ಆರ್.ಭರತಾದ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್.ಭರತಾದ್ರಿ ಇವರು ೧೯೫೩ ಸಪ್ಟಂಬರದಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ನಾಗಲಾಂಬಿಕೆ ; ತಂದೆ ರಜತಾದ್ರಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದಿದ್ದಾರೆ. ಮೊದಲು ಆಕಾಶವಾಣಿಯಲ್ಲಿದ್ದು ಈಗ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ.

ಕೃತಿಗಳು[ಬದಲಾಯಿಸಿ]

ಕಥಾಸಂಕಲನ[ಬದಲಾಯಿಸಿ]

  • ಕರಗಿದವರು

ಜಾನಪದ[ಬದಲಾಯಿಸಿ]

  • ನಾಗ ಜನಪದ ಕತೆಗಳು
  • ನಾಗಾಲ್ಯಾಂಡಿನ ಜಾನಪದ ಕತೆಗಳು