ವಸಂತೀಚಂದ್ರ
ಗೋಚರ
ವಸಂತೀಚಂದ್ರ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪಿಲಾರು ಗ್ರಾಮದಲ್ಲಿ ಜನಿಸಿದರು. ಉಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ:
ಕೃತಿಗಳು
[ಬದಲಾಯಿಸಿ]ಕವನ ಸಂಕಲನ
[ಬದಲಾಯಿಸಿ]- ಅಂತರಕ್ಷಿ
- ವೇಣುವನ
- ವೃಂದಾವನ
ಕಾದಂಬರಿ
[ಬದಲಾಯಿಸಿ]- ಅಗ್ನಿ
- ಉತ್ಥಾನ
- ಧರ್ಮ
- ನಿನ್ನಡಿಗಳಲ್ಲಿ
ನಾಟಕ
[ಬದಲಾಯಿಸಿ]- ಕ್ಷಮಾಮೂರ್ತಿ
ಮಕ್ಕಳ ಸಾಹಿತ್ಯ
[ಬದಲಾಯಿಸಿ]- ಕಿಶೋರಿ ಜಾಗೃತಿ
- ಸತ್ಯಕಾಮ
- ಸೌಗಂಧಿಕಾ ಪುಷ್ಪ