ಚರ್ಚೆಪುಟ:ಬಿ.ಆರ್.ಪಂತುಲು
ಈ ಲೇಖನದ ಮೊದಲ ಆವೃತ್ತಿಯಲ್ಲಿನ ಮಾಹಿತಿಯು ೧೭ ಮಾರ್ಚ್ ೨೦೦೬ರ ವಿಜಯ ಕರ್ನಾಟಕ ದಿನಪತ್ರಿಕೆಯ 'ಬೆಳ್ಳಿತೆರೆಯ ಬಂಗಾರದ ನೆನಪು' ಅಂಕಣದಿಂದ ಆಧರಿಸಿದ್ದು. ವಿಜಯ ಕರ್ನಾಟಕ ದಿನಪತ್ರಿಕೆಗೆ ಹಾಗು ಅಂಕಣಕಾರ ಎನ್.ಎಸ್. ಶ್ರೀಧರಮೂರ್ತಿಯವರಿಗೆ ಕೃತಜ್ಞತಾಪುರ್ವಕ ಧನ್ಯವಾದಗಳು. - ಮನ ೨೦:೨೪, ೨ May ೨೦೦೬ (UTC)