ಬಿ.ಎಸ್. ತಲ್ವಾಡಿ
ಗೋಚರ
ಬಿ.ಎಸ್. ತಲವಾಡಿ (೧೯೫೪) ಕನ್ನಡದ ಪ್ರಮುಖ ಬರಹಗಾರ ಮತ್ತು ಜಾನಪದ ತಜ್ಞ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿದ ವ್ಯಾಪಕ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಕ್ರೈಸ್ತ ಸಂಸ್ಕೃತಿಯ ಸಾಹಿತ್ಯ ಪುಸ್ತಕಗಳ ಬರಹಗಾರರು.
ಜೀವನ ಚರಿತ್ರೆ
[ಬದಲಾಯಿಸಿ]
ಕೃತಿಗಳು
[ಬದಲಾಯಿಸಿ]ಅವರ ಕೊಡುಗೆಗಳ ಕುರಿತು ಹೆಚ್ಚಿನ ವಿವರವಾದ ನೋಟ ಇಲ್ಲಿದೆ[೧] :
- ಕ್ರೈಸ್ತ ಕನ್ನಡ ಲೇಖಕರು(೨೦೨೨)
- ದೇವ ಪುತ್ರ ಯೇಸು(೧೯೯೬)
- ಕೇರಳದ ಸಿರಿ ಸೊಬಗು) ೨೦೧೮)
- ಬೆರಗಿನ ಈಜಿಪ್ತ್( ಪ್ರವಾಸ ಜಥನ (೨೦೧೭
- ಮಾತನಾಡುವ ಸಮಾಧಿಗಳು( ಮೈಸೂರು ಮಿಶನಿನ ಇತಿಹಾಸ ೧೬೪೮-೧೭೮೦)(೨೦೧=೨೦೨೧)
- ರೊಸಾರಿಯೋ ಕೆಥೆಡ್ರೆಲ್( ಕೆನರಾ ಕ್ರೈಸ್ತರ ರೋಚಕ ಇತಿಹಾಸ ) (೨೦೨೧)
- ಕ್ರೈಸ್ತ ಸಂವೇದನೆ
- ಕನ್ನಡದ ಹೆಮ್ಮೆ ನಮ್ಮ ಜ್ಣಾನಪೀಠ ಪುರಸ್ಕೃತರು
- ತಿಂಗಳ ಕಾವ್ಯ (ಸಮಗ್ರ ಕಾವ್ಯ)
- ಸನ್ನಿಧಿ
- ಅಬೆ ದುಬೆ- ವ್ಯಕ್ತಿ ಪರಿಚಯ
- ಹನ್ನೆರಡು ಕೊಂಕಣಿ ಕಥೆಳು
- ಕರ್ನಾಟಕ ಕ್ರೈಸ್ತರ ಹಬ್ಬ ಮತ್ತು ಜಾತ್ರೆಗಳು
- ಗುಂಗುರು ಕಣಿವೆ – ಸಮಾಜಿಕ ಕಾದಂಬರಿ
- ಸೊಗಡು- ಸಾಮಾಜಿಕ ಕಾದಂಬರಿ
- ಕತ್ತಲ ರಾಜ್ಯದ ಜನಪದ ಧರ್ಮ(ಚಾಮರಾಜ ನಗರ ಜಿಲ್ಲೆಯ ಹಬ್ಬ ಜಾತ್ರೆಗಳು)
- ಪಾಷ್ಚಾತ್ಯ ಮಕ್ಕಳ ನಾಟಕಗಳು
- ವಿನಯಾ ತರಂಗ(ನಾಟಕ)
- ಡಾ. ಪಿ.ಕೆ. ರಾಜಶೇಖರ(ಜಾನಪದ ಜೋಗಿ)
- ಕನ್ನಡಕ್ಕೆ ದುಡಿದ ವಿದೇಶಿಯರು
- ಬ್ಯಾಂಕಿಂಗ್ ವ್ಯವಸ್ಥೆ
- ೨೦ ಇಂಗ್ಲಿಷ್ ಕವಿಗಳು
- ಕನ್ನಡ ಸಾಹಿತ್ಯ ಲೋಕದ ಸಾಕ್ಷಿ ಪ್ರಜ್ಣೆಗಳು
- ಬಿಂಬ ಪ್ರತಿಬಿಂಬ
- ಯುರೋಪಿನ ಧಾರ್ಮಿಕ ನೆಲೆಗಳು(ಪ್ರವಾಸ ಕಥನ)
- ಸರಸ್ಥೀರದ ಸೊಬಗು( ಉತ್ತರ ಭಾರತದ ಪ್ರವಾಸ ಕಥನ)
- ಇಸ್ರಾಯೇಲ್ ನಾಡಿನಲ್ಲಿ
