ಮುನಿರತ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುನಿರತ್ನಂ ಸುಬ್ರಮಣ್ಯ ನಾಯ್ಡು, ರಾಜರಾಜೇಶ್ವರಿನಗರ [೧]ವಿಧಾನಸಭಾ ಕ್ಷೇತ್ರದ ಶಾಸಕ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್[೨] ಪಕ್ಷದ ನೇತಾರ.[೩][೪] [೫] [೬]

ವಿವರ[ಬದಲಾಯಿಸಿ]

.

ಅವಧಿ[ಬದಲಾಯಿಸಿ]

೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಂ ಶ್ರೀನಿವಾಸ್‌ರ ವಿರುದ್ಧ ಗೆದ್ದರು. ೨೦೧೮ರವರೆಗೆ ಇವರ ಸೇವಾವಧಿ.

ರಾಜಕೀಯ ಜೀವನ[ಬದಲಾಯಿಸಿ]

ಶಾಸಕ: ೨೦೧೩-೨೦೧೮, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ

ಪುರಪಿತೃ: ೨೦೧೦-೨೦೧೩, ಯಶವಂತಪುರ ವಾರ್ಡ್, ಬೆಂಗಳೂರು ಮಹಾನಗರಪಾಲಿಕೆ[[೧]]
[೭]
ಕ್ಲಾಸ್ -೧ಎ ಕಂಟ್ರಾಕ್ಟರ್, ಬೆಂಗಳೂರು ಮಹಾನಗರಪಾಲಿಕೆ: ೧೯೦೮೦-೨೦೧೦

ಕನ್ನಡ ಚಿತ್ರರಂಗ[ಬದಲಾಯಿಸಿ]

ಮುನಿರತ್ನ ಕನ್ನಡ ಚಿತ್ರ ನಿರ್ಮಾಪಕರಾಗಿ ದುಡಿದಿದ್ದಾರೆ.
ಆಂಟಿ ಪ್ರೀತ್ಸೆ[[೨]], ಕಂಬಾಲಹಳ್ಳಿ[[೩]], ಅನಾಥರು[[೪]], ಕಠಾರಿವೀರ ಸುರಸುಂದರಾಂಗಿ[[೫]] (ಕನ್ನಡದ ಮೊದಲ ೩-ಡಿ ಚಿತ್ರ) ಈ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಮುನಿರತ್ನ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ರ ಬೀಗರೂ ಕೂಡ.

ಕಂಬಾಲಪಲ್ಲಿಯ ದಲಿತರ ಹತ್ಯೆ[೮]ಯನ್ನು ಆಧರಿಸಿದ ಕಂಬಾಲಹಳ್ಳಿ ಚಿತ್ರಕ್ಕೆ ೨೦೦೨ರ ಸಾಲಿನ ಉತ್ತಮ ಕಥಾಲೇಖಕ ವಿಭಾಗದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ.[೯]
ಕರ್ನಾಟಕ_ವಿಧಾನಸಭೆ_ಚುನಾವಣೆ,_2013




  1. https://en.wikipedia.org/wiki/Rajarajeshwari_Nagar,_Bangalore
  2. https://en.wikipedia.org/wiki/Indian_National_Congress
  3. http://myneta.info/karnataka2013/candidate.php?candidate_id=1111
  4. "ಆರ್ಕೈವ್ ನಕಲು". Archived from the original on 2017-07-09. Retrieved 2017-07-12.
  5. http://myneta.info/karnataka2013/index.php?action=show_candidates&constituency_id=41
  6. "ಆರ್ಕೈವ್ ನಕಲು". Archived from the original on 2017-07-10. Retrieved 2017-07-12.
  7. "ಆರ್ಕೈವ್ ನಕಲು". Archived from the original on 2017-07-10. Retrieved 2017-07-12.
  8. www.thehindu.com/2000/05/09/stories/0409210f.htm
  9. http://www.munirathnamla.com/images/pics/biography/film_award.jpg[ಶಾಶ್ವತವಾಗಿ ಮಡಿದ ಕೊಂಡಿ]