ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ
ಗೋಚರ
ವರ್ಣಶಿಲ್ಪಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು.ಕರ್ನಾಟಕ ರಾಜ್ಯ ರಾಜ್ಯ ಸರ್ಕಾರದಿಂದ ಸಮ್ಮಾನಿಸುಲ ಪ್ರತಿಷ್ಠಿತ 'ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ.
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಮಹನೀಯರುಗಳು
[ಬದಲಾಯಿಸಿ]| 1994 | ಕೆ.ಕೆ. ಹೆಬ್ಬಾರ್ |
|---|---|
| 1995 | ಡಿ.ವಿ.ಹಾಲಭಾವಿ |
| 1996 | ಎಂ.ಎ.ಚೆಟ್ಟಿ |
| 1997 | ಪಿ.ಆರ್.ತಿಪ್ಪೇಸ್ವಾಮಿ |
| 1998 | ಆರ್.ಎಂ.ಹಡಪದ |
| 1999 | ಎಂ.ಜೆ.ಶುದ್ಧೋದನ |
| 2000 | ಎಂ.ಎಸ್.ಚಂದ್ರಶೇಖರ್ |
| 2001 | ಎಸ್.ಎಸ್.ಮನೋಳಿ |
| 2002 | ಜೆ.ಎಸ್.ಖಂಡೇರಾವ್ |
| 2003 | ಎಸ್.ಜಿ.ವಾಸುದೇವ್ |
| 2004 | ಯೂಸುಫ್ ಅರಕ್ಕಲ್ |
| 2005 | ವಿಜಯ ಸಿಂಧೂರ |
| 2006 | ಬಿ.ಕೆ.ಹುಬಳಿ |
| 2007 | ಶಂಕರಗೌಡ ಬೆಟ್ಟದೂರು |
| 2008 | ಎಂ.ಬಿ.ಪಾಟೀಲ್ |
| 2009 | ವಿ.ಜಿ.ಅಂದಾನಿ |
| 2010 | ಕೆ. ಚಂದ್ರನಾಥ ಆಚಾರ್ಯ |
| 2011 | ವಿ.ಬಿ.ಹಿರೇಗೌಡರ |
| 2012 | ಯು.ಭಾಸ್ಕರರಾವ್ |
| 2013 | ಕೆ.ಟಿ.ಶಿವಪ್ರಸಾದ್ |
| 2014 | ವಿ.ಟಿ.ಕಾಳೆ |
| 2015 | ಪೀಟರ್ ಎ.ಲೂಯಿಸ್ |
| 2016 | ಎಂ.ಆರ್.ಬಾಳೀಕಾಯಿ |
| 2017 | ಎಂ.ಎಸ್.ಮೂರ್ತಿ |