ಈಚನೂರು ಶಾಂತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಚನೂರು ಶಾಂತಾ ಒಬ್ಬ ಜನಪ್ರಿಯ ಲೇಖಕಿ. ಬೆಂಗಳೂರಿನ ಶ್ರೀಮತಿ ವಿ.ಎಚ್.ಡಿ.ಹೋಮ್ ಸಾಯನ್ಸ್ ಕಾಲೇಜನಲ್ಲಿ ಮುಖ್ಯ ಗ್ರಂಥಪಾಲಕರಾಗಿದ್ದರು. ಇವರ ಕಾದಂಬರಿಗಳು:

  • ಸ್ಪಂದನ
  • ಗೆಲುವು
  • ವಿಭ್ರಾಂತ
  • ಸಹನಾ
  • ಸ್ವೀಕೃತಿ
  • ಧ್ವನಿಗಳು
  • ಅಲೆಗಳು
  • ಹೆಜ್ಜೆಗಳು
  • ಬಂಧಿತರು
  • ಸಂಪನ್ನರು
  • ಮುಖವಾಡ
  • ಸೀಮಾತೀತ
  • ಆಕ್ರಂದನ
  • ಅಪರಿಚಿತ
  • ಗೋಡೆಗಳ ನಡುವೆ
  • ಹೀಗೊಮ್ಮೆ ನಡೆದಿತ್ತು
  • ತಲ್ಲಣ ನೂರು ಬಗೆ
  • ಕಲ್ಪನಾ ಛಾಯೆಯಲಿ
  • ಬಾಳೊಂದು ಭಾವಗೀತೆ
  • ನಿನ್ನೆ ನಡೆದ ನನ್ನ ಕಥೆ
  • ಹರಯ ನೀ ಬಂದಂತ ಸಮಯ
  • ಬದುಕು ಬಣ್ಣದ ಚಿತ್ತಾರ
  • ಸಾಮಾಜಿಕ ಸಮಸ್ಯೆಗಳು
  • ಒಂದು ಘಟನೆಯ ಸುತ್ತ