ಆರ್.ಭರತಾದ್ರಿ
ಆರ್.ಭರತಾದ್ರಿ ಇವರು ೧೯೫೩ ಸಪ್ಟಂಬರದಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ನಾಗಲಾಂಬಿಕೆ ; ತಂದೆ ರಜತಾದ್ರಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದಿದ್ದಾರೆ. ಮೊದಲು ಆಕಾಶವಾಣಿಯಲ್ಲಿದ್ದು ಈಗ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ.
ಕೃತಿಗಳು[ಬದಲಾಯಿಸಿ]
ಕಥಾಸಂಕಲನ[ಬದಲಾಯಿಸಿ]
- ಕರಗಿದವರು
ಜಾನಪದ[ಬದಲಾಯಿಸಿ]
- ನಾಗ ಜನಪದ ಕತೆಗಳು
- ನಾಗಾಲ್ಯಾಂಡಿನ ಜಾನಪದ ಕತೆಗಳು