ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು (೨೦೧೪)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ[ಬದಲಾಯಿಸಿ]

2014ರ ನ.1ರಂದು ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ

ಸಾಹಿತ್ಯ
ಮೂಡ್ನಾಕೂಡು ಬಿ. ಚಿನ್ನಸ್ವಾಮಿ (ಚಾಮರಾಜನಗರ), ಎಚ್. ಗಿರಿಜಮ್ಮ(ದಾವಣಗೆರೆ), ಶೂದ್ರ ಶ್ರೀನಿವಾಸ್(ಬೆಂಗಳೂರು ಗ್ರಾಮಾಂತರ), ಜಿ.ಎಚ್. ಹನ್ನೆರಡುಮಠ(ಧಾರವಾಡ), ವಿಷ್ಣು ಜಿ. ಭಂಡಾರಿ (ಉತ್ತರ ಕನ್ನಡ).
ರಂಗಭೂಮಿ
ಕಂಠಿ ಹನುಮಂತರಾಯ(ಬಾಗಲಕೋಟ), ಅಬ್ದುಲ್‌ಸಾಬ್ ಅಣ್ಣಿಗೇರಿ(ಹಾವೇರಿ), ತೊ. ನಂಜುಂಡಸ್ವಾಮಿ(ಮೈಸೂರು), ಜೆ. ಲೋಕೇಶ್(ಬೆಂಗಳೂರು), ಶಿವಕುಮಾರಿ(ಬಳ್ಳಾರಿ).
ಸಂಗೀತ-ನೃತ್ಯ
ವಿ. ಮಣಿ(ಬೆಂಗಳೂರು), ಬಿ. ಕುಮಾರದಾಸ್(ಬಳ್ಳಾರಿ), ಎಸ್. ಶಂಕರ್(ಬೆಂಗಳೂರು), ಇಂದೂ ವಿಶ್ವನಾಥ್(ಬೆಂಗಳೂರು), ಪಂಕಜ ರಾಮಕೃಷ್ಣ(ಮೈಸೂರು).
ಜಾನಪದ
ಎಸ್. ಯೋಗಲಿಂಗಂ(ಬೆಂಗಳೂರು), ಮಾರುತಿ ಹನುಮಂತ ಭಜಂತ್ರಿ(ಬಾಗಲಕೋಟ), ಪೂಜಾರಿ ನಾಗರಾಜ್(ಕೋಲಾರ), ಲಕ್ಷ್ಮೀಬಾಯಿ ರೇವಲ್(ಯಾದಗಿರಿ), ಚಿಕ್ಕಮರಿಯಪ್ಪ(ಮೈಸೂರು).
ಯಕ್ಷಗಾನ-ಬಯಲಾಟ
ವಂಡ್ಸೆ ನಾರಾಯಣ ಗಾಣಿಗ(ಉಡುಪಿ), ಸಂಪಾಜೆ ಸೀನಪ್ಪ ರೈ(ದಕ್ಷಿಣ ಕನ್ನಡ), ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ(ಕೊಪ್ಪಳ), ಬಸವಪ್ಪ ದುಡಲಪ್ಪ ಸಲಲ(ಗದಗ).
ಸಮಾಜಸೇವೆ
ಡಾ. ಗುರುರಾಜ ಹೆಬ್ಬಾರ್(ಹಾಸನ), ರೆವರೆಂಡ್ ಫಾದರ್ ಪಿ.ಜೆ. ಜೇಕಬ್(ಧಾರವಾಡ), ಎನ್. ವೆಂಕಟೇಶ್(ಚಿಕ್ಕಬಳ್ಳಾಪುರ), ಹನುಮಂತ ಬೊಮ್ಮಗೌಡ(ಉತ್ತರ ಕನ್ನಡ), ಡಾ. ಲೀಲಾ ಸಂಪಿಗೆ(ತುಮಕೂರು).
ಸಂಕೀರ್ಣ
ನ್ಯಾ. ಎಂ.ಎನ್. ವೆಂಕಟಾಚಲಯ್ಯ(ಬೆಂಗಳೂರು), ಅಂಕೇಗೌಡ(ಮಂಡ್ಯ), ದಾದಾಪೀರ್ ಪಂಜರ್ಲ(ರಾಯಚೂರು), ಕಂಚ್ಯಾಣಿ ಶರಣಪ್ಪ(ವಿಜಾಪುರ).
ಸಿನಿಮಾ
ಡಾ. ಎಸ್. ಜಾನಕಿ(ಚೆನ್ನೈ), ವೈಜನಾಥ್ ಬಿರಾದಾರ್ ಪಾಟೀಲ್(ಬೀದರ್), ಆರ್.ಟಿ. ರಮಾ(ಮಂಡ್ಯ), ಎಂ.ಎಸ್. ರಾಜಶೇಖರ್(ಮೈಸೂರು).
ಕೃಷಿ-ಪರಿಸರ
ಡಿ.ಎ. ಚೌಡಪ್ಪ(ಚಿಕ್ಕಬಳ್ಳಾಪುರ), ಶಿವಾನಂದ ಕಳವೆ(ಉತ್ತರಕನ್ನಡ), ಕಿರಣಗೆರೆ ಜಗದೀಶ್(ರಾಮನಗರ), ಆಶಾ ಶೇಷಾದ್ರಿ(ಶಿವಮೊಗ್ಗ
ಶಿಲ್ಪಕಲೆ-ಲಲಿತಕಲೆ
ಚಂದ್ರಶೇಖರ ವೈ ಶಿಲ್ಪಿ(ಗುಲ್ಬರ್ಗಾ), ವೈ. ಯಂಕಪ್ಪ(ದಾವಣಗೆರೆ), ಲಕ್ಷ್ಮೀ ರಾಮಪ್ಪ(ಶಿವಮೊಗ್ಗ), ಖಾಸಿಂ ಕನ್ಸಾವಿ(ಬಾಗಲಕೋಟೆ).
ಮಾಧ್ಯಮ
ಖಾದ್ರಿ ಎಸ್. ಅಚ್ಯುತನ್(ಮಂಡ್ಯ), ಅಬ್ದುಲ್ ಹಫೀಜ್(ಬೆಂಗಳೂರು), ಲಕ್ಷ್ಮಣ ಕೊಡಸೆ(ಶಿವಮೊಗ್ಗ), ಎಂ.ಬಿ. ದೇಸಾಯಿ(ಬೆಳಗಾವಿ), ಸಂಧ್ಯಾ ಸತೀಶ್ ಪೈ(ಉಡುಪಿ).
ಸಂಘ ಸಂಸ್ಥೆ
ಕನ್ನಡ ಸಾಹಿತ್ಯ ಪರಿಷತ್ತು(ಬೆಂಗಳೂರು), ಶಾಂತಿ ಕುಟೀರ(ವಿಜಾಪುರ).
ಹೊರನಾಡು-ಹೊರದೇಶ
ಜಯಾ ಸುವರ್ಣ(ಮುಂಬಯಿ).
ವಿಜ್ಞಾನ ತಂತ್ರಜ್ಞಾನ
ಡಾ. ಕಸ್ತೂರಿ ರಂಗನ್(ಬೆಂಗಳೂರು), ಡಾ.ಬಿ.ಎನ್. ಸುರೇಶ್(ಚಿಕ್ಕಮಗಳೂರು).
ವೈದ್ಯಕೀಯ
ಡಾ. ಪಿ. ಸತೀಶ್‌ಚಂದ್ರ(ಚಿತ್ರದುರ್ಗ).
ಕ್ರೀಡೆ
ಎಂ.ಆರ್. ಪೂವಮ್ಮ(ಕೊಡಗು), ಮಮತಾ ಪೂಜಾರಿ(ದಕ್ಷಿಣ ಕನ್ನಡ), ವಿಲಾಸ ನೀಲಗುಂದ(ಗದಗ).

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

  • ಪ್ರಜಾವಾಣಿ ; ವಿಜಯ ಕರ್ನಾಟಕ ೩೧-೧೦-೨೦೧೪