ಸಂ.ಶಿ.ಭೂಸನೂರುಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ ಇವರು ೧೯೧೦ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಯಲ್ಲಿ ಜನಿಸಿದರು.

ಭೂಸನೂರುಮಠ ಇವರು ವಚನಸಾಹಿತ್ಯ ಸಂಪಾದನೆಯಲ್ಲಿ ಅಪಾರ ಶ್ರಮ ವಹಿಸಿದ್ದಾರೆ.

ಇವರು ಕೃತಿಗಳು ಇಂತಿವೆ:ಭವ್ಯಮಾನವ" ಕೃತಿಗೆ ಪಂಪ ಪ್ರಶಸ್ತಿ ಯಾವಾಗ ದೊರೆತಿದೆ?. ಅಲ್ಲದೆ ಶೂನ್ಯ ಸಂಪಾದನೆ ಪರಾಮರ್ಶೆ"' ಕೃತಿಗೆ ೧೯೭೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.1972

ಕೃತಿಗಳು[ಬದಲಾಯಿಸಿ]

ಮಹಾಕಾವ್ಯ ಅಕ್ಕಮಹಾದೇವಿ ಅನುಭವ ಮಂಟಪ drushy[ಬದಲಾಯಿಸಿ]

  • ಭವ್ಯ ಮಾನವ

ಅಕ್ಕಮಹಾದೇವಿಯನ್ನು ಕೇಂದ್ರ ಪಾತ್ರವಾಗಿ ಬರೆದ ಕಾವ್ಯ ಇದು.

ಸಂಪಾದನೆ[ಬದಲಾಯಿಸಿ]

  • ವಚನ ಸಾಹಿತ್ಯ ಸಂಗ್ರಹ
  • ಶೂನ್ಯ ಸಂಪಾದನೆಯ ಪರಾಮರ್ಶೆ

(ಈ ಕೃತಿಗೆ ೧೯೭೧ರಲ್ಲಿ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಬಿಸಿದೆ).

  • ಘನಮಠದ ಶಿವಯೋಗಿಗಳ ಭಕ್ತಿಸುಧಾಸಾರ
  • ಸಿದ್ಧನಂಜೇಶನ ಗುರುರಾಜ ಚರಿತ್ರೆ
  • ಮೋಳಿಗೆಯ ಮಾರಯ್ಯ ಮತ್ತು ರಾಣೀ ಮಹಾದೇವಮ್ಮನವರ ವಚನಗಳು
  • ಗೌರಾಂಕ ಮೋಳಿಗೆಯ್ಯನ ಪುರಾಣ
  • ಅದೃಶ್ಯ ಕವಿ ಪ್ರೌಢರಾಯನ ಕಾವ್ಯ
  • ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ
  • ಮಹಾಲಿಂಗದೇವರ ಏಕೋತ್ತರ ಸ್ಥಲ

ಪ್ರಶಸ್ತಿ[ಬದಲಾಯಿಸಿ]

ಯಾವ ವರ್ಷ "ಭವ್ಯಮಾನವ" ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ?. ಅಲ್ಲದೆ ಶೂನ್ಯ ಸಂಪಾದನೆ ಪರಾಮರ್ಶೆ"' ಕೃತಿಗೆ ೧೯೭೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.