ವಸಂತೀಚಂದ್ರ
ವಸಂತೀಚಂದ್ರ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪಿಲಾರು ಗ್ರಾಮದಲ್ಲಿ ಜನಿಸಿದರು. ಉಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ:
ಕೃತಿಗಳು[ಬದಲಾಯಿಸಿ]
ಕವನ ಸಂಕಲನ[ಬದಲಾಯಿಸಿ]
- ಅಂತರಕ್ಷಿ
- ವೇಣುವನ
- ವೃಂದಾವನ
ಕಾದಂಬರಿ[ಬದಲಾಯಿಸಿ]
- ಅಗ್ನಿ
- ಉತ್ಥಾನ
- ಧರ್ಮ
- ನಿನ್ನಡಿಗಳಲ್ಲಿ
ನಾಟಕ[ಬದಲಾಯಿಸಿ]
- ಕ್ಷಮಾಮೂರ್ತಿ
ಮಕ್ಕಳ ಸಾಹಿತ್ಯ[ಬದಲಾಯಿಸಿ]
- ಕಿಶೋರಿ ಜಾಗೃತಿ
- ಸತ್ಯಕಾಮ
- ಸೌಗಂಧಿಕಾ ಪುಷ್ಪ