ಹಾಡುಗಳು: ನಿಮ್ಮ ಮುದ್ದಿನ ಕಂದ ನಾವು, ಮನವೇ ಮಂದಿರ ನ್ಯಾಯ ದೇಗುಲ, ಮೌನವೇ ಆಭರಣ, ಹೇಳಲೇ ಹಾಡಲೇ, ಅಂದು ಜನಕಸುತೆ, ಎಲ್ಲಿಂದ ನೀ ಬಂದೆ, ಮೈ ಫೇರ್ ಲೇಡಿ
ಈ ಚಿತ್ರ ಕೆ.ಎಸ್.ಎಲ್. ಸ್ವಾಮಿ (ರವೀ) ಅವರ ನಿರ್ದೇಶನದ ಮೊದಲ ಚಿತ್ರ. ಈ ಚಿತ್ರದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಡಾ: ಪಿ.ಬಿ. ಶ್ರೀನಿವಾಸ್ ಅವರು ಪಾತ್ರವಹಿಸಿದ್ದಾರೆ.