- ಕ್ರೈಸ್ತ ಜನಪದ ಸಾಹಿತ್ಯ( ದಕ್ಷಿಣ ಕರ್ನಾಟಕ)
- ಜಾನಪದ ಕಲರವ(೨೦೧೦ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ಷಿ ಪಡೆದ ಕೃತಿ)
- ಜಾನಪದ ವಿಚಾರ ತರಂಗ
- ಆದುನಿಕ ಕನ್ನಡ ಕವಿ ಚರಿತ್ರೆ
- ಎರಡು ರೂಪಕಗಳು
- ಆದ್ಯ ಕನ್ನಡ ಕ್ರೈಸ್ತ ಲೇಖಕ ರತ್ನಯರಯ
- ಸಂಭಾವ್ಯ
- ಬ್ಯಾಂಕಿಂಗ್ ಉದ್ಯಮ
- ಜನಪದ ಸಂಪೂರ್ಣ ರಾಮಾಯಣ( ತಂನೂರಿ ಸಂಪ್ರದಾಯ)
- ಸೇವಾ ದುರೀಣ ಸ್ವಾಮಿ ಬರ್ತಲೇಮ
- ಸಂತ ಬೆನೆಡಿಕ್ಷರ (ನವನಿವೇದನೆಗಳು)
- ಬಿ.ಎಲ್. ರೈಸ್ (ವ್ಯಕ್ತಿ ಪರಿಚಯ)
- ಐದು ಕ್ರೈಸ್ತ ನಾಟಕಗಳು
- ಪೋಪ್ ಸಂತ ಇಮ್ಮದಿ ಜಾನ್ಪಾಲ್ (ಜೀವನ ಚರಿತ್ರೆ)
- ಕನ್ನಡ ಭಾಷೆಗೆ ವಿದೇ಼ ವಿದ್ವಾಂಸರ ಕೊಡುಗೆ
- ಬೇವು ಮತ್ತು ಇತರ ಕತೆಗಳು
- ನಡೆದು ಬಂದ ದಾರಿ
- ಕ್ರೈಸ್ತರ್ಷಿ
- ವೇಳಾಂಗಣಿ ಆರೋಗ್ಯ ಮಾತೆ( ಯಾತ್ರಿಕರ ಪ್ರಾರ್ಥನೆಯ ಕೈಪುಡು
- (ಕ್ರೈಸ್ತ ಮತ(ಭಗವಾನ್ ಯೇಸು ಕ್ರಿಸ್ತರು)
- ತಿರುಳಗನ್ನಡ ತಿರುಕ ರೆವೆ, ಉತ್ತಂಗಿ ಚೆನ್ನಪ್ಪ
- ಸಾಹಿತ್ಯ ಸಾಧಕ ಎ,ಎಂ ಹೀಸೆಫ್
- ಶ್ರೀ ಪರಿಚಯ (ನೂರರ ನೆಪಿಗೆ)
- ಅಸಿಸ್ಸಿಯ ಸಂತ ಫ್ರಾನ್ಸಿಸ್
- ಜಂಗಮ ಜಗದ್ಗುರು
- ಕುಷ್ಠರೋಗ ಕೊನೆ ಮುಟ್ಟುತ್ತಿದೆ\
- ಮಾತೆ ಮರಿಯಮ್ಮನವರು
- ದೀವಟಿಗೆ ಮತ್ತು ಇತರ ಕಥನ ಕವನಗಳು
- ಅಂತ್ಯದಲ್ಲಿ ನನ್ನ ನಿಷ್ಖಳಂಕ ಹೃದಯ ಜಯಗೊಳ್ಳುತ್ತದೆ
- ಪವಾಡ ಪುರುಷ ಸಂಟ ಅಂತೋನಿ
- ಕಿರಿಯ ಕುಸುಮ ಸಂತ ತೆರೇಸಮ್ಮ
- ಜನಪದ ಕ್ರೈಸ್ತ ಗೀತೆಗಳು
- ಸೆಕುಲಾರ್ ಫ್ರಾನ್ಸಿಸ್ಕನ್ ಸಭೆಯ ಪ್ರಾರ್ಥನಾ ವಿಧಿಗಳು
- ಸಂತರ ಸನ್ನಿಧಿ(ಪಾಶ್ಚಾತ್ಯ ಸಾಧು ಸಂತರ ಯಶೋಗಾಥೆ)
- ಸಮಾವೇಶ
- ಬಯಲು ಆಲಯ ಮತ್ತು ದಯಾನಿಧಿ( ಎರಡು ಗೀತ ರೂಪಕಗಳು)
- ಅಮರ ಪ್ರೀತಿಯ ಕಥನ(ದಲಿತೇಶ್ವರ ಯೇಸುರಾಜ(ಅನವಾದ)
- ಹೆಂಗಸರ ಹಾಡ್ಗತೆಗಳು
- ಕರ್ನಾಟಕದ ಚರ್ಚುಗಳು
- ಕರ್ನಾಟಕದ ಕ್ರೈಸ್ಷರು
- ಹೆಂಗಸರ ಕಥನ ಗೀತೆಗಳು
- ಸತಿಪತಿ ದರ್ಮ
- ಮಹಾತ್ಮ ಯೇಸುಕ್ರಿಸ್ತ
- ಸಂತ ಕುರಿಯಾಕೋಸ್ ಎಲಿಯಾಸ್ ರವರು(ಜೀವನ ಚರಿತ್ರೆ)
- ಜನಾನುರಾಗಿ ಫಾದರ್ ಎಲ್,ಎಸ್,ಪಾಯಸ್(೨೦೨೧)
- ಪೋಪ್ ಜಗದ್ಗುರುಗಳು
- ಕನ್ನಡ ಕಟ್ಟಿದ ಕ್ರೈಸ್ತರು
- ಸಂತ ಬೆನೆಡಿಕ್ಷರ ಜೀವನ ಚರಿತ್ರೆ
- ಜಾನಪದ ಕಲರವ
- ಸನ್ನಡತೆ
- ಜೀವನ ಮೌಲ್ಯಗಳು
- ಮಲೆನಾಡಿನ ವಾಣಿಜ್ಯ ಬೆಳೆಗಳು
- ಕೆಥೋಲಿಕ ಕ್ರೈಸ್ತ ಶಿಕ್ಷಣ ಮತ್ತು ವೈದ್ಯಕೀಯ ಸೇವೆ
- ಸಿರಿಭುವನ ಜ್ಯೋತಿ
- ರೇಖಾವಲೋಕನ
- ಸುವರ್ಣ ಸಂಪುಟ ೧೯೬೩-೨೦೧೩ ಚಿಕ್ಕಮಗಳೂರು ಧರ್ಮಕ್ಷೇತ್ರದ ಸಮಗ್ರ ಚರಿತ್ರೆ
- ಕನ್ನಡ ಜನಪದ ಗೀತೆಗಳು
- ಕನ್ನಡ ಸಮಾಗಮ(೨೦೦೪)
- ಕ್ರಿಸ್ಪಪರ ವಿಲಿಯಂ ಜೋನ್ಸ್ (ಕೇಳು ಪಯಣಿಗ) ಕನ್ನಡ ರೂಪಾಂತರ
- ಜಾನಪದ ಮಹಾಭಾರತ (ಒಂದು ವಿಚಾರ ಸಂಕೀರ್ಣ)
- ಕ್ರೈಸ್ತ ಕನ್ನಡ ಲೇಖಕರು
- ಜೆಸ್ವಿಟರ ಒಡನಾಟ (ವ್ಯಕ್ತಿ ಚಿತ್ರಗಳು) ೨೦೨೨
- ಕರಡಿ ಮತ್ತು ಕಳಂಕ(ಸಾಮಾಜಿಕ ಕಾದಂಬರಿ) ೨೦೨೨
- ಕೆಂಪಿ ಮತ್ತು ಕೋರ್ಟಿ( ಜೀವನ ಚರಿತ್ರೆ ಆದಾರಿತ ಕಾದಂಬರಿ)
- ಭಾವರಶ್ಮಿ
- ಅರಸು ತೂಕದ ನಲ್ಲ
- ಮಹಾತ್ಮರ ಭಾವಕ್ಯ ಚಿಂತನೆಗಳು
- ಪ್ರಭುವೇ ಪ್ರಾರ್ಥನೆ ಮಾಡಲು ಕಲಿಸಿ
- Hisatory of Karnataka Christians (2019)
- Beaty around the lakes (2019)
- Studies on Christian Literature of Karnataka
- Christian Folklore
- Kannada Folklore and Flolklife
- Short History of English Language
ಅವರ ಬಗ್ಗೆ ಬಂದ ಕೃತಿಗಳು
[ಬದಲಾಯಿಸಿ]- ಸಂಪನ್ಮೂಲ (ಡಾ. ಬಿ,ಎಸ್, ತಲ್ವಾಡಿ ಅಭಿನಂದನಾ ಗ್ರಂಥ)
- ಬಸವ ಭಾಗ್ಯ (ಡಾ. ಬಿ,ಎಸ್, ತಲ್ವಾಡಿ ಅಭಿನಂದನಾ ಗ್ರಂಥ)