ಟಿ. ಏನ್. ಚತುರ್ವೇದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತ್ರಿಲೋಕ ನಾಥ ಚತುರ್ವೇದಿ' ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯನಿನಿರ್ವಹಿಸಿದವರು. ಇವರ ಅವಧಿ ಆಗಸ್ಟ್ ೨೦೦೨ ರಿಂದ ೨೦ ಆಗಸ್ಟ್ ೨೦೦೭ವರೆಗೆ ಇತ್ತು. ಇದಕ್ಕಿಂತ ಮೊದಲು ಭಾರತದ ಮಹಾಲೇಖಪಾಲರಾಗಿ ಕಾರ್ಯನಿರ್ವಹಿಸಿದ್ದರು.ಇವರಿಗೆ ೧೯೯೦ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯು ದೊರಕಿತು.[೧]

ಉಲ್ಲೇಖಗಳು[ಬದಲಾಯಿಸಿ]