ಅಶೋಕ ಶೆಟ್ಟರ
ಅಶೋಕ ಶೆಟ್ಟರ ಇವರು ೧೯೫೭ ಮಾರ್ಚ ೧೭ರಂದು ಬೆಳಗಾವಿ ಜಿಲ್ಲೆಯ ಸತ್ತಿಗೇರಿ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವಿಧರರಾಗಿ ಪ್ರಾಧ್ಯಾಪಕರಾಗಿದ್ದಾರೆ.
ಸಾಹಿತ್ಯ[ಬದಲಾಯಿಸಿ]
ಕಾವ್ಯ[ಬದಲಾಯಿಸಿ]
- ವಿಶ್ವವಿದ್ಯಾಲಯದ ವಾಚನಾಲಯದೊಳಗೆ
- ಕ್ಷಮಿಸು ತಂದೆ
ಸಂಪಾದನೆ[ಬದಲಾಯಿಸಿ]
- ಕಲಾಪಯಣಿಗರು
- ಮಲೆಕರ್ನಾಟಕದ ಅರಸು ಮನೆತನಗಳು
- Studies in Karnataka History and Culture Vol.IV
- Studies in Karnataka History and Culture Vol.V
ಸ್ವತಂತ್ರ ಕೃತಿಗಳು[ಬದಲಾಯಿಸಿ]
- ಚರಿತ್ರೆ ಸಮಾಜ ಸಾಹಿತ್ಯ
- ಗದ್ಯಂ ಹೃದ್ಯಂ (ಅಂಕಣ ಬರಹಗಳು)
ಪುರಸ್ಕಾರ[ಬದಲಾಯಿಸಿ]
ಅಶೋಕ ಶೆಟ್ಟರ ಇವರಿಗೆ ೧೯೯೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