ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (1960–1969)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[೧] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[೨]

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.


ಪುರಸ್ಕೃತರ ಪಟ್ಟಿ[ಬದಲಾಯಿಸಿ]

ವರ್ಷ ಪುರಸ್ಕೃತರು ಕ್ಷೇತ್ರ ರಾಜ್ಯ
1960 ಹರಿದಾಸ್ ಸಿದ್ಧಾಂತ ಬಾಗೀಶ್ ವೈದ್ಯಕೀಯ ಪಶ್ಚಿಮ ಬಂಗಾಳ
1960 ರಬೀಂದ್ರ ನಾಥ ಚೌಧರಿ ವೈದ್ಯಕೀಯ ಪಶ್ಚಿಮ ಬಂಗಾಳ
1960 ನೀಲಕಂಠ ದಾಸ್ ಸಾರ್ವಜನಿಕ ವ್ಯವಹಾರ ಒರಿಸ್ಸಾ
1960 ರಾಜೇಶ್ವರ ಶಾಸ್ತ್ರಿ ದ್ರಾವಿಡ್ ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
1960 ಕಾಜಿ ನಜ್ರುಲ್ ಇಸ್ಲಾಮ್ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ[lower-alpha ೧]
1960 ಹಫೀಜ್ ಅಲಿ ಖಾನ್ ಕಲೆ ಮಧ್ಯ ಪ್ರದೇಶ
1960 ಬಾಲಕೃಷ್ಣ ಶರ್ಮಾ ನವೀನ್ ಸಾಹಿತ್ಯ-ಶಿಕ್ಷಣ ದೆಹಲಿ
1960 ಅಯ್ಯಾದೇವರ ಕಾಳೇಶ್ವರರಾವ್ ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
1960 ಆಚಾರ್ಯ ಶಿವಪುಜನ್ ಸಹಾಯ್ ಸಾಹಿತ್ಯ-ಶಿಕ್ಷಣ ಬಿಹಾರ
1960 ವಿಠಲ್ ನಾಗೇಶ್ ಶಿರೋಡ್ಕರ್ ವೈದ್ಯಕೀಯ ಮಹಾರಾಷ್ಟ್ರ
1961 ತ್ರಿದೇಬ್‌ನಾಥ್ ಬ್ಯಾನರ್ಜಿ ವೈದ್ಯಕೀಯ ಪಶ್ಚಿಮ ಬಂಗಾಳ
1961 ರುಸ್ತಂಜಿ ಬೋಮನ್‌ಜಿ ಬಿಲ್ಲಿಮೋರಿಯಾ ವೈದ್ಯಕೀಯ ಮಹಾರಾಷ್ಟ್ರ
1961 ಸೇಠ್ ಗೋವಿಂದ ದಾಸ್ ಸಾಹಿತ್ಯ-ಶಿಕ್ಷಣ ಮಧ್ಯಪ್ರದೇಶ
1961 ವೆರಿಯರ್ ಎಲ್ವಿನ್ ವಿಜ್ಞಾನ-ತಂತ್ರಜ್ಞಾನ  ಯುನೈಟೆಡ್ ಕಿಂಗ್ಡಂ
1961 ನಿರಂಜನ್ ದಾಸ್ ಗುಲ್ಹಾಟಿ ನಾಗರಿಕ ಸೇವೆ ದೆಹಲಿ
1961 ಎಲ್.ವೆಂಕಟಕೃಷ್ಣ ಅಯ್ಯರ್ ನಾಗರಿಕ ಸೇವೆ ತಮಿಳುನಾಡು
1961 ರಾಯ್ ಕೃಷ್ಣದಾಸ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1961 ಸುಮಿತ್ರಾ ನಂದನ್ ಪಂತ್ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1961 ಸ್ವೆತೋಸ್ಲೋವ್ ರೋರಿಕ್ ಕಲೆ  ರಷ್ಯಾ
1961 ಭಗವಾನ್ ಸಹಾಯ್ ನಾಗರಿಕ ಸೇವೆ ಉತ್ತರಪ್ರದೇಶ
1961 ಬಿಂದೇಶ್ವರಿ ಪ್ರಸಾದ್ ವರ್ಮಾ ಸಾರ್ವಜನಿಕ ವ್ಯವಹಾರ ಬಿಹಾರ
1961 ಕೃಷ್ಣಸ್ವಾಮಿ ವೆಂಕಟರಾಮನ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1961 ಅರ್ದೇಶಿರ್ ರತನ್‌ಜಿ ವಾಡಿಯಾ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1962 ರಾಮಸ್ವಾಮಿ ದುರೈಸ್ವಾಮಿ ಅಯ್ಯರ್ ವೈದ್ಯಕೀಯ ದೆಹಲಿ
1962 ಜ್ಞಾನೇಶ್ ಚಂದ್ರ ಚಟರ್ಜಿ ಸಾಹಿತ್ಯ-ಶಿಕ್ಷಣ ದೆಹಲಿ
1962 ರಾಮಚಂದ್ರ ನಾರಾಯಣ ದಂಡೇಕರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1962 ಪ್ರೇಮ್ ಚಂದ್ರ ಧಂಡಾ ವೈದ್ಯಕೀಯ ಪಂಜಾಬ್
1962 ಅಸಫ್ ಅಲಿ ಅಸ್ಘರ್ ಫೈಜೀ ಸಾಹಿತ್ಯ-ಶಿಕ್ಷಣ ಜಮ್ಮು ಮತ್ತು ಕಾಶ್ಮೀರ
1962 ಬಡೇ ಗುಲಾಂ ಅಲಿ ಖಾನ್ ಕಲೆ ಮಹಾರಾಷ್ಟ್ರ
1962 ಜಾಫರ್ ಅಲಿ ಖಾನ್ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1962 ದೌಲತ್ ಸಿಂಗ್ ಕೋಠಿ ನಾಗರಿಕ ಸೇವೆ ದೆಹಲಿ
1962 ಮಿಥನ್ ಜಮ್ಷೆಡ್ ಲಾಮ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1962 ಸುಧಾಂಶು ಸೋಭನ್ ಮೈತ್ರಾ ವೈದ್ಯಕೀಯ ಪಶ್ಚಿಮ ಬಂಗಾಳ
1962 ಸಿಸಿರ್ ಕುಮಾರ್ ಮಿತ್ರಾ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1962 ತಾರಾಬಾಯಿ ಮೊದಕ್ ಸಮಾಜ ಸೇವೆ ಮಹಾರಾಷ್ಟ್ರ
1962 ರಾಧಾಕಮಲ್ ಮುಖರ್ಜಿ ವಿಜ್ಞಾನ-ತಂತ್ರಜ್ಞಾನ ಉತ್ತರಪ್ರದೇಶ
1962 ಸುಧೀಂದ್ರನಾಥ್ ಮುಖರ್ಜಿ ಸಾರ್ವಜನಿಕ ವ್ಯವಹಾರ ಪಶ್ಚಿಮ ಬಂಗಾಳ
1962 ನಿಯಾಜ್ ಫತೇಪುರಿ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1962 ಜಲ್ ಆರ್. ಪಟೇಲ್ ವೈದ್ಯಕೀಯ ಮಹಾರಾಷ್ಟ್ರ
1962 ನಾರಾಯಣ್ ಸೀತಾರಾಂ ಫಡ್ಕೆ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1962 ವಿ.ರಾಘವನ್ ಸಾಹಿತ್ಯ-ಶಿಕ್ಷಣ ತಮಿಳುನಾಡು
1962 ದುಖನ್ ರಾಮ್ ವೈದ್ಯಕೀಯ ಬಿಹಾರ
1962 ಟಿ.ಎಸ್.ಸುಂದರಂ ಸಮಾಜ ಸೇವೆ ತಮಿಳುನಾಡು
1962 ಮಹಾಂಕಾಳಿ ಸೀತಾರಾಮರಾವ್ ವೈದ್ಯಕೀಯ ಆಂಧ್ರ ಪ್ರದೇಶ
1962 ರಘುನಾಥ್ ಸರನ್ ವೈದ್ಯಕೀಯ ಬಿಹಾರ
1962 ಮೋಟೂರಿ ಸತ್ಯನಾರಾಯಣ ಸಾರ್ವಜನಿಕ ವ್ಯವಹಾರ ತಮಿಳುನಾಡು
1962 ಸೀತಾರಾಂ ಸಕ್ಸಾರಿಯಾ ಸಮಾಜ ಸೇವೆ ಅಸ್ಸಾಂ
1962 ಸಂತೋಷ್ ಕುಮಾರ್ ಸೇನ್ ವೈದ್ಯಕೀಯ ಪಶ್ಚಿಮ ಬಂಗಾಳ
1962 ತರ್ಲೋಕ್ ಸಿಂಗ್ ನಾಗರಿಕ ಸೇವೆ ಪಂಜಾಬ್
1962 ರಾಜಾ ರಾಧಿಕಾರಮಣ್ ಸಿನ್ಹಾ ಸಾಹಿತ್ಯ-ಶಿಕ್ಷಣ ಬಿಹಾರ
1963 ನರೇಂದ್ರನಾಥ್ ಬೇರಿ ವೈದ್ಯಕೀಯ ಪಂಜಾಬ್
1963 ಮಖನ್‌ಲಾಲ್ ಚತುರ್ವೇದಿ ಸಾಹಿತ್ಯ-ಶಿಕ್ಷಣ ಮಧ್ಯಪ್ರದೇಶ
1963 ಒಮೆಯೋ ಕುಮಾರ್ ದಾಸ್ ಸಮಾಜ ಸೇವೆ ಅಸ್ಸಾಂ
1963 ನಿತೀಶ್ ಚಂದ್ರ ಲಹರಿ ಸಮಾಜ ಸೇವೆ ಪಶ್ಚಿಮ ಬಂಗಾಳ
1963 ಬದ್ರಿನಾಥ್ ಪ್ರಸಾದ್ ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
1963 ಕಾನೂರಿ ಲಕ್ಷ್ಮಣರಾವ್ ನಾಗರಿಕ ಸೇವೆ ದೆಹಲಿ
1963 ರಾಹುಲ್ ಸಾಂಕೃತ್ಯಾಯನ ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
1963 ರಮಣ್‌ಲಾಲ್ ಗೋಕಲದಾಸ್ ಸರೈಯ್ಯಾ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1963 ಟಿ.ಆರ್.ಶೇಷಾದ್ರಿ ಸಾಹಿತ್ಯ-ಶಿಕ್ಷಣ ತಮಿಳುನಾಡು
1963 ಸರ್ದಾರ್ ಹರಿನಾರಾಯಣ್ ಸಿಂಗ್ ನಾಗರಿಕ ಸೇವೆ ಪಂಜಾಬ್
1963 ಎಂ.ಎಲ್.ಸೋನಿ ವೈದ್ಯಕೀಯ ದೆಹಲಿ
1963 ರಾಮ್‌ಕುಮಾರ್ ವರ್ಮಾ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1964 ಶೇಖ್ ಅಬ್ದುಲ್ಲಾ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1964 ನೂರುದ್ದೀನ್ ಅಹಮದ್ ಸಾರ್ವಜನಿಕ ವ್ಯವಹಾರ ದೆಹಲಿ
1964 ರಫೀಯುದ್ದೀನ್ ಅಹಮದ್ ವೈದ್ಯಕೀಯ ಪಶ್ಚಿಮ ಬಂಗಾಳ
1964 ಜಾಕೊಬ್ ಚಾಂಡಿ ವೈದ್ಯಕೀಯ ಕೇರಳ
1964 ಕುಂಜಿಲಾಲ್ ದುಬೆ ಸಾರ್ವಜನಿಕ ವ್ಯವಹಾರ ಮಧ್ಯಪ್ರದೇಶ
1964 ತುಷಾರ್ ಕಾಂತಿ ಘೋಷ್ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1964 ಅನಿಲ್ ಬಂಧು ಗುಹಾ ನಾಗರಿಕ ಸೇವೆ ಪಶ್ಚಿಮ ಬಂಗಾಳ
1964 ಮೊಹಮ್ಮದ್ ಅಬ್ದುಲ್ ಹಾಯ್ ವೈದ್ಯಕೀಯ ಬಿಹಾರ
1964 ದಾರಾ ಖುರೋಡಿ ವಾಣಿಜ್ಯ-ಕೈಗಾರಿಕೆ ಮಧ್ಯಪ್ರದೇಶ
1964 ಅನುಕೂಲ್ ಚಂದ್ರ ಮುಖರ್ಜಿ ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
1964 ಜ್ಞಾನೇಂದ್ರನಾಥ್ ಮುಖರ್ಜಿ ವಿಜ್ಞಾನ-ತಂತ್ರಜ್ಞಾನ ಪಶ್ಚಿಮ ಬಂಗಾಳ
1964 ಭೋಲನಾಥ್ ಮಲ್ಲಿಕ್ ನಾಗರಿಕ ಸೇವೆ ದೆಹಲಿ
1964 ಆರ್.ಕೆ.ನಾರಾಯಣ್ ಸಾಹಿತ್ಯ-ಶಿಕ್ಷಣ ಕರ್ನಾಟಕ
1964 ಚಿಂತಾಮನ್ ಗೋವಿಂದ್ ಪಂಡಿತ್ ವೈದ್ಯಕೀಯ ಮಹಾರಾಷ್ಟ್ರ
1964 ತ್ರಿಭುವನ್‍ದಾಸ್ ಕಿಶೀಭಾಯಿ ಪಟೇಲ್ ಸಮಾಜ ಸೇವೆ ಗುಜರಾತ್
1964 ಬಾಲ ಗಂಧರ್ವ ಕಲೆ ಮಹಾರಾಷ್ಟ್ರ
1964 ಟಿ.ಎನ್.ರಾಮಚಂದ್ರನ್ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
1964 ಖುಷ್ವಂತ್ ಲಾಲ್ ವಿಗ್ ವೈದ್ಯಕೀಯ ಪಂಜಾಬ್
1965 ಕೃಷ್ಣಸ್ವಾಮಿ ಬಾಲಸುಬ್ರಹ್ಮಣ್ಯ ಅಯ್ಯರ್ ಸಾರ್ವಜನಿಕ ವ್ಯವಹಾರ ತಮಿಳುನಾಡು
1965 ಜೋಗೇಶ್ ಚಂದ್ರ ಬ್ಯಾನರ್ಜಿ ವೈದ್ಯಕೀಯ ಪಶ್ಚಿಮ ಬಂಗಾಳ
1965 ಜೋಗಿಂದರ್ ಸಿಂಗ್ ಧಿಲ್ಲೋನ್ ನಾಗರಿಕ ಸೇವೆ ಪಂಜಾಬ್
1965 ಅಪ್ಪಾಸಾಹೇಬ್ ಪಟವರ್ಧನ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1965 ಭಾಲಚಂದ್ರ ಬಾಬಾಜಿ ದೀಕ್ಷಿತ್ ವೈದ್ಯಕೀಯ ಮಹಾರಾಷ್ಟ್ರ
1965 ಪಿ.ಒ.ದನ್ನ್ ನಾಗರಿಕ ಸೇವೆ ಮಹಾರಾಷ್ಟ್ರ
1965 ನರಸಿಂಹ ನಾರಾಯಣ ಗೋಡ್‌ಬೋಲೆ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1965 ನವಾಂಗ್ ಗೊಂಬು ಕ್ರೀಡೆ ಪಶ್ಚಿಮ ಬಂಗಾಳ
1965 ಸೋನಂ ಗ್ಯಾಟ್ಸೋ ಕ್ರೀಡೆ ಸಿಕ್ಕಿಂ
1965 ಕಾಶ್ಮೀರ್ ಸಿಂಗ್ ಕಟೋಚ್ ನಾಗರಿಕ ಸೇವೆ ಪಂಜಾಬ್
1965 ಅಕ್ಬರ್ ಅಲಿ ಖಾನ್ ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
1965 ಎಸ್.ಎಲ್.ಕಿರ್ಲೋಸ್ಕರ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1965 ಮೋಹನ್ ಸಿಂಗ್ ಕೊಹ್ಲಿ ಕ್ರೀಡೆ ದೆಹಲಿ
1965 ಪ್ರತಾಪ್ ಚಂದ್ರ ಲಾಲ್ ನಾಗರಿಕ ಸೇವೆ ಪಂಜಾಬ್
1965 ಮೊಹಮ್ಮದ್ ಮುಜೀಬ್ ಸಾಹಿತ್ಯ-ಶಿಕ್ಷಣ ದೆಹಲಿ
1965 ಜಯಂತ ನಾರ್ಳಿಕರ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1965 ರಾಮಸ್ವಾಮಿ ರಾಜಾರಾಂ ನಾಗರಿಕ ಸೇವೆ ತಮಿಳುನಾಡು
1965 ಕೆ.ಆರ್.ರಾಮನಾಥನ್ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
1965 ಸತ್ಯಜಿತ್ ರೇ ಕಲೆ ಪಶ್ಚಿಮ ಬಂಗಾಳ
1965 ತ್ರಿಗುಣಾ ಸೇನ್ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1965 ಸಂತು ಜೋಹರ್‌ಮಲ್ ಶಹಾನೆ ನಾಗರಿಕ ಸೇವೆ ಪಶ್ಚಿಮ ಬಂಗಾಳ
1965 ಶಿವ ಶರ್ಮಾ ವೈದ್ಯಕೀಯ ಉತ್ತರ ಪ್ರದೇಶ
1965 ಹರ್‌ಬಕ್ಷ್ ಸಿಂಗ್ ನಾಗರಿಕ ಸೇವೆ ದೆಹಲಿ
1965 ಬೃಂದಾವನಲಾಲ್ ವರ್ಮಾ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1965 ಮಾಣಿಕ್ಯಲಾಲ್ ವರ್ಮಾ ಸಮಾಜ ಸೇವೆ ರಾಜಸ್ಥಾನ
1966 ಟಿ.ಎಸ್.ರಾಮಸ್ವಾಮಿ ಅಯ್ಯರ್ ಸಾರ್ವಜನಿಕ ವ್ಯವಹಾರ ತಮಿಳುನಾಡು
1966 ಬಾಬುಭಾಯ್ ಮಾಣಿಕ್‌ಲಾಲ್ ಚಿನಾಯ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1966 ಪುಲಿಯೂರ್ ಕೃಷ್ಣಸ್ವಾಮಿ ದುರೈಸ್ವಾಮಿ ವೈದ್ಯಕೀಯ ದೆಹಲಿ
1966 ವರ್ಗೀಸ್ ಕುರಿಯನ್ ವಾಣಿಜ್ಯ-ಕೈಗಾರಿಕೆ ಗುಜರಾತ್
1966 ಜುಬಿನ್ ಮೆಹ್ತಾ ಕಲೆ  ಕೆನಡಾ
1966 ಕೆ.ಪಿ.ಕೇಶವ ಮೆನನ್ ಸಾರ್ವಜನಿಕ ವ್ಯವಹಾರ ಕೇರಳ
1966 ಭಬಾನಿಚರಣ್ ಮುಖರ್ಜಿ ನಾಗರಿಕ ಸೇವೆ ಪಶ್ಚಿಮ ಬಂಗಾಳ
1966 ಮನ್ನತು ಪದ್ಮನಾಭ ಪಿಳ್ಳೈ ಸಮಾಜ ಸೇವೆ ಕೇರಳ
1966 ಕೆ.ಶಂಕರ್ ಪಿಳ್ಳೈ ಕಲೆ ದೆಹಲಿ
1966 ವಿಕ್ರಮ್ ಸಾರಾಭಾಯಿ ವಿಜ್ಞಾನ-ತಂತ್ರಜ್ಞಾನ ಗುಜರಾತ್
1966 ವಿನಾಯಕ್ ಸೀತಾರಾಂ ಸರ್ವತೆ ಸಾಹಿತ್ಯ-ಶಿಕ್ಷಣ ಮಧ್ಯಪ್ರದೇಶ
1966 ಹೋಮಿ ಸೇತ್ನಾ ನಾಗರಿಕ ಸೇವೆ ಮಹಾರಾಷ್ಟ್ರ
1966 ಜೋಧ್ ಸಿಂಗ್ ಸಾಹಿತ್ಯ-ಶಿಕ್ಷಣ ಪಂಜಾಬ್
1966 ಹರಿಭಾವು ಉಪಾಧ್ಯಾಯ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1967 ಮುಲ್ಕ್ ರಾಜ್ ಆನಂದ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1967 ತಾರಾ ಚೆರಿಯನ್ ಸಮಾಜ ಸೇವೆ ತಮಿಳುನಾಡು
1967 ಮುಲ್ಕ್ ರಾಜ್ ಚೋಪ್ರಾ ನಾಗರಿಕ ಸೇವೆ ಉತ್ತರಾಖಂಡ
1967 ತುಳಸೀ ದಾಸ್ ವೈದ್ಯಕೀಯ ಪಂಜಾಬ್
1967 ಕೃಷ್ಣಕಾಂತ ಹಂಡಿಕ್ ಸಾಹಿತ್ಯ-ಶಿಕ್ಷಣ ಅಸ್ಸಾಂ
1967 ಅಕ್ಷಯ್ ಕುಮಾರ್ ಜೈನ್ ಸಾಹಿತ್ಯ-ಶಿಕ್ಷಣ ದೆಹಲಿ
1967 ಪುಪುಲ್ ಜಯಕರ್ ಸಮಾಜ ಸೇವೆ ದೆಹಲಿ
1967 ಅಲಿ ಅಕ್ಬರ್ ಖಾನ್ ಕಲೆ ಪಶ್ಚಿಮ ಬಂಗಾಳ
1967 ಡಿ.ಪಿ.ಕೊಹ್ಲಿ ನಾಗರಿಕ ಸೇವೆ ಪಂಜಾಬ್
1967 ರಾಮನಾಥನ್ ಕೃಷ್ಣನ್ ಕ್ರೀಡೆ ತಮಿಳುನಾಡು
1967 ಸಿ.ಕೆ.ಲಕ್ಷ್ಮಣನ್ ವೈದ್ಯಕೀಯ ತಮಿಳುನಾಡು
1967 ಟಿ.ಎಂ.ಪೊನ್ನಾಂಬಲಂ ಮಹಾದೇವನ್ ಸಾಹಿತ್ಯ-ಶಿಕ್ಷಣ ತಮಿಳುನಾಡು
1967 ಕಲ್ಯಾಣ್‌ಜಿ ವಿಠಲ್‌ಭಾಯಿ ಮೆಹ್ತಾ ಸಾಹಿತ್ಯ-ಶಿಕ್ಷಣ ಗುಜರಾತ್
1967 ಎಸ್.ಐ.ಪದ್ಮಾವತಿ ವೈದ್ಯಕೀಯ ದೆಹಲಿ
1967 ವಸಂತರಾವ್ ಬಂಡೋಜಿ ಪಾಟೀಲ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1967 ಡಿ. ಸಿ. ಪಾವಟೆ ಸಾಹಿತ್ಯ-ಶಿಕ್ಷಣ ಕರ್ನಾಟಕ
1967 ದತ್ತೂ ವಾಮನ ಪೋತ್‌ದಾರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1967 ಬೆನಗಲ್ ಶಿವರಾವ್ ಸಾಹಿತ್ಯ-ಶಿಕ್ಷಣ ದೆಹಲಿ
1967 ಖ್ವಾಜಾ ಗುಲಾಂ ಸೈಯಿದೈನ್ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1967 ಅಶೋಕ್ ಕುಮಾರ್ ಸರ್ಕಾರ್ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1967 ಮಿಹಿರ್ ಸೆನ್ ಕ್ರೀಡೆ ಪಶ್ಚಿಮ ಬಂಗಾಳ
1967 ರವಿಶಂಕರ್ ಕಲೆ ಉತ್ತರಪ್ರದೇಶ
1967 ಕೈಖುಶ್ರೂ ರತನ್‌ಜಿ ಶ್ರಾಫ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1967 ಎಂ.ಎಲ್.ವಸಂತಕುಮಾರಿ ಕಲೆ ಆಂಧ್ರಪ್ರದೇಶ
1968 ಆಚಾರ್ಯ ವಿಶ್ವಬಂಧು ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
1968 ಪ್ರಭುಲಾಲ್ ಭಟ್ನಾಗರ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1968 ಸುಧೀರ್ ರಂಜನ್ ಸೇನ್‌ಗುಪ್ತ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1968 ಮೇರಿ ಕ್ಲಬ್‌ವಾಲಾ ಜಾಧವ್ ಸಮಾಜ ಸೇವೆ ಮಹಾರಾಷ್ಟ್ರ
1968 ಕೆ. ಶಿವರಾಮ ಕಾರಂತ ಸಾಹಿತ್ಯ-ಶಿಕ್ಷಣ ಕರ್ನಾಟಕ
1968 ಬಿಸ್ಮಿಲ್ಲಾ ಖಾನ್ ಕಲೆ ಉತ್ತರಪ್ರದೇಶ
1968 ವಿಷ್ಣು ಸಖಾರಾಂ ಖಾಂಡೇಕರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1968 ಸ್ಯಾಮ್ ಮಾಣಿಕ್ ಶಾ ನಾಗರಿಕ ಸೇವೆ ಮಹಾರಾಷ್ಟ್ರ
1968 ಮನ್‌ಸುಖ್‌ಲಾಲ್ ಆತ್ಮಾರಾಮ್ ಮಾಸ್ಟರ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1968 ಎಂ. ಜಿ. ಕೆ. ಮೆನನ್ ವೈದ್ಯಕೀಯ ದೆಹಲಿ
1968 ವಾಮನ್ ಬಾಪೂಜಿ ಮೇತ್ರೆ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1968 ಗುಜರ್‌ಮಲ್ ಮೋದೀ ವಾಣಿಜ್ಯ-ಕೈಗಾರಿಕೆ ಉತ್ತರಪ್ರದೇಶ
1968 ಎಂ.ಸಿ.ಮೋದಿ ವೈದ್ಯಕೀಯ ಕರ್ನಾಟಕ
1968 ಗೋಪಾಲನ್ ನರಸಿಂಹನ್ ಸಾಹಿತ್ಯ-ಶಿಕ್ಷಣ ತಮಿಳುನಾಡು
1968 ಬೆಂಜಮಿನ್ ಪಿಯರಿ ಪಾಲ್ ವಿಜ್ಞಾನ-ತಂತ್ರಜ್ಞಾನ ಪಂಜಾಬ್
1968 ಬ್ರಹ್ಮ ಪ್ರಕಾಶ್ ವಿಜ್ಞಾನ-ತಂತ್ರಜ್ಞಾನ ಪಂಜಾಬ್
1968 ಮನಿಕೊಂಡ ಚಲಪತಿ ರಾವು ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ[lower-alpha ೨]
1968 ಸಿ. ಆರ್. ರಾವ್ ವಿಜ್ಞಾನ-ತಂತ್ರಜ್ಞಾನ ದೆಹಲಿ[lower-alpha ೩]
1968 ರಾಧಾನಾಥ್ ರಥ್ ಸಾಹಿತ್ಯ-ಶಿಕ್ಷಣ ಒಡಿಸ್ಸಾ
1968 ಜ್ಯೋತಿಷ್ ಚಂದ್ರ ರೇ ವೈದ್ಯಕೀಯ ಪಶ್ಚಿಮ ಬಂಗಾಳ
1968 ಮರಿಯಾದಾಸ್ ರತ್ನಸ್ವಾಮಿ ಸಾಹಿತ್ಯ-ಶಿಕ್ಷಣ ತಮಿಳುನಾಡು
1968 ಫಿರಾಕ್ ಗೋರಕ್ ಪುರಿ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1968 ಶ್ರೀಪಾದ ದಾಮೋದರ ಸತ್ವಾಲೆಕರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1968 ಜಿ. ಶಂಕರ ಕುರುಪ್ ಸಾಹಿತ್ಯ-ಶಿಕ್ಷಣ ಕೇರಳ
1968 ಪೆರಿಯಸಾಮಿ ತೂರನ್ ಸಾಹಿತ್ಯ-ಶಿಕ್ಷಣ ತಮಿಳುನಾಡು
1968 ಶಾರದಾಪ್ರಸಾದ್ ವರ್ಮಾ ನಾಗರಿಕ ಸೇವೆ ಬಿಹಾರ
1968 ಶ್ಯಾಮಪ್ರಸಾದ್ ರೂಪಶಂಕರ್ ವಸವಾಡಾ ಸಮಾಜ ಸೇವೆ ಗುಜರಾತ್
1968 ಮಾಮಿಡಿಪೂಡಿ ವೆಂಕಟರಂಗಯ್ಯ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
1969 ತಾರಾಶಂಕರ ಬಂದೋಪಾಧ್ಯಾಯ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1969 ಕೃಷ್ಣ ಚಂದರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1969 ರಹೀಮುದ್ದೀನ್ ಖಾನ್ ಡಾಗರ್ ಕಲೆ ದೆಹಲಿ
1969 ಮೋಹನಲಾಲ್ ಲಲ್ಲೂಭಾಯಿ ದಾಂತ್ವಾಲಾ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1969 ಕೇಶವರಾವ್ ಕೃಷ್ಣರಾವ್ ದಾತೆ ವೈದ್ಯಕೀಯ ಮಹಾರಾಷ್ಟ್ರ
1969 ಕೇಶವ ಪ್ರಸಾದ್ ಗೋಯೆಂಕಾ ವಾಣಿಜ್ಯ-ಕೈಗಾರಿಕೆ ಪಶ್ಚಿಮ ಬಂಗಾಳ
1969 ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಕಲೆ ತಮಿಳುನಾಡು
1969 ವಿಠಲ್‌ಭಾಯಿ ಝವೇರಿ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1969 ಪೃಥ್ವಿರಾಜ್ ಕಪೂರ್ ಕಲೆ ಪಂಜಾಬ್
1969 ಕೇಸರ್ ಬಾಯಿ ಕೇರ್ಕರ್ ಕಲೆ ಮಹಾರಾಷ್ಟ್ರ
1969 ಕೃಷ್ಣ ಕೃಪಲಾನಿ ಸಾಹಿತ್ಯ-ಶಿಕ್ಷಣ ದೆಹಲಿ
1969 ಆದಿನಾಥ್ ಲಾಹಿರಿ ವಿಜ್ಞಾನ-ತಂತ್ರಜ್ಞಾನ ಪಶ್ಚಿಮ ಬಂಗಾಳ
1969 ಗೋವಿಂದ ಬಿಹಾರಿ ಲಾಲ್ ಸಾಹಿತ್ಯ-ಶಿಕ್ಷಣ  ಅಮೇರಿಕ ಸಂಯುಕ್ತ ಸಂಸ್ಥಾನ
1969 ಕಸ್ತೂರ್‌ಭಾಯಿ ಲಾಲ್‍ಭಾಯಿ ವಾಣಿಜ್ಯ-ಕೈಗಾರಿಕೆ ಗುಜರಾತ್
1969 ಲತಾ ಮಂಗೇಶ್ಕರ್ ಕಲೆ ಮಹಾರಾಷ್ಟ್ರ
1969 ವಿ. ಕೆ. ನಾರಾಯಣ ಮೆನನ್ ವಿಜ್ಞಾನ-ತಂತ್ರಜ್ಞಾನ ಕೇರಳ
1969 ರಾಮನ್ ಮಾಧವನ್ ನಾಯರ್ ಸಾಹಿತ್ಯ-ಶಿಕ್ಷಣ ಚಂಡೀಘಡ
1969 ಸಮದ್ ಯಾರ್ ಖಾನ್ ಸಾಘರ್ ನಿಜಾಮಿ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1969 ನಾನಾಸಾಹೇಬ್ ಪರುಳೇಕರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1969 ಯಶವಂತ್ ದಿನಕರ್ ಪೆಂಢಾರ್ಕರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1969 ವಿಠಲ್ ಲಕ್ಷ್ಮಣ್ ಫಡ್ಕೆ ಸಮಾಜ ಸೇವೆ ಗುಜರಾತ್
1969 ರಾಜಾ ರಾವ್ ಸಾಹಿತ್ಯ-ಶಿಕ್ಷಣ  ಅಮೇರಿಕ ಸಂಯುಕ್ತ ಸಂಸ್ಥಾನ
1969 ನಿಹಾರ್ ರಂಜನ್ ರಾಯ್ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1969 ಪ್ರಫುಲ್ಲ ಕುಮಾರ್ ಸೇನ್ ವೈದ್ಯಕೀಯ ಮಹಾರಾಷ್ಟ್ರ
1969 ವಲ್ಲಭದಾಸ್ ವಿಠಲ್‍ದಾಸ್ ಶಾ ವೈದ್ಯಕೀಯ ಮಹಾರಾಷ್ಟ್ರ
1969 ಹರೂನ್ ಖಾನ್ ಶೇರ್ವಾನಿ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
1969 ಕಸ್ತೂರಿಸ್ವಾಮಿ ಶ್ರೀನಿವಾಸನ್ ವಾಣಿಜ್ಯ-ಕೈಗಾರಿಕೆ ತಮಿಳುನಾಡು
1969 ನವಲ್ ಟಾಟಾ ಸಮಾಜ ಸೇವೆ ಮಹಾರಾಷ್ಟ್ರ
1969 ಎಸ್. ಎಸ್. ವಾಸನ್ ಕಲೆ ತಮಿಳುನಾಡು
  1. "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
  2. English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
  3. ಉಲ್ಲೇಖ ದೋಷ: Invalid <ref> tag; no text was provided for refs named award60-69
  4. Mitra, Priti Kumar (2007). The Dissent of Nazrul Islam: Poetry and History. Oxford University Press. p. 93. ISBN 978-0-19-568398-1.
  5. Kumar, A. Prasanna (1983). "The Privilege of Knowing M. C.". Triveni: Journal of Indian Renaissance. Vol. 52. Triveni Publishers. Retrieved 15 March 2016. {{cite book}}: Unknown parameter |chapterurl= ignored (help)
  6. ಉಲ್ಲೇಖ ದೋಷ: Invalid <ref> tag; no text was provided for refs named Numberdars


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found