ್ರೀತಿಯ ಕಾಳು (ನಾಟಕ) - ೨೦೧೧ |
|||
* ಒಂದೇ ಗೂಡಿನ ಹಕ್ಕಿಗಳು(ನಾಟಕ) - ೨೦೧೧ |
|||
=== ವ್ಯಕ್ತಿಚಿತ್ರ === |
|||
* ನಿರಂಜನ - ೨೦೦೫ |
|||
* ಕಾಡಿನ ಕವಿ (ಕುವೆಂಪು) - ೨೦೦೪ |
|||
* ನೇತಾಜಿ ಸುಭಾಶ್ಚಂದ್ರ ಬೋಸ್ - ೨೦೦೩ |
|||
=== ಸಾಕ್ಷರತಾ ಸಾಹಿತ್ಯ === |
|||
* ಕೇವಲ ಸಹಿ - ೧೯೯೪ |
|||
* ಐದು ಯಕ್ಷಗಾನ ಏಕಾಂಕಗಳು - ೧೯೯೪ |
|||
* ಇಟ್ಟ ಹೆಜ್ಜೆ ಮುಂದಕೆ - ೨೦೦೨ |
|||
* ನಾನು ಪ್ರೀತಿಸುತ್ತೇನೆ |
|||
=== ಸಂಪಾದನೆ === |
|||
* ರಸರಾಜ |
|||
* ದೀಪರಾಧನೆ |
|||
* ಕಲ್ಯಾಣ ಪ್ರಸಂಗಗಳು (ಯಕ್ಷಗಾನ ಪ್ರಸಂಗ ಸಂಪುಟ) |
|||
* ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಪುಟ (ಸಂಪಾದಕ ಮಂಡಲಿ ಸದಸ್ಯರು) |
|||
* ಉಪಸಂಸ್ಕೃತಿ ಮಾಲೆ- ಕನರ್ಾಟಕ ಸಾಹಿತ್ಯ ಅಕಾಡಮಿ ಇತ್ಯಾದಿ (ಸಂಪಾದಕ ಮಂಡಲಿ ಸದಸ್ಯರು) |
|||
=== ಇತರೆ === |
|||
* ಯಾನ ಮತ್ತು ಇತರ ನಾಟಕಗಳು - ೨೦೦೧ |
|||
* ಮೀನ್ಪಳ್ದಿ (ಕಥಾ ಸಂಕಲನ) - ೨೦೦೭ |
|||
* ಕನ್ನಡದಲ್ಲಿ ಇಂಗ್ಲಿಷ ವ್ಯಾಕರಣ - ೨೦೦೪ |
|||
== ಮರಣ == |
|||
ದೀರ್ಘಕಾಲದ ಅಸ್ವಸ್ಥತೆಯ ನಂತರ [[ಅಕ್ಟೋಬರ್]] ೨೫, ೨೦೦೮ರ ಶನಿವಾರ ಮಧ್ಯಾಹ್ನ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮರುದಿನ ಬೆಳಿಗ್ಗೆ ಅವರ ಊರಾದ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ಅಂತ್ಯಕ್ರಿಯೆ ನಡೆಯಿತು. [https://pusthakapreethi.wordpress.com/2008/10/28/%e0%b2%b9%e0%b2%bf%e0%b2%b0%e0%b2%bf%e0%b2%af-%e0%b2%ac%e0%b2%82%e0%b2%a1%e0%b2%be%e0%b2%af-%e0%b2%b8%e0%b2%be%e0%b2%b9%e0%b2%bf%e0%b2%a4%e0%b2%bf-%e0%b2%86%e0%b2%b0%e0%b3%8d%e0%b2%b5%e0%b2%bf/] |
|||
[[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು]] |
೨೨:೨೪, ೨೩ ಆಗಸ್ಟ್ ೨೦೨೦ ನಂತೆ ಪರಿಷ್ಕರಣೆ
ಆರ್.ವಿ.ಭಂಡಾರಿ | |
---|---|
ಜನನ | ಮೇ ೫, ೧೯೩೬ ಕೆರೆಕೋಣ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ |
ಮರಣ | ಅಕ್ಟೋಬರ್ ೨೫, ೨೦೦೮ ಮಣಿಪಾಲ, ದಕ್ಷಿಣ ಕನ್ನಡ ಜಿಲ್ಲೆ |
ಅಂತ್ಯ ಸಂಸ್ಕಾರ ಸ್ಥಳ | ಕೆರೆಕೋಣ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ |
ವೃತ್ತಿ | ಪ್ರಾಥಮಿಕ ಶಾಲಾ ಶಿಕ್ಷಕ (ನಿ. ೧೯೯೪ ಜೂನ್), ಲೇಖಕ, |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮಂಗಳೂರು ವಿಶ್ವವಿದ್ಯಾನಿಲಯ |
ಕಾಲ | 20ನೆಯ ಶತಮಾನ |
ಪ್ರಕಾರ/ಶೈಲಿ | ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಶಿಶು ಸಾಹಿತ್ಯ |
ಸಾಹಿತ್ಯ ಚಳುವಳಿ | ಬಂಡಾಯ |
ಪ್ರಮುಖ ಪ್ರಶಸ್ತಿ(ಗಳು) | ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ(೨೦೦೫), ವಾಜಂತ್ರಿ ಪ್ರಶಸ್ತಿ, ಕೊಗ್ರೆ ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿ |
ಬಾಳ ಸಂಗಾತಿ | ಸುಬ್ಬಿ |
ಮಕ್ಕಳು | ಇಂದಿರಾ, ಮಾಧವಿ, ವಿಠ್ಠಲ |
ಸಂಬಂಧಿಗಳು | ಸರಸ್ವತಿ (ತಾಯಿ) ಛಾಯಾ, ಅನಿಲ (ಮೊಮ್ಮಕ್ಕಳು) ಕಮಲಾಕರ (ಅಳಿಯ), ಯಮುನಾ ಗಾಂವ್ಕರ (ಸೊಸೆ) |
ಪ್ರಭಾವಿತರು
|
ವೃತ್ತಿಯಲ್ಲಿ ಶಿಕ್ಷಕರಾಗಿ, ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಗುರುತಿಸಿಕೊಂಡಿದ್ದ ಆರ್. ವಿ. ಭಂಡಾರಿಯವರು ಮಕ್ಕಳ ಸಾಹಿತ್ಯ, ವಿಮರ್ಶನೆ ಮತ್ತು ಸಾಕ್ಷರತಾ ಸಾಹಿತ್ಯ ಕ್ಷೇತ್ರದಲ್ಲಿ ಬಹುಮುಖ್ಯ ಕೊಡುಗೆ ನೀಡಿದ್ದಾರೆ.
ಜೀವನ
೫ ಮೇ, ೧೯೩೬ರಲ್ಲಿ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ಜನಿಸಿದ ಆರ್. ವಿ. ಭಂಡಾರಿಯವರು ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಎಂ. ಎ. ಪದವಿಗಳನ್ನುಗಳಿಸಿ, ೧೯೯೫ರಲ್ಲಿ ಮಂಗಳೂರಿನ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ವ್ಯಾಸಂಗನ್ನೂ ಪೂರೈಸಿದರು. ನಂತರ, ಶಿಕ್ಷಕರಾಗಿ ೧೯೯೪ರಲ್ಲಿ ನಿವೃತ್ತಿ ಹೊಂದಿದರು.
ಪ್ರಶಸ್ತಿ-ಪುರಸ್ಕಾರಗಳು
- ವಾಜಂತ್ರಿ ಶಿಕ್ಷಕ ಪ್ರಶಸ್ತಿ
- ಜಿಲ್ಲಾ ಶಿಕ್ಷಕ ಪ್ರಶಸ್ತಿ - ೧೯೯೨
- ರಾಜ್ಯ ಶಿಕ್ಷಕ ಕಲ್ಯಾಣ ಪ್ರಶಸ್ತಿ - ೧೯೯೪
- ಕೊಗ್ರೆ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ
- ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ - ೧೯೯೬
- 'ಸಿಸು ಸಂಗಮೇಶ ದತ್ತಿ' ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ
- ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಅಂಬೇಡ್ಕರ್ ಫೆಲೋಶಿಪ್ - ೧೯೯೭
- ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ೨೦೦೨ ('ಯಶವಂತನ ಯಶೋಗೀತ' ಮಕ್ಕಳ ಕಾದಂಬರಿಗೆ)
- ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ - ೨೦೦೫
ಕೃತಿಗಳು
ಕಾದಂಬರಿಗಳು
- ಬೆಂಕಿಯ ಮಧ್ಯೆ - ೧೯೮೪
- ಬಿರುಗಾಳಿ - ೨೦೦೧
- ನೆರೆ ಹಾವಳಿ ಮತ್ತು ಗೋಡೆಗಳು - ೨೦೦೨
- ತಲೆಮಾರು - ೨೦೦೪
ಕವನ ಸಂಕಲನ
- ಕಣ್ಣೇಕಟ್ಟೆ ಕಾಡೇ ಗೂಡೆ - ೧೯೭೭
- ಕೊಲೆಗಾರ ಪತ್ತೆಯಾಗಲಿಲ್ಲ - ೧೯೮೧
- ಹದ್ದುಗಳು - ೨೦೦೭
ವಿಮರ್ಶೆ
- ಸಮಾಜವಾದಿ ವಾಸ್ತವ - ೧೯೮೯
- ವರ್ಣದಿಂದ ವರ್ಗದ ಕಡೆಗೆ - ೨೦೦೩
- ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ - ೨೦೦೩
- ಒಳದನಿ - ೨೦೦೫
- ಸಾಹಿತ್ಯ ಮತ್ತು ಪ್ರಭುತ್ವ- ೨೦೦೫
- ಕುವೆಂಪು ದೃಷ್ಠಿ-ಸೃಷ್ಠಿ
ಮಕ್ಕಳ ಸಾಹಿತ್ಯ
- ಪ್ರೀತಿಯಕಾಳು(ಮಕ್ಕಳ ನಾಟಕ;ಸಂಕಲನ)
- ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕಗಳು - ೧೯೮೪
- ಬೆಳಕಿನ ಕಡೆಗೆ (13 ನಾಟಕ)
- ಬೆಳಕು ಹಂಚಿದ ಬಾಲಕ & ನಾನೂ ಗಾಂಧಿ ಆಗ್ತೇನೆ (2 ನಾಟಕಗಳು) - ೨೦೦೪
- ಬಣ್ಣದ ಹಕ್ಕಿ (2 ನಾಟಕಗಳು) - ೨೦೦೫
- ಆಡು ಬಾ ಹಾಡು ಬಾ
- ಹೂವಿನೊಡನೆ ಮಾತುಕತೆ - ೨೦೦೭
- ಯಶವಂತನ ಯಶೋಗೀತ (ಕಾದಂಬರಿ) - ೨೦೦೨
- ಚಿನ್ನದ ಹುಡುಗಿ ಚಿನ್ನಮ್ಮ (ಕಿರುಕಾದಂಬರಿ) - ೨೦೦೮
- ಈದ್ಗಾ ಮತ್ತು ಬೆಳಕಿನ ಕಡೆಗೆ(ನಾಟಕ) - ೨೦೦೯
- ಪ್ರೀತಿಯ ಕಾಳು (ನಾಟಕ) - ೨೦೧೧
- ಒಂದೇ ಗೂಡಿನ ಹಕ್ಕಿಗಳು(ನಾಟಕ) - ೨೦೧೧
ವ್ಯಕ್ತಿಚಿತ್ರ
- ನಿರಂಜನ - ೨೦೦೫
- ಕಾಡಿನ ಕವಿ (ಕುವೆಂಪು) - ೨೦೦೪
- ನೇತಾಜಿ ಸುಭಾಶ್ಚಂದ್ರ ಬೋಸ್ - ೨೦೦೩
ಸಾಕ್ಷರತಾ ಸಾಹಿತ್ಯ
- ಕೇವಲ ಸಹಿ - ೧೯೯೪
- ಐದು ಯಕ್ಷಗಾನ ಏಕಾಂಕಗಳು - ೧೯೯೪
- ಇಟ್ಟ ಹೆಜ್ಜೆ ಮುಂದಕೆ - ೨೦೦೨
- ನಾನು ಪ್ರೀತಿಸುತ್ತೇನೆ
ಸಂಪಾದನೆ
- ರಸರಾಜ
- ದೀಪರಾಧನೆ
- ಕಲ್ಯಾಣ ಪ್ರಸಂಗಗಳು (ಯಕ್ಷಗಾನ ಪ್ರಸಂಗ ಸಂಪುಟ)
- ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಪುಟ (ಸಂಪಾದಕ ಮಂಡಲಿ ಸದಸ್ಯರು)
- ಉಪಸಂಸ್ಕೃತಿ ಮಾಲೆ- ಕನರ್ಾಟಕ ಸಾಹಿತ್ಯ ಅಕಾಡಮಿ ಇತ್ಯಾದಿ (ಸಂಪಾದಕ ಮಂಡಲಿ ಸದಸ್ಯರು)
ಇತರೆ
- ಯಾನ ಮತ್ತು ಇತರ ನಾಟಕಗಳು - ೨೦೦೧
- ಮೀನ್ಪಳ್ದಿ (ಕಥಾ ಸಂಕಲನ) - ೨೦೦೭
- ಕನ್ನಡದಲ್ಲಿ ಇಂಗ್ಲಿಷ ವ್ಯಾಕರಣ - ೨೦೦೪
ಮರಣ
ದೀರ್ಘಕಾಲದ ಅಸ್ವಸ್ಥತೆಯ ನಂತರ ಅಕ್ಟೋಬರ್ ೨೫, ೨೦೦೮ರ ಶನಿವಾರ ಮಧ್ಯಾಹ್ನ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮರುದಿನ ಬೆಳಿಗ್ಗೆ ಅವರ ಊರಾದ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ಅಂತ್ಯಕ್ರಿಯೆ ನಡೆಯಿತು. [೧]