ವಸಂತೀಚಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಸಂತೀಚಂದ್ರ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪಿಲಾರು ಗ್ರಾಮದಲ್ಲಿ ಜನಿಸಿದರು. ಉಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ:

ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

  • ಅಂತರಕ್ಷಿ
  • ವೇಣುವನ
  • ವೃಂದಾವನ

ಕಾದಂಬರಿ[ಬದಲಾಯಿಸಿ]

  • ಅಗ್ನಿ
  • ಉತ್ಥಾನ
  • ಧರ್ಮ
  • ನಿನ್ನಡಿಗಳಲ್ಲಿ

ನಾಟಕ[ಬದಲಾಯಿಸಿ]

  • ಕ್ಷಮಾಮೂರ್ತಿ

ಮಕ್ಕಳ ಸಾಹಿತ್ಯ[ಬದಲಾಯಿಸಿ]

  • ಕಿಶೋರಿ ಜಾಗೃತಿ
  • ಸತ್ಯಕಾಮ
  • ಸೌಗಂಧಿಕಾ ಪುಷ್ಪ